ಸಾಲದ ಸುಳಿಯಲ್ಲಿ ಬಿದ್ದು ಜೀವನವೇ ಮುಗಿತು ಎಂದುಕೊಂಡು ಮನೆಯನ್ನು ಮಾರಲು ಹೊರಟ ವ್ಯಕ್ತಿಗೆ ಸಿಕ್ಕಿತು ನೋಡಿ ಒಂದು ಕೋಟಿ ರೂಪಾಯಿ

ಹಣೆಬರಹ ಎನ್ನುವುದು ಬ್ರಹ್ಮನ ಬರಹ.ಅದನ್ನು ಅಂದಾಜು ಅಥವಾ ಊಹೆ ಮಾಡುವುದಕ್ಕೆ ಯಾರಿಂದಲೂ ಕೂಡ ಸಾಧ್ಯವಿಲ್ಲ. ನಮ್ಮ ಹಣೆಬರಹವನ್ನು ಬದಲಾಯಿಸೋಕೆ ನಮ್ಮ ಕೈಯಿಂದ ಕೂಡ ಸಾಧ್ಯವಿಲ್ಲ. ಬ್ರಹ್ಮ ನಮ್ಮ ಹಣೆಯಲ್ಲಿ ಬರೆದಿಟ್ಟಿರುವ ಒಂದೇ ಒಂದು ಅಕ್ಷರ ನಮ್ಮ ಜೀವನದ ತಿರುವನ್ನೇ ಬದಲಾಯಿಸಬಹುದು. ಇಂದು ಬೀದಿಪಾಲಾಗಿದ್ದ ಅವನು ನಾಳೆ ಶ್ರೀಮಂತನಾಗಬಹುದು ಇದೆಲ್ಲದಕ್ಕೂ ನಮಗೆ ಅದೃಷ್ಟ ಇರಬೇಕು ಹಾಗೆ ಹಣೆಬರಹ ಚೆನ್ನಾಗಿರಬೇಕು. ಕೇರಳ ರಾಜ್ಯದ ಪೇಂಟಿಂಗ್ ಕೆಲಸ ಮಾಡುವ ಪೇಂಟರ್ ಸಾಲದ ಸುಳಿಗೆ ಬಿದ್ದು ಇನ್ನೇನು ಜೀವನವೇ ಸಾಕು ಎಂದು ಮನೆಯನ್ನು … Read more

error: Content is protected !!