ಹಾಡುತ್ತಲೇ ವೇದಿಕೆಯ ಮೇಲೆ ಪ್ರಾಣವನ್ನು ಬಿಟ್ಟ ಖ್ಯಾತ ಸಂಗೀತ ಗಾಯಕ. ಇಲ್ಲಿದೆ ನೋಡಿ ವಿಡಿಯೋ

ಕೆಲವರ ಕಲಾರಾಧನೆ, ಎಷ್ಟುರುತ್ತದೆ ಎನ್ನುವುದನ್ನು ಈ ಘಟನೆಯನ್ನು ನೋಡಿದರೆ ನಿಮಗೆ ಅರಿವಾಗಬಹುದು. ಕೆಲವರು ಕಲಾಸರಸ್ವತಿಗೆ ತಮ್ಮನ್ನು ತವು ಅರ್ಪಿಸಿಕೊಂಡಿರುತ್ತಾರೆ. ಇವರು ಎಷ್ಟರ ಮಟ್ಟಿಗೆ ಕಲೆಯನ್ನ ಆರಾಧಿಸುತ್ತಾರೆ ಎಂದರೆ, ಕಲೆಯಲ್ಲಿ ತೊಡಗಿರುವಗಲೇ ಕೊನೆಯುಸಿರೆಳೆಯುವ ಮಟ್ಟಿಗೆ. ಸಾಮಾನ್ಯವಾಗಿ ಪುರಾತನ ಕಾಲದಲ್ಲೂ ಧ್ಯಾನಾಸಕ್ತರಾಗಿದ್ದ ಋಷಿಮುನಿಗಳು ಸ್ಥಳದಲ್ಲೇ ಜೀವ ತ್ಯಜಿಸಿದ ಬಗ್ಗೆ ನಾವು ಕೇಳಿದ್ದೇವೆ, ಓದಿದ್ದೇವೆ. ಅಂತೆಯೇ ವೇದಿಕೆಯಲ್ಲಿ ತಮ್ಮ ಪರ್ಫಾರ್ಮೆನ್ಸ್ ಕೊಡುವಗಲೇ ಪ್ರಾಣ ಬಿಟ್ಟ ಹಲವು ಕಲಾವಿದರ ಉದಾಹರಣೆಯೂ ಇದೆ. ಉತ್ತರ ಕನ್ನಡದ ಖ್ಯಾತ ಯಕ್ಷಗಾನ ಕಲಾವಿದ ಚಿಟ್ಟಾಣಿ ರಮಚಂದ್ರ ಹೆಗಡೆ … Read more

error: Content is protected !!