ಪಲ್ಲವಿ ಅವರನ್ನು ಮದುವೆಯಾಗುತ್ತೆನೆ ಎಂದು ಹೇಳಿಕೊಂಡಿದ್ದ ಕಾಮಿಡಿ ಕಿಲಾಡಿಗಳು ಸಂಜು ಬಸಯ್ಯ ಲೈಫ್ ನಲ್ಲಿ ಟ್ವಿಸ್ಟ್ ಕೊಟ್ಟ ಪಲ್ಲವಿ. ಈಗ ಆಗಿದ್ದೇ ಬೇರೆ

ಸ್ನೇಹಿತರೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಿಂದ ಈಗಾಗಲೇ ಕನ್ನಡ ಚಿತ್ರರಂಗಕ್ಕೆ ಸೇರಿದಂತೆ ಕಿರುತೆರೆಯ ಪ್ರೇಕ್ಷಕರಿಗೆ ಹಲವಾರು ಹಾಸ್ಯ ಕಲಾವಿದರು ಎಂದು ಹೇಳಬಹುದಾಗಿದೆ. ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಿಂದ ಹಲವಾರು ಪ್ರತಿಭಾನ್ವಿತ ಹಾಸ್ಯ ಕಲಾವಿದರು ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಅವರಲ್ಲಿ ಇಂದು ನಾವು ಮಾತನಾಡಲು ಹೊರಟಿರುವುದು ಕುಬ್ಜದೇಹಿ ಆಗಿರುವ ಸಂಜು ಬಸಯ್ಯ ಅವರ ಕುರಿತಂತೆ. ತಮ್ಮ ಚಿಕ್ಕ ದೇಹವನ್ನೇ ಉಪಯೋಗಿಸಿಕೊಂಡು ಪ್ರತಿಯೊಬ್ಬ ಕನ್ನಡ ಪ್ರೇಕ್ಷಕರ ಮುಖದಲ್ಲಿ ನಗು ಮೂಡಿಸುವಂತೆ ಮಾಡುವ ಪ್ರತಿಭೆಯನ್ನು … Read more

ವಿಡಿಯೋ ಕಾಲ್ ನಲ್ಲಿ ಫ್ರೇಂಡ್ ಜೋತೆ ಮಾತನಾಡುತ್ತಿದ್ದನ್ನ ನೋಡಿ ಮಾಜಿ ಪ್ರಿಯತಮೆ ರೂಮಿಗೆ ಎಂಟ್ರಿ ಕೊಟ್ಟ ಎಕ್ಸ್ ಲವರ್; ನಂತರ ನಡೆದಿದ್ದು ಘೋರ ದುರಂತ!

ಈ ಘಟನೆ ನಡೆದಿರುವುದು ದೇವರ ನಾಡೆಂದು ಕರೆಸಿಕೊಳ್ಳುವ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಎಂಬುದಾಗಿ ತಿಳಿದು ಬಂದಿದೆ. ವಿಷ್ಣುಪ್ರಿಯ ಎಂಬಾಕೆ ಮರಣ ಹೊಂದಿರುವ ದುರದೃಷ್ಟವಂತೆ. ಈಕೆಯನ್ನು ಮುಗಿಸಿರುವುದು ಈಕೆಯ ಮಾಜಿ ಪ್ರಿಯಕರ ಆಗಿರುವ ಶ್ರಾಮ್ ಜಿತ್ ಎನ್ನುವಾತ. ಹಾಗಿದ್ದರೆ ಈ ಘಟನೆಯ ಹಿನ್ನೆಲೆ ಹಾಗೂ ಸಂಪೂರ್ಣ ವಿವರವನ್ನು ತಿಳಿದುಕೊಳ್ಳೋಣ ಬನ್ನಿ. ವಿಷ್ಣುಪ್ರಿಯ ಎನ್ನುವ ಹುಡುಗಿ ತನ್ನ ಫ್ರೆಂಡ್ ಜೊತೆಗೆ ಅಕ್ಟೋಬರ್ 22ರಂದು ವಿಡಿಯೋ ಕಾಲ್ ಮಾಡುತ್ತಿದ್ದಳು. ಈ ಸಂದರ್ಭದಲ್ಲಿ ಆಕೆಯ ಮಾಜಿ ಪ್ರಿಯಕರ ಆಗಿರುವ ಶ್ಯಾಮಜಿತ್ ಆಕೆಯ ಮನೆಗೆ … Read more

ಜೀವಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದ ತ್ರಿಷಾ ಮತ್ತು ರಾಣಾ ಬೇರೆ ಆಗಿದ್ದು ಏಕೆ?

ನಮ್ಮ ಭಾರತೀಯ ಚಿತ್ರರಂಗದಲ್ಲಿ ಹಲವಾರು ನಟ ಹಾಗೂ ನಟಿಯರ ನಡುವೆ ಇಂದಿಗೂ ಕೂಡ ಪ್ರೇಮ ಪ್ರೀತಿ ಸಂಬಂಧಗಳು ಇವೆ. ಕೆಲವೊಂದು ನಟ ನಟಿಯರು ಬಹಿರಂಗಪಡಿಸಿ ಮದುವೆಯಾಗಿದ್ದಾರೆ ಅಥವಾ ಬೇರೆ ಬೇರೆಯಾಗಿದ್ದಾರೆ. ಇನ್ನು ಕೆಲವರು ಪರಸ್ಪರ ಪ್ರೀತಿ ಇದ್ದರೂ ಕೂಡ ಸಾಮಾಜಿಕವಾಗಿ ಬಹಿರಂಗಪಡಿಸಿಲ್ಲ ಆದರೂ ಕೂಡ ಅವರಿಬ್ಬರ ಪ್ರೀತಿಯ ಬಗ್ಗೆ ಕೆಲವೊಮ್ಮೆ ಸುದ್ಧಿ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಸುದ್ದಿಗಳು ಕೇಳುತ್ತಲೇ ಬರುತ್ತವೆ. ಇಂದು ನಾವ್ ಮಾತನಾಡಲು ಹೊರಟಿರುವುದು ದಕ್ಷಿಣ ಭಾರತ ಚಿತ್ರರಂಗದ ಎರಡು ದೊಡ್ಡ ಹೆಸರುಗಳಾಗಿರುವ … Read more

78 ವರ್ಷದ ವೃದ್ಧನನ್ನು ಪ್ರೀತಿಸಿ ಮದುವೆಯಾದ 18ರ ಹುಡುಗಿ. ಇಬ್ಬರಿಗೂ ಇದೆ ಮೊದಲ ಪ್ರೇಮ

ಮದುವೆ ಎಂಬುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತಂತೆ. ಅದಕ್ಕಾಗಿ ಭೂಮಿಯ ಮೇಲೆ ಮದುವೆಯ ಸಂದರ್ಭದಲ್ಲಿ, ಸೌಂದರ್ಯ, ಸೌಕರ್ಯ, ಸದ್ಗುಣಗಳಿದ್ದರೂ ರಿಜೆಕ್ಟ್ ಆಗುವುದುಂಟು. ಇನ್ನೂ ಕೆಲವೊಮ್ಮೆ ವಧು-ವರರು ಒಪ್ಪಿಗೆ ಸೂಚಿಸಿ ಮದುವೆಯ ತಯಾರಿಯಾದ ನಂತರ ಸಂಭಂದ ಮುರಿದುಬೀಳುವುದುಂಟು. ಹಲವು ವರ್ಷಗಳಿಂದ ಪ್ರೀತಿಸಿದವರು ಕೂಡ ಬೇರೆ ಬೇರೆಯವರನ್ನು ಮದುವೆಯಾದದ್ದುಂಟು. ಹಣೆಯಲ್ಲಿ ಯಾರ ಹೆಸರು ಬರೆದಿರುತ್ತೋ ಅವರಲ್ಲಿಯೇ ಸಂಬಂಧಗಳು ಹೋಗಿ ಕೂಡುತ್ತಂತೆ. ಶಾಲಾ ಕಾಲೇಜುಗಳಿಗೆ ಹೋಗುವಾಗಲೇ ಪ್ರೀತಿ ಚಿಗುರೊಡೆಯುವುದು 21ನೇ ಶತಮಾನದಲ್ಲಿ ಹೊಸ ವಿಚಾರವೇನಲ್ಲ. ಹದಿಹರೆಯದ ವಯಸ್ಸಿನಲ್ಲಿಯೇ, ಮುಂದೆ ಇವರೇ ನಮಗೆ ಸರಿಯಾದ ಜೋಡಿ … Read more

ಮಗಳ ಲವ್ವರ್ ಜೊತೆ ಸೇರಿಕೊಂಡು ಗಂಡನನ್ನೇ ಮುಗಿಸೋಕೆ ಮಾಸ್ಟರ್ ಮೈಂಡ್ ಪ್ಲಾನ್ ಮಾಡಿದ ಮಹಿಳೆ

ಈ ಘಟನೆ ನಡೆದಿರುವುದು ಬೇರೆ ಯಾವುದು ದೇಶದಲ್ಲಿ ಅಥವಾ ಬೇರೆ ಯಾವುದು ರಾಜ್ಯದಲ್ಲಿ ಅಲ್ಲ ಬದಲಾಗಿ ನಮ್ಮ ರಾಜ್ಯದ ಬೆಳಗಾವಿಯಲ್ಲಿ. 57 ವರ್ಷ ಸುಧೀರ್ ಕಾಂಬಳೆ ದುಬೈ ನಿಂದ ಊರಿಗೆ ಬಂದು ನೆಲೆಸಿ ಸಣ್ಣದಾಗಿ ರಿಯಲ್ ಎಸ್ಟೇಟ್ ಉದ್ಯಮವನ್ನು ಪ್ರಾರಂಭಿಸಿಕೊಂಡಿದ್ದರು ಆದರೆ ಊರಿನಲ್ಲಿ ಆತನ ಮರಣ ಶಾಸನ ಲಿಖಿತವಾಗಿತ್ತು. ಹೌದು ಮಿತ್ರರೇ ಈ ಘಟನೆ ನಡೆದಿರುವುದು ಸೆಪ್ಟೆಂಬರ್ 16ರಂದು. ಮಗಳ ಲವ್ವಿ ಡವಿಯನ್ನು ಪ್ರಶ್ನಿಸಿದ್ದಕ್ಕಾಗಿ ತಂದೆಗೆ ಸುಪಾರಿಯನ್ನು ನೀಡಲಾಗಿತ್ತು ಎಂಬುದಾಗಿ ತಿಳಿದು ಬಂದಿದೆ. ವಿಚಾರಣೆ ಸಂದರ್ಭದಲ್ಲಿ ಮೊದಲಿಗೆ … Read more

ಹೋಟೆಲ್ ರೂಮ್ ಇಂದ ಹೊರಬಂದ ನರೇಶ್ ಬಾಬು ಗೆ ಚಪ್ಪಲಿ ಸೇವೆ ಮಾಡೋಕೆ ಹೊರಟ ರಮ್ಯಾ ರಘುಪತಿ!

ಇತ್ತೀಚಿಗೆ ಇದೊಂದು ನ್ಯೂಸ್ ಸ್ಯಾಂಡಲ್ ವುಡ್ ಹಾಗೂ ಟಾಲಿವುಡ್ ನ ಅಲ್ಲಾಡಿಸುತ್ತಿದೆ. ಎಲ್ಲರ ಬಾಯಲ್ಲೂ ಇದೇ ಮಾತು. ಪವಿತ್ರ ಲೋಕೇಶ್ ಹಾಗೂ ನರೇಶ್ ಬಾಬು ಅವರ ಸಂಬಂಧದ ಬಗ್ಗೆ ಇಲ್ಲಸಲ್ಲದ ಊಹಾಪೋಹಗಳು ಹುಟ್ಟಿಕೊಂಡಿದ್ದವು. ಆದರೆ ಇದು ಯಾವುದು ಕೇವಲ ಗಾಸಿಪ್ ಅಲ್ಲ, ನನ್ನ ಪತಿಯ ಜೊತೆ ಪವಿತ್ರ ಲೋಕೇಶ್ ಸಂಬಂಧ ಇಟ್ಟುಕೊಂಡಿದ್ದಾರೆ ಅಂತ ನರೇಶ್ ಬಾಬು ಅವರ ಪತ್ನಿ ರಮ್ಯಾ ರಘುಪತಿ ಆರೋಪಿಸಿದ್ದರು. ಇಷ್ಟು ದಿನ ಕೇವಲ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಹರಿದಾಡುತ್ತಿದ್ದ ಸುದ್ದಿ, ಇದೀಗ ಅಧಿಕೃತವಾಗಿ … Read more

ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪವಿತ್ರಾ ಲೋಕೇಶ್ ಮತ್ತು ನರೇಶ್. ಪವಿತ್ರ-ನರೇಶ್ ಸ್ಟೋರಿಗೆ ಹೊಸ ಟ್ವಿಸ್ಟ್

ಪವಿತ್ರಾ ಲೋಕೇಶ್ ಮತ್ತು ನಟ ನರೇಶ್ ಅವರ ಮದುವೆ ವಿಚಾರ ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಹಾಗೆ ಇವರಿಬ್ಬರ ಸ್ಟೋರಿಯಲ್ಲಿ ದಿನಕ್ಕೊಮ್ಮೆ ಹೊಸದಾದ ಟ್ವಿಸ್ಟ್ ಬರುತ್ತಿವೆ. ನರೇಶ್ ಮತ್ತು ನಟಿ ಪವಿತ್ರಾ ಮದುವೆಯಾಗಿದ್ದರು ಎಂಬ ಸುದ್ದಿ ಹರಿದಾಡುತ್ತಿತ್ತು. ಆಮೇಲೆ ಸ್ವತಃ ಪವಿತ್ರ ಲೋಕೇಶ್ ಅವರೇ ನಾವಿಬ್ಬರು ಸ್ನೇಹಿತರು ಮತ್ತು ಆತ್ಮೀಯರು ನಾವಿಬ್ಬರು ಒಟ್ಟಿಗೆ ಬದುಕುತ್ತಿದ್ದೇವೆ ಹೊರತು ಮದುವೆಯಾಗಿಲ್ಲ ಎಂದು ಹೇಳಿದ್ದರು. ಹಾಗೆ ನಟ ನರೇಶ್ ಅವರು ಕೂಡ ನಾವಿಬ್ಬರು ಗಂಡ ಹೆಂಡತಿ ಅಲ್ಲ ನಮ್ಮಿಬ್ಬರ … Read more

ಆಷಾಢ ಮಾಸದಲ್ಲಿ ಗಂಡ ಹೆಂಡತಿ ಮಿಲನ ಮಾಡಬಾರದು. ಜ್ಯೋತಿಷ್ಯಾಸ್ತ್ರ ಏನನ್ನುತ್ತೆ ಗೊತ್ತೆ

ಜೂನ್ 28. ಅಮಾವಾಸ್ಯೆ ಇನ್ನು ಮುಂದಿನ ಅಮಾವಾಸ್ಯೆಯವರೆಗೆ ಒಂದು ತಿಂಗಳ ಕಾಲ ಆಶಾಡ ಮಾಸ ಆರಂಭವಾಗುತ್ತದೆ. ಆಶಾಡ ಮಾಸ ಆರಂಭವಾಯಿತು ಅಂದರೆ ಈ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ನೆರವೇರಿಸುವುದಿಲ್ಲ. ಮದುವೆಗಳಾಗಲಿ, ಹೋಮ ಹವನಗಳಾಗಲಿ, ಮನೆ ಪ್ರವೇಶವಾಗಲಿ, ಉತ್ತಮ ಕೆಲಸಕ್ಕೆ ಮುಹೂರ್ತ ಇಡುವುದಾಗಲಿ ಇಂತಹ ಯಾವುದೇ ಕೆಲಸವನ್ನು ಆಷಾಢಮಾಸದಲ್ಲಿ ಮಾಡುವುದಿಲ್ಲ. ಆಶಾಡ ಮಾಸದಲ್ಲಿ ಗ್ರಹಗತಿಗಳು ದುರ್ಬಲವಾಗಿರುತ್ತವೆ ಎಂಬ ನಂಬಿಕೆಯಿದೆ. ಇನ್ನು ಆಶಾಡ ಮಾಸ ಆರಂಭವಾಯಿತೆಂದರೆ ಹೆಣ್ಣುಮಕ್ಕಳಿಗೆ ತುಸು ಸಂಭ್ರಮ. ಯಾಕೆ ಅಂತೀರಾ? ಶಾಸ್ತ್ರಗಳ ಪ್ರಕಾರ ಹಿಂದೂ ಪುರಾಣಗಳ … Read more

ಬೆಟ್ಟದಿಂದ ಜಿಗಿದು ಸಾ’ಯು’ತ್ತೇನೆ ಎಂದು ಹೊರಟ ಹುಡುಗಿಯ ಮನ: ಪರಿವರ್ತಿಸಿದ ಪೊಲೀಸ್ ಅಧಿಕಾರಿ! ಹೇಗೆ ಗೊತ್ತಾ ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ

ಜೀವನದಲ್ಲಿ ಏನನ್ನೋ ಕಳೆದುಕೊಂಡ ಹುಡುಗಿಯೊಬ್ಬಳು ಸಾಯಲು ಹೊರಟು ಮತ್ತೆ ಅವಳನ್ನು ಮನ:ಪರಿವರ್ತಿಸಿ ಪೊಲೀಸ್ ಇನ್ಸೆಕ್ಟರ್ ಹಿಂತಿರುಗಿ ಕರೆದುಕೊಂಡ ಬಂದ ಘಟನೆ ಕೇರಳದಲ್ಲಿ ನಡೆದಿದೆ. ಸಿನಿಮಾ ಶೈಲಿಯಲ್ಲಿ ಘಟನೆ ಸುಖಾಂತ್ಯವಾಗಿದೆ. ಇಲ್ಲಿದೆ ಈ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ. ಇಂದು ಸಾಕಷ್ಟು ಯುವಜನತೆ ತಪ್ಪುದಾರಿಯನ್ನ ಹಿಡಿಯುವುದು ತಪ್ಪು ನಿರ್ಧಾರ ತೆಗೆದುಕೊಳ್ಳುವುದು ಕಾಮನ್ ಆಗಿದೆ. ವಿದ್ಯೆ ಬುದ್ದಿ ಇದ್ರೂ ಯವುದೊ ಒಂದು ಹಂತದಲ್ಲಿ ಜೀವವನ್ನೇ ಕಳೆದುಕೊಳ್ಳುವ ನಿರ್ಧಾರ ಮಾಡಿಬಿಡುತ್ತಾರೆ. ಹೀಗೆ ಸಾಯಲು ಹೊರಟ ಯುವತಿ ಕೇರಳ ಮೂಲದ ಇಡುಕ್ಕಿಯ ಆದಿಮಲಿ … Read more

ಸ್ವಯಂ ವಿವಾಹವಾದ ಭಾರತದ ಮೊಟ್ಟ ಮೊದಲ ಮಹಿಳೆ. ಈಕೆಯ ಸ್ವಯಂ ವಿವಾಹದ ಫೋಟೋಗಳು ಇಲ್ಲಿವೆ ನೋಡಿ

ಜಗತ್ತಿನಲ್ಲಿ ಸೆವೆನ್ ವಂಡರ್, ಅಂದ್ರೆ ಏಳು ಅಚ್ಚರಿಗಳಿವೆ ಎಂದು ಹೇಳಲಾಗುತ್ತದೆ. ಆದರೆ ಇತ್ತೀಚಿಗೆ ನಡೆಯುತ್ತಿರುವ ಕೆಲವು ಘಟನೆಗಳನ್ನು ನೋಡಿದ್ರೆ ಈ ವಂಡರ್ ಗಳನ್ನ ಲೆಕ್ಕ ಹಾಕೋದಕ್ಕೇ ಸಾಧ್ಯವಿಲ್ಲ. ಭಾರತೀಯ ಪದ್ದತಿಯಲ್ಲಿ ಮದುವೆಗೆ ಬಹಳ ಮಹತ್ವದ ಸ್ಥಾನವಿದೆ. ಹುಡುಗ ಹುಡುಗಿ ಮೆಚ್ಚಿ ಸಪ್ತಪದಿ ತುಳಿದು ಜೀವನಪರ್ಯಂತ ಜೊತೆಗೆ ಜೀವನ ಸಾಗಿಸುವ ನಿರ್ಧಾರ ಮಾಡ್ತಾರೆ. ಇಂಥ ಮದುವೆ ಒಂದುಕಡೆಯಾದರೆ, ಇನ್ನೊಂದು ಸಲಿಂಗಕಾಮಿಗಳು ಅಥವಾ ಗೇಗಳ ವಿವಾಹ. ಇದೀಗ ಈ ಮದುವೆಯನ್ನೂ ಕೂಡ ಲೀಗಲ್ ಮಾಡಲಾಗಿದ್ದು ಹುಡುಗ ಹುಡುಗನನ್ನು ಹುಡುಗಿ ಹುಡುಗಿಯನ್ನೇ … Read more

error: Content is protected !!