Darshan Thoogudeepa: ದರ್ಶನ್ ತೂಗುದೀಪ್ ತಮ್ಮ ಮೊದಲ ಸಿನಿಮಾ ಮೆಜೆಸ್ಟಿಕ್ ಗಾಗಿ ಪಡೆದಂತಹ ಸಂಭಾವನೆ ಎಷ್ಟು ಗೊತ್ತಾ? ಇದು ಕೇವಲ ಡಿ ಬಾಸ್ ಅವರಿಂದ ಮಾತ್ರ ಸಾಧ್ಯ.

Darshan Thoogudeepa ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ಕಲಾವಿದ ಆಗಿದ್ದ ತೂಗುದೀಪ ಶ್ರೀನಿವಾಸ(Thoogudeepa Srinivas) ಅವರ ಮಗನಾಗಿದ್ದರೂ ಕೂಡ ದರ್ಶನ್ ಅವರಿಗೆ ಕನ್ನಡ ಚಿತ್ರರಂಗ ಕರೆದು ಅವಕಾಶ ನೀಡಲಿಲ್ಲ. ಮೊದಲಿಗೆ ಅವಮಾನಗಳನ್ನು ಸಹಿಸಿಕೊಂಡು ನಂತರ ಕನ್ನಡ ಚಿತ್ರರಂಗದಲ್ಲಿ ದರ್ಶನ್(Darshan) ಅವರು ಲೈಟ್ ಬಾಯ್ ಆಗಿ ಕೆಲಸ ಮಾಡುತ್ತಾರೆ. ತಂದೆಯ ಹೆಸರನ್ನು ಚಿತ್ರರಂಗದಲ್ಲಿ ಇನ್ನಷ್ಟು ಹೆಚ್ಚುವಂತೆ ಮಾಡುವಂತಹ ಜವಾಬ್ದಾರಿ ದರ್ಶನ್ ಅವರ ಹೆಗಲ ಮೇಲಿತ್ತು. ಇದಾಗಿ ನಾಯಕನಾಗುವ ಮೊದಲು ಹಲವಾರು ಧಾರವಾಹಿ ಹಾಗೂ ಸಿನಿಮಾಗಳಲ್ಲಿ ಕೂಡ ಸಪೋರ್ಟಿಂಗ್ ಪಾತ್ರಗಳನ್ನು … Read more

ಮೆಜೆಸ್ಟಿಕ್ ಸಿನಿಮಾ ಡೈರೆಕ್ಟರ್ ಪಿ. ಎನ್. ಸತ್ಯ ಬಾಳಲ್ಲಿ ವಿಧಿ ಹೇಗೆ ಆಟ ಆಡ್ತು ಗೊತ್ತಾ? ಕೊನೆ ಸಮಯದಲ್ಲಿ ಡಿ ಬಾಸ್‌ ಕುಟುಂಬದ ನೆರವಿಗೆ ಕೊಟ್ಟ ಹಣ ಎಷ್ಟು ಗೊತ್ತಾ

ಪಿ ಎನ್ ಸತ್ಯ ಅವರ ನೆನಪು ಮಾತ್ರ ಚಿರಸ್ಮರಣೀಯವಾಗಿದೆ ದೊಡ್ಡ ದೊಡ್ಡ ಸಿನಿಮಾ ನಟರ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದಾರೆ ಹಾಗೆಯೇ ಕೇವಲ ನಿರ್ದೇಶನದಲ್ಲಿ ಮಾತ್ರವಲ್ಲದೆ ನಟನೆಯಲ್ಲೂ ಸಹ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ ನಿರ್ದೇಶನದಲ್ಲಿ ಸಹ ತುಂಬಾ ದೊಡ್ಡ ಹೆಸರನ್ನು ಮಾಡಿದ್ದರು ಎನ್ ಸತ್ಯ ಅವರು ಸಾಕಷ್ಟು ಕನಸ್ಸುಗಳನ್ನು ಕಂಡು ಚಿತ್ರರಂಗಕ್ಕೆ ಬಂದಿದ್ದರು .ಆರಂಭದ ದಿನಗಳಲ್ಲಿ ಸಹಾಯಕ ನಿರ್ದೇಶಕನಾಗಿ ಸೇವೆ ಸಲ್ಲಿಸಿದರು ನಂತರ ನಿರ್ದೇಶಕನಾಗಿ ಹೆಸರುವಾಸಿಯಾಗಿದ್ದಾರೆ ಸಾಕಷ್ಟು ಸಿನಿಮಾದಲ್ಲಿ ನಿರ್ದೇಶನ ಮಾಡಿದ್ದಾರೆ ಹಾಗೆಯೇ ಇಪ್ಪತ್ತೆರಡು ಸಿನಿಮಾದಲ್ಲಿ ನಟನೆ … Read more

ನಿಮಗೆ ತಿಳಿಯದೇ ಇರುವ ಮೆಜೆಸ್ಟಿಕ್ ಬಸ್ ನಿಲ್ದಾಣದ ಇತಿಹಾಸದ ಅಚ್ಚರಿಯ ವಿಷಯಗಳು ಇಲ್ಲಿವೆ ನೋಡಿ

ಬೆಂಗಳೂರು ಅತಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ ವಿಶ್ವದಲ್ಲಿ ಅತಿ ಹೆಚ್ಚು ದ್ವಿಚಕ್ರ ವಾಹನ ಇರುವ ನಗರವಾಗಿದೆ ಬೆಂಗಳೂರಿನ್ನು ಸಿಲಿಖಾನ ಸಿಟಿ ಎಂದು ಕರೆಯುತ್ತಾರೆ ಬೆಂಗಳೂರಿನ ಸುಭಾಷ ನಗರದಲ್ಲಿರುವ ಈ ನಿಲ್ದಾಣವನ್ನು ಮೆಜೆಸ್ಟಿಕ್ ಬಸ್ ನಿಲ್ದಾಣ ಎಂದೂ ಕರೆಯಲಾಗುತ್ತದೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಪ್ರಮುಖ ನಿಲ್ದಾಣ ಇದು ಇದು ಬೆಂಗಳೂರು ನಗರ ರೈಲ್ವಯ್ ನಿಲ್ದಾಣದ ಎದುರಿಗಿದೆಕೆಂಪೇಗೌಡ ಬಸ್ ನಿಲ್ದಾಣವನ್ನು ಕಟ್ಟಿದ ಕೀರ್ತಿ ಮಾಜಿ ಮುಖ್ಯಮಂತ್ರಿ ಆರ್ ಗುಂಡೂ ರಾವ್ರವರಿಗೆ ಸಲ್ಲುತ್ತದೆ. ಮೆಜೆಸ್ಟಿಕ್ ಚಿತ್ರಮಂದಿರಕ್ಕೆ ಹತ್ತಿರವಿದ್ದುದರಿಂದ ಈ ನಿಲ್ದಾಣವನ್ನು … Read more

error: Content is protected !!