ಆಂಟಿ ಜೊತೆ ಯುವಕನ ಡಿಂಗ್ ಡಾಂಗ್ ಆಟ. ನಂತರ ನಡೆದಿದ್ದೆ ವಿಧಿ ಆಟ. ಅಷ್ಟಕ್ಕೂ ನಡೆದಿದ್ದೇನು?

Kannada News ಇತ್ತೀಚಿನ ದಿನಗಳಲ್ಲಿ ಯುವಕರ ಅಥವಾ ಯುವತಿಯರ ನಡುವೆ ಸಂಬಂಧಗಳಿಗೆ ಕೊಡಬೇಕಾಗಿರುವಂತಹ ಮೌಲ್ಯ ಹಾಗೂ ಮರ್ಯಾದೆ ಕಡಿಮೆಯಾಗುತ್ತಿದೆ ಎನ್ನುವುದು ಹಲವಾರು ನಿಜವಾದ ಘಟನೆಗಳು ದಿನಪತ್ರಿಕೆಗಳಲ್ಲಿ ಸೋಶಿಯಲ್ ಮೀಡಿಯಾ(Social Media) ಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಕೇಳಿ ಬಂದಾಗ ಅರಿವಾಗುತ್ತಿದೆ. ಅದಕ್ಕೆ ಒಂದು ಉದಾಹರಣೆ ಎನ್ನುವಂತೆ ನಮ್ಮ ಬೆಂಗಳೂರಿನಲ್ಲಿ ಒಂದು ಘಟನೆ ನಡೆದಿದೆ. ಹೌದು ಮಿತ್ರರೇ, ನಾವು ಮಾತನಾಡುತ್ತಿರುವುದು 30ರ ವಯಸ್ಸಿನ ಆಂಟಿ ಹಾಗೂ 20ರಹರೆಯದ ಯುವಕನ ನಡುವೆ ನಡೆದಿರುವಂತಹ ಡಿಂಗ್ ಡಾಂಗ್ ವಿಚಾರದ ಬಗ್ಗೆ. ಇದು … Read more

ಕಷ್ಟ ಎಂದ ಸ್ನೇಹಿತನನ್ನು ಮನೆಯೊಳಗೆ ಸೇರಿಸಿಕೊಂಡ. ನಂತರ ಅವನ ಹೆಂಡತಿಯ ಜೊತೆಗೆ ಈತ ಮಾಡಿದ್ದೇನು?

Kannada News ಇಂದಿನ ಜಗತ್ತಿನಲ್ಲಿ ನಿಜಕ್ಕೂ ಕೂಡ ಸಂಬಂಧಗಳ ಮೇಲೆ ಇರುವಂತಹ ನಿಜವಾದ ಮೌಲ್ಯ ಎನ್ನುವುದು ಕೇವಲ ಲಾಭಕ್ಕೆ ಮಾತ್ರ ಇರುವಂತಾಗಿದೆ. ನಿಜಕ್ಕೂ ಕೂಡ ಪ್ರತಿಯೊಬ್ಬರೂ ಸ್ವಾರ್ಥಿಗಳಾಗಿದ್ದಾರೆ ಎಂದರೆ ತಪ್ಪಾಗಲಾರದು. ಇಂದಿನ ಪ್ರಪಂಚದಲ್ಲಿ ಪ್ರತಿಯೊಂದು ಸ್ನೇಹ(Friendship) ಹಾಗೂ ಪ್ರೀತಿ ಸಂಬಂಧಗಳು ಲಾಭಕ್ಕೆ ಮಾತ್ರ. ಇಲ್ಲಿ ಒಂದು ಜೋಡಿ ಸಾಕಷ್ಟು ವರ್ಷಗಳಿಂದ ಪ್ರೀತಿಸಿ, ಮನೆಯವರ ವಿರೋಧದ ನಡುವೆ ಕೂಡ ತಮ್ಮ ಪ್ರೀತಿ ಗೆಲ್ಲಬೇಕು ಎನ್ನುವ ಕಾರಣಕ್ಕಾಗಿ ಮನೆಯಿಂದ ಓಡಿಬಂದು ಪರಸ್ಪರ ಒಪ್ಪಿಗೆಯಿಂದ ಮದುವೆಯಾಗಿ ಸಂಸಾರವನ್ನು ನಡೆಸುತ್ತಿದ್ದರು. ಲವ್ ಮ್ಯಾರೇಜ್(Love … Read more

ಹುಡುಗರು ಇಷ್ಟಪಡುವುದು ಎಂತಹ ಹುಡುಗಿಯರನ್ನು ಗೊತ್ತಾ? ಈ ಗುಣಗಳಿದ್ರೆ ನಿಮ್ಮ ಹಿಂದೇನೆ ಬರ್ತಾರೆ.

Kannada News ಕೇವಲ ಹುಡುಗಿಯರಿಗೆ ಮಾತ್ರವಲ್ಲದೇ ಹುಡುಗರಿಗೂ ಕೂಡ ನಾವು ಪ್ರೀತಿಸುವಂತಹ(Love) ಅಥವಾ ಮದುವೆಯಾಗುವಂತಹ ಹುಡುಗಿ ಹೀಗೆ ಇರಬೇಕು ಎನ್ನುವ ಕನಸು ಇರುತ್ತದೆ. ಯಾವೆಲ್ಲ ಗುಣಗಳು ಹುಡುಗಿಯಲ್ಲಿ ಇದ್ದರೆ ಹುಡುಗರು ಆ ಹುಡುಗಿಯನ್ನು ಪ್ರೀತಿಸುತ್ತಾರೆ ಅಥವಾ ಇಷ್ಟಪಡುತ್ತಾರೆ ಎಂಬ ವಿಚಾರದ ಕುರಿದಂತೆ ತಿಳಿಯೋಣ ಬನ್ನಿ. ತಪ್ಪದೇ ಈ ಲೇಖನಿಯನ್ನು ಕೊನೆಯವರೆಗೂ ಓದಿ. ಸಾಮಾನ್ಯವಾಗಿ ಮೊದಲಿಗೆ ಯಾವುದೇ ಪರಿಸ್ಥಿತಿಯನ್ನು ಕೂಡ ಚೆನ್ನಾಗಿ ನಿರ್ವಹಿಸಬಲ್ಲಂತಹ ಮನೋಭಾವ ಇರುವಂತಹ ಹುಡುಗಿಯರು ಹುಡುಗರಿಗೆ ಇಷ್ಟ ಆಗುತ್ತಾರೆ ಎಂಬುದು ನೂರಕ್ಕೆ ನೂರರಷ್ಟು ಸತ್ಯ. ಒಂದು … Read more

ಪ್ರೇಮಿಯ ಜೊತೆಗೆ ಹೋಟೆಲ್ ನಲ್ಲಿ ಸಿಕ್ಕಿಬಿದ್ದ ಮಗಳು. ನಂತರ ನಡೀದಿದ್ದೇ ಬೇರೆ.

Kannada News ಫೆಬ್ರವರಿ 14 ಬಂತೆಂದರೆ ಸಾಕು ಯುವ ಪ್ರೇಮಿಗಳು ಪಾರ್ಕ್ ಹೋಟೆಲ್ ಹೀಗೆ ಸಿಕ್ಕ ಸಿಕ್ಕಲ್ಲಿ ಚೆಲ್ಲಾಟ ಆಡುತ್ತಿರುತ್ತಾರೆ. ಆದರೆ ಕೆಲವೊಮ್ಮೆ ಪೋಷಕರ ಕಣ್ತಪ್ಪಿಸಿಯು ಕೂಡ ಕೆಲವೊಮ್ಮೆ ಸಿಕ್ಕಿ ಬಿದ್ದು ಅವಾಂತರಗಳು ನಡೆಯುವಂತಹ ಪರಿಸ್ಥಿತಿಗಳು ಉಂಟಾಗುತ್ತವೆ. ಇಂದು ಹೇಳ ಹೊರಟಿರುವ ಕಥೆ ಕೂಡ ಅದೇ ರೀತಿ ನಡೆದಿರುವಂತಹ ಘಟನೆಯಾಗಿದೆ. ತನ್ನ ಬಾಯ್ ಫ್ರೆಂಡ್ ಜೊತೆಗೆ ರೆಸ್ಟೋರೆಂಟ್ ನಲ್ಲಿ ಇದ್ದ ಸಂದರ್ಭದಲ್ಲಿ ತಾಯಿಯ ಕೈಗೆ ಸಿಕ್ಕಿ ಬಿದ್ದು ಆ ವಿಡಿಯೋ ವೈರಲ್(Video Viral) ಆಗಿರುವ ವಿಚಾರ ಈಗ … Read more

ಕಂಡಲ್ಲಿ ಕೈ ಕೈ ಹಿಡಿದುಕೊಂಡು ಸುತ್ತಾಡಿದ್ದ ದ್ವಿತೀಯ ಪಿಯುಸಿ ಪ್ರೇಮಿಗಳು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಮೇಲೆ ನಡೆಯಿತು ಘನ ಘೋರ ಘಟನೆ

ಸಾಕಷ್ಟು ಬೇಡದ ಕೃತ್ಯಗಳಿಗೆ ಹೆಸರುವಾಸಿ ಆಗಿರುವ ವಿಜಯಪುರ ಜಿಲ್ಲೆಯಲ್ಲಿ ನಡೆದಿರುವ ಒಂದು ಘಟನೆ ಕುರಿತಂತೆ ಇಂದು ನಾವು ಹೇಳಲು ಹೊರಟಿದ್ದೇವೆ. ಮಲ್ಲಿಕಾರ್ಜುನ ಎನ್ನುವ 19 ವರ್ಷದ ಹುಡುಗ ದ್ವಿತೀಯ ಪಿಯುಸಿ ಓದುತ್ತಿದ್ದ ಗಾಯತ್ರಿ ಎನ್ನುವ ಹುಡುಗಿಯ ಜೊತೆಗೆ ಪ್ರೀತಿ ಮಾಡುತ್ತಿದ್ದ. ಎಲ್ಲಿಂದರಲ್ಲಿ ಇವರಿಬ್ಬರೂ ಸುತ್ತಾಟ ನಡೆಸುತ್ತಿದ್ದರು ಇದನ್ನು ತಿಳಿದ ಎರಡು ಮನೆಯ ಪೋಷಕರು ರಾಜಿ ಪಂಚಾಯಿತಿ ನಡೆಸಿ ಇಬ್ಬರನ್ನು ಕೂಡ ದೂರ ಮಾಡುವ ನಿರ್ಧಾರಕ್ಕೆ ಬಂದಿದ್ದರು. ಇನ್ನು ಇದೇ ಸೆಪ್ಟೆಂಬರ್ 15ರಂದು ಬೈಕಿನಿಂದ ಮಲ್ಲಿಕಾರ್ಜುನ ಮನೆಯಿಂದ ಹೊರಹೋದವನು … Read more

ಹಸೆಮಣೆ ಏರಲಿದ್ದಾರೆ ಬಾಲಿವುಡ್ ಕಪಲ್ ಮಲೈಕಾ ಮತ್ತು ಅರ್ಜುನ್ ಕಪೂರ್. ಇವರಿಬ್ಬರ ವಯಸ್ಸಿನ ಅಂತರ ಎಷ್ಟು ಗೊತ್ತಾ ಕೇಳಿದರೆ ಬೆಚ್ಚಿ ಬೀಳ್ತಿರಾ

ಬಾಲಿವುಡ್ ನಲ್ಲಿ ಡೆಟಿಂಗ್, ಮದುವೆ, ಮತ್ತೆ ಬ್ರೇಕ್ ಅಪ್ ಅಥವಾ ವಿಚ್ಛೇಧನ ಇದು ಬಹಳ ಕಾಮನ್ ಹಾಗೂ ಹೆಚ್ಚು ಸುದ್ದಿ ಮಾಡೋ ವಿಷಯಗಳು. ಸಿನಿಮಾಗಳಿಗಿಂತ ನಟ ನಟಿಯರ ಇಂಥ ವಿಷಯಗಳೇ ಬೇಗ ಪಸರಿಸುತ್ತವೆ. ಸಾಮಾನ್ಯವಾಗಿ ಸೆಲಿಬ್ರೆಟಿಗಳು ತಮಗೆ ಬೇಕಾದ ಸಂಗಾತಿಯನ್ನ ಆಯ್ಕೆ ಮಾಡಿಕೊಂಡು ಅದನ್ನು ತಮ್ಮ ಅಭಿಮಾನಿಗಳಿಗೆ ತಿಳಿಸುವ ತರಾತುರಿಯಲ್ಲಿರುತ್ತಾರೆ. ತಮ್ಮ ಬಾಯ್ ಫ್ರೆಂಡ್ ಅಥವಾ ಗರ್ಲ್ ಫ್ರೆಂಡ್ ಜೊತೆ ಚೆನ್ನಾಗಿ ಸುತ್ತಾಡಿ, ಫೋಟೋ ತೆಗೆಸಿಕೊಳ್ಳುತ್ತಾರೆ. ಮುಂದಿನದು ದೇವರೇ ಬಲ್ಲ. ಯಾಕಂದ್ರೆ ಹೀಗೆ ಸಾಮಾಜಿಕವಾಗಿ ಕಾಣಿಸಿಕೊಂಡ ಜೋಡಿ … Read more

ಮದುವೆ ಆಗಬೇಕಿದ್ದ ಭಾವಿ ಪತಿ ಅಪಘಾತದಲ್ಲಿ ತೀರಿಕೊಂಡ ಸುದ್ದಿ ಕೇಳಿ ಯುವತಿ ಮಾಡಿಕೊಂಡ ಕೆಲಸವೇನು ನೋಡಿ ನಿಜಕ್ಕೂ ಮನಕಲಕುತ್ತವೆ

ಯುವ ಪ್ರೇಮಿಗಳು ಪ್ರೀತಿಸಿ ಕಷ್ಟಪಟ್ಟು ಮನೆಯವರನ್ನು ಒಪ್ಪಿಸಿ ಮದುವೆಯಾಗಬೇಕು ಎಂದು ಎಲ್ಲಾ ಸಿದ್ಧತೆಗಳನ್ನು ನಡೆಸಿಕೊಂಡ ಮೇಲೆ ಕಾದಿತ್ತು ದೊಡ್ಡ ಶಾಕ್. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಯುವಕನನ್ನು ಮದುವೆಯಾಗಬೇಕೆಂಬುದು ಯುವತಿಯ ಕನಸಾಗಿತ್ತು. ಮದುವೆಗೆ ಕೆಲವೇ ದಿನ ಇರಬೇಕಿದ್ದರೆ ಭಾವಿ ಪತಿ ಇನ್ನಿಲ್ಲ ಎಂಬ ಸುದ್ದಿ ಕೇಳಿ ಯುವತಿ ದಂಗಾಗಿ ತೆಗೆದುಕೊಂಡ ನಿರ್ಧಾರ ವನ್ನು ನೋಡಿದರೆ ನಿಜಕ್ಕೂ ಮನಕಲಕುತ್ತವೆ. ಇಂಥ ಕಠಿಣ ನಿರ್ಧಾರವನ್ನು ಆಕೆ ಯಾಕಾದರೂ ತೆಗೆದುಕೊಂಡಳು ಅಂತ ಅನಿಸುತ್ತೆ. 23 ವರ್ಷದ ಧನುಷ್ ಎಂಬ ಹುಡುಗ ಮತ್ತು 22 … Read more

ಬೇರೆ ಯಾರೂ ಸಿಗಲಿಲ್ಲ ಅಂತ ತನ್ನ ಪಕ್ಕದ ಮನೆಯ 14 ವರ್ಷದ ಹುಡುಗನ ಜೊತೆ ಆಂಟಿ ಮಾಡಿದ ಕೆಲಸವೇನು ಗೊತ್ತಾ ಕೇಳಿದ್ರೆ ಬೆಚ್ಚಿ ಬೀಳ್ತೀರಾ

ಕಳೆದ 2-3 ದಿನಗಳಿಂದ ಚೆನ್ನೈ ದಿನಪತ್ರಿಕೆಗಳಲ್ಲಿ ಶೀಲಾ ಎಂಬ ಮಹಿಳೆಯ ಸುದ್ದಿ ದೊಡ್ಡ ಮಟ್ಟದಲ್ಲಿ ಪ್ರಸಾರವಾಗುತ್ತಿದೆ. ಸಾಮಾನ್ಯ ಜನರು ಊಹಿಸಲೂ ಆಗದಂಥ ಘಟನೆ ಚೆನ್ನೈನಲ್ಲಿ ನಡೆದಿದೆ. ಶೀಲಾ ಎಂಬ ಬಿಹಾರದ ಮೂಲದವಳು ಈಕೆ ಮಿಥುನ್ ಎಂಬುವನ ಜೊತೆ ಮದುವೆಯಾಗಿದ್ದಳು. ಮಿಥುನ್ ಮತ್ತು ಜಿಲ್ಲಾ ದಂಪತಿಗೆ 3 ಜನ ಮಕ್ಕಳಿದ್ದರು. ಮಿಥುನ್ ಕಾರ್ಖಾನೆಯೊಂದರಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಶೀಲ ಮನೆ ಮಕ್ಕಳನ್ನು ನೋಡಿಕೊಳ್ಳುತ್ತಾ ಮನೆಗೆಲಸ ಮಾಡಿಕೊಂಡಿದ್ದಳು. ಬಿಹಾರದ ಮೂಲದ ಈ ದಂಪತಿಗಳು ಚೆನ್ನೈಗೆ ಬಂದಿದ್ದರು. ದಂಪತಿಯ ಜೀವನ ಸುಗಮವಾಗಿ … Read more

ಅತ್ತೆ ಗೆ ಬೇರೆ ವ್ಯಕ್ತಿಯ ಜೊತೆ ಸಂಬಂಧ ಇದೆ ಎಂದು ಬಯಲು ಮಾಡಿದ ಸೊಸೆ. ನಂತರ ಸೊಸೆಯ ಪಾಡು ಏನಾಯ್ತು ನೋಡಿ

ಅತ್ತೆ ಸೊಸೆಯ ಜಗಳವನ್ನು ಸಾಮಾನ್ಯವಾಗಿ ನಾವೆಲ್ಲಾ ಧಾರಾವಾಹಿಗಳಲ್ಲಿ ಸಿನಿಮಾಗಳಲ್ಲಿ ನೋಡಿರುತ್ತೇವೆ ಆದರೆ ನಿಜಜೀವನದಲ್ಲಿ ಅತ್ತೆ ಮತ್ತು ಸೊಸೆ ನಡುವೆ ನಡೆದ ಒಂದೇ ಒಂದು ಪ್ರಕರಣ ಮಾತ್ರ ನಿಜಕ್ಕೂ ಜನರನ್ನು ಬೆಚ್ಚಿ ಬೀಳಿಸುತ್ತದೆ. ಕೇರಳ ರಾಜ್ಯದ ಕೊರಟ್ಟಿಯ ಎಂ ವೈಷ್ಣವಿ ಎಂಬ ಹುಡುಗಿ ಮತ್ತು ಅವಳ ಅತ್ತೆಯ ನಡುವೆ ನಡೆದ ಘಟನೆ ಇದೀಗ ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ವೈಷ್ಣವಿ ಎಂಬ ಹುಡುಗಿ ಕೊನೆ ವರ್ಷದ ಸಿವಿಲ್ ಇಂಜಿನಿಯರಿಂಗ್ ಪದವಿಯನ್ನು ಪಡೆಯುತ್ತಿದ್ದಾಳೆ. ಎಂಜಿನಿಯರಿಂಗ್ ಓದುತ್ತಿರುವಾಗಲೇ ವೈಷ್ಣವಿ ಎಂಬ … Read more

ಗೆಳೆಯ ಕರೆದ ಅಂತ ಹೋಟೆಲ್ ರೂಮಿಗೆ ಹೋದ ಯುವತಿ. ನಂತರ ವಾಟ್ಸ್ ಆ್ಯಪ್ ಸ್ಟೇಟಸ್ ನಿಂದ ಆದ ಅವಾಂತರ ಏನು ಗೊತ್ತಾ

ಗಂಡು ಮತ್ತು ಹೆಣ್ಣಿನ ನಡುವೆ ಇರುವ ಸಂಬಂಧದ ವ್ಯಾಮೋಹ ಅತಿರೇಕಕ್ಕೆ ಏರಿದರೆ ಯಾವ ಹಂತವನ್ನು ತಲುಪಬಹುದು. ಹಾಗೆ ವ್ಯಾಮೋಹದ ಮತ್ತಿನಲ್ಲಿ ಗಂಡು ಮತ್ತು ಹೆಣ್ಣು ಅರಿವಿಲ್ಲದೆ ತಪ್ಪುಗಳನ್ನು ಮಾಡುವ ಸಾಧ್ಯತೆ ಇರುತ್ತದೆ. ಕೇರಳದ ರಾಜಧಾನಿ ತಿರುವನಂತಪುರನ ಹೋಟೆಲ್ ಒಂದರಲ್ಲಿ ನಡೆದ ಪ್ರಕರಣ ಇದೀಗ ಇಡೀ ದೇಶವನ್ನೇ ಬೆರಗು ಮೂಡಿಸಿದೆ. ಹಾಗಾದ್ರೆ ಕೇರಳದ ಆ ಹೊಟೇಲಿನಲ್ಲಿ ನಡೆದ ಘಟನೆಯಾದರೂ ಏನೆಂದು ತಿಳಿದುಕೊಳ್ಳೋಣ ಬನ್ನಿ. ಗಾಯತ್ರಿ ಎಂಬ ಮಹಿಳೆ ಕೇರಳದ ಕಟ್ಟಕಾಡು ಮೂಲದವಳು ಮತ್ತು ಪ್ರವೀಣ್ ಎಂಬ ಪುರುಷ ಕೊಲ್ಲಂ … Read more

error: Content is protected !!