ದೇಗುಲಗಳಲ್ಲಿ ನೀಡುವ ತೀರ್ಥವನ್ನು ಕುಡಿಯಬಾರದು…ಸತ್ಯ ಹೇಳಿದರೆ ಜನ ಕಾಂತಾರ ಖ್ಯಾತಿಯ ರಿಷಬ್ ಗೆ ಹೊಡೆಯುತ್ತಿದ್ದರು…ದೈವ ನರ್ತಕರಿಗೆ ಮಾಶಾಸನ ನೀಡುವುದು ಸರಿಯಲ್ಲ… : ಬಿ ಟಿ ಲಲಿತಾ ನಾಯಕ್

ಮಾಜಿ ಸಚಿವೆ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಬಿ ಟಿ ಲಲಿತಾ ನಾಯಕ್ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ‘ಕಾಣದ ದೇವರಿಗೆ ಮಂಗಳಾರತಿ ಮಾಡಿ, ಹೊಸ ಬಟ್ಟೆಯನ್ನು ತೊಡಿಸಿ ಅಲಂಕರಿಸುತ್ತೀರಾ..ಕೈ ತೊಳೆಯದೆ ಕಲ್ಮಶಗೊಂಡ ನೀರನ್ನು ಕೊಟ್ಟರೆ ತೀರ್ಥವೆಂದು ಕುಡಿಯುತ್ತೀರಾ..ಇವೆಲ್ಲ ಅವೈಜ್ಞಾನಿಕವಾದದ್ದು; ದೇಗುಲಗಳಲ್ಲಿ ನೀಡುವ ತೀರ್ಥವನ್ನು ಕುಡಿಯಬಾರದು. ಎಲ್ಲರ ಮನೆಯಲ್ಲಿ ಶುದ್ಧ ಕುಡಿಯುವ ನೀರಿರುತ್ತೆ ಅಲ್ವಾ? ಹಲವಾರು ಹೆಣಗಳಿಂದ ಕೂಡಿಕೊಂಡು ಹೊಲಸಾಗಿರುವ ಗಂಗೆಯಿಂದ ನೀರು ತಂದು ಗಂಗಾಜಲವೆಂದು ನಮ್ಮ ಮನೆಗೂ ನೀಡಿದ್ದರು. ನಾನು ಬೈದು ಕಳುಹಿಸಿದೆ’ ಎಂದಿದ್ದಾರೆ. ಅಲ್ಲದೆ ಕಾಂತಾರ ಚಿತ್ರದ … Read more

error: Content is protected !!