ರೂಮಿಗೆ ಹೋಗಿ ಡ್ರೆಸ್ ಚೇಂಜ್ ಮಾಡಿಕೊಂಡು ಬರುತ್ತೇನೆ ಎಂದು ಹೋದ ಮದುಮಗಳು ಮಾಡಿದ್ದೇನು ಗೊತ್ತಾ?

Real Story ಸೋನಿಕ ಎನ್ನುವ ಹುಡುಗಿಗೆ ಒಬ್ಬ ಹುಡುಗನ ಜೊತೆಗೆ ನಿಶ್ಚಿತಾರ್ಥ ಆಗಿ ಮದುವೆ ಆಗುವ ಮಟ್ಟಕ್ಕೆ ಕೂಡ ಬಂದಿತ್ತು. ಮದುವೆಯ ಹಿಂದಿನ ದಿನ ರಿಸೆಪ್ಶನ್ ರೀತಿಯ ಕಾರ್ಯಕ್ರಮವನ್ನು ಮಾಡುವ ಸಂಪ್ರದಾಯ ಅವರಲ್ಲಿತ್ತು. ಅದೇ ರಿಸೆಪ್ಶನ್(Reception) ದಿನ ರಾತ್ರಿ ಬಟ್ಟೆ ಏನು ಬದಲಾಯಿಸಿಕೊಂಡು ಬರುತ್ತೇನೆ ಎಂಬುದಾಗಿ ಹೇಳಿ ಹೋದ ಹುಡುಗಿ ಮತ್ತೆ ಬರಲೇ ಇಲ್ಲ. ಹಾಗಿದ್ದರೆ ಅಷ್ಟಕ್ಕೂ ಇಲ್ಲಿ ನಡೆದಿರುವುದು ಏನು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ. ಹೌದು ಗೆಳೆಯರೆ ಅಂದು ಓಡಿ ಹೋಗಿದ್ದ ಹುಡುಗಿ … Read more

ತಂದೆ ಬಾರದ ಲೋಕಕ್ಕೆ ಹೋಗಿದ್ದರು ಅವನ ಚಿಕ್ಕ ಮಗು ಪ್ರತಿದಿನ ಮಾಡ್ತಿರೋದನ್ನ ನೋಡಿದ್ರೆ ನೀವೂ ಕೂಡ ಕಣ್ಣೀರು ಹಾಕ್ತೀರ.

Real Story ಗೆಳೆಯರೇ ನಾವಿಂದು ನಿಮಗೆ ಹೇಳಲು ಹೊರಟಿರುವ ನೈಜ ಘಟನೆಯನ್ನು ಕೇಳಿದರೆ ಖಂಡಿತವಾಗಿ ನಿಮ್ಮ ಕಣ್ಣಲ್ಲಿ ಕೂಡ ನೀರು ಬರೋದ್ರಲ್ಲಿ ಅನುಮಾನಾನೇ ಇಲ್ಲ. ಯಾಕೆಂದರೆ ಈ ಕಹಾನಿ ಅಷ್ಟೊಂದು ಭಾವುಕತೆಯನ್ನು ಒಳಗೊಂಡಿದೆ. ತಂದೆಯನ್ನು ಕಳೆದುಕೊಂಡಿರುವ ಚಿಕ್ಕ ಮಗುವಿನ ಬಗ್ಗೆ ಇಂದು ನಾವು ನಿಮಗೆ ಹೇಳಲು ಹೊರಟಿರೋದು. ಬನ್ನಿ ಈ ನೈಜ ಘಟನೆಯನ್ನು(Real Incident) ವಿವರವಾಗಿ ತಿಳಿದು ಕೊಳ್ಳೋಣ. ಈ ಹೃದಯ ತಟ್ಟುವಂತಹ ಘಟನೆ ನಡೆದಿರುವುದು ನಮ್ಮ ಮಲೆನಾಡಿನ ತಪ್ಪಲಿನಲ್ಲಿ ಇರುವ ಶಿವಮೊಗ್ಗದಲ್ಲಿ. ಖಾಸಗಿ ಕಂಪನಿಯಲ್ಲಿ ಕೆಲಸ … Read more

ನಟಿ ಮೀನಾಗೆ ಪತಿ ಒಂದು ರೂಪಾಯಿ ಆಸ್ತಿ ಕೂಡ ಬರೆದಿಟ್ಟಿಲ್ಲ. ವಿದ್ಯಾಸಾಗರ ತಮ್ಮ 250ಕೋಟಿ ರೂಪಾಯಿ ಆಸ್ತಿಯನ್ನು ಏನು ಮಾಡಿದ್ದಾರೆ ಗೊತ್ತಾ

ಸಿನಿಮಾ ರಂಗದಲ್ಲಿ ಗಾಸಿಪ್ ಇಲ್ಲದೆ ಯಾವ ವಿಷಯಗಳು ನಡೆಯುವುದೇ ಇಲ್ಲ ಬಿಡಿ. ಒಬ್ರು ಹುಟ್ಟಿದರೂ, ಒಬ್ಬರು ಕೊನೆಯುಸಿರೆಳೆದರೂ ಅವರ ಸುತ್ತ ಹಲವಾರು ಗಾಸಿಪ್ ಗಳು ಹರಿದಾಡುತ್ತವೆ. ಇತ್ತೀಚೆಗೆ ನಟಿ ಮೀನಾ ತಮ್ಮ ಪತಿ ವಿದ್ಯಾಸಾಗರ್ ಅವರನ್ನು ಕಳೆದುಕೊಂಡು ದುಃಖದಲ್ಲಿದ್ದಾರೆ. ಆದರೆ ವಿದ್ಯಾಸಾಗರ್ ಬದುಕಿದ್ದಾಗಲೂ ಇದೀಗ ಇಹಲೋಕ ತ್ಯಜಿಸದಾಗಲೂ ಕೂಡ ಮೀನಾ ಅವರ ಸಂಸಾರದ ಸುತ್ತ ಹಲವಾರು ವದಂತಿಗಳು ಹಬ್ಬುತ್ತಲೇ ಇವೆ. ನಟಿ ಮೀನಾ ಅವರ ಪತಿ ವಿದ್ಯಾಸಾಗರ್ ಇತ್ತೀಚೆಗೆ ಕರೋನಾ ಸೋಂಕಿನಿಂದ ಕೊನೆ ಉಸಿರುಳಿದಿದ್ದಾರೆ. ವಿದ್ಯಾಸಾಗರ್ ಅವರಿಗೆ … Read more

ಶೌಚಾಲಯ ಸ್ವಚ್ಛಗೊಳಿಸುವ ಕೆಲಸ ಕೊಟ್ಟರೂ ನಾನು ಮಾಡೋಕೆ ರೆಡಿ ಎಂದ ಖ್ಯಾತ ನಟಿ ಲಕ್ಷ್ಮಿ ಮಗಳು ಐಶ್ವರ್ಯ. ಈಕೆಯ ಪರಿಸ್ಥಿತಿ ನೋಡಿದರೆ ಕಣ್ಣೀರು ಬರುತ್ತೆ

ಕನ್ನಡವೂ ಸೇರಿದಂತೆ ದಕ್ಷಿಣ ಭಾರತದ ಹಲವು ಸಿನೆಮಾಗಳಲ್ಲಿ ನಟಿಸಿರುವ ಹಿರಿಯ ನಟಿ ಲಕ್ಷ್ಮೀ ಅವರ ಮಗಳು ಐಶ್ವರ್ಯ ಭಾಸ್ಕರನ್ ಇದೀಗ ಕೆಲಸವಿಲ್ಲದೇ ಜೀವನ ನಡೆಸೋಕೆ. ಆಗದೆ ಬೀದಿಗೆ ಬಿದ್ದಿದ್ದಾರೆ. ಸಾಮಾನ್ಯವಾಗಿ ಸಿನಿಮಾದಲ್ಲಿ ನಟಿಸುವ ಕಲಾವಿದರ ಜೀವನ ಕೂಡ ಬಹಳ ರಂಗಿನಿಂದ ಕೂಡಿದ್ದು ಅಂತ ಜನರು ಭಾವಿಸುತ್ತಾರೆ. ಅವರಿಗೇನು ಬಿಡಿ ಬೇಕಾದಷ್ಟು ದುಡ್ಡಿದೆ, ಬೇಕಾದ ಹಾಗೆ ಜೀವನ ಮಾಡ್ತಾರೆ ಅಂತ ನಾವು ಮಾತನಾಡಿಕೊಳ್ಳುತ್ತೇವೆ. ಆದರೆ ಅಲ್ಲಿನ ಅಸಲಿಯತ್ತು ಬೇರೆನೆ ಇದೆ. ನಟಿ ಐಶ್ವರ್ಯ ನಂತಹ ಹೀರೋಯಿನ್ ಗಳು ಇಂದು … Read more

ದಕ್ಷಿಣ ಭಾರತದ ಈ ಅದ್ಬುತನ ಕಲಾವಿದ ನೆನಪಿದ್ದಾರಾ? ಇವರ ಬಾಳಲ್ಲಿ ಆಗಿದ್ದೇನು ಗೊತ್ತೇ

ರಘುವರನ್ ವೇಲಾಯುಥಮ್ರವರು ಹಿರಿಯ ನಾಲ್ಕು ಮಕ್ಕಳಲ್ಲಿ 1958 ರಲ್ಲಿ ಜನಿಸಿದರು .ಪಾಲಕ್ಕಾಡ್ ಜಿಲ್ಲೆಯ ಕೇರಳ . ಅವರು ಶ್ರೀ ಎನ್. ರಾಧಾಕೃಷ್ಣನ್ ನಾಯರ್ ಅವರ ಮೊಮ್ಮಗ ಮತ್ತು ಚುಂಕಮನ್ನಾಥ ಎನ್.ಆರ್.ವೇಲಯುಥಮ್ ನಾಯರ್ ಮತ್ತು ಕಸ್ತೂರಿ ಚಕ್ಕುಂಗಲ್ ಅವರ ಪುತ್ರರಾಗಿದ್ದರು. ತನ್ನ ತಂದೆಯಿಂದ ತನ್ನ ಹೋಟೆಲ್ ಉದ್ಯಮ ತೆರಳಿದಾಗ ಮಾಥುರ್ ಗೆ ಕೊಯಿಮತ್ತೂರು , ಕುಟುಂಬ ಕೊಯಿಮತ್ತೂರು ಸ್ಥಳಾಂತರಿಸಲಾಯಿತು. ಅವರು ಪ್ರಾಥಮಿಕ ಶಿಕ್ಷಣವನ್ನು ಸೇಂಟ್ ಆನ್ಸ್ ಮೆಟ್ರಿಕ್ ನಿಂದ ಪಡೆದರು. ಹೈಯರ್ ಸೆಕೆಂಡರಿ ಶಾಲೆ, ಕೊಯಮತ್ತೂರು. ಲಂಡನ್‌ನ ಟ್ರಿನಿಟಿ ಕಾಲೇಜಿನಿಂದ ಪಿಯಾನೋ ಕೂಡ ಕಲಿತರು . ನಟನೆಯ ವೃತ್ತಿಯನ್ನು ಮುಂದುವರಿಸಲು ಅವರು ಕೊಯಮತ್ತೂರು (ಸರ್ಕಾರಿ ಕಲಾ ಕಾಲೇಜು) ಯಿಂದ ಇತಿಹಾಸದಲ್ಲಿ … Read more

error: Content is protected !!