ಅಭಿಷೇಕ್ ಅಂಬರೀಶ್ ಅವರ ನಿಶ್ಚಿತಾರ್ಥಕ್ಕೆ ಬಾರದಿದ್ದ ಕಿಚ್ಚ ಅವರಿಗೆ ಕಳುಹಿಸಿಕೊಟ್ಟ ಗಿಫ್ಟ್ ಏನು ಗೊತ್ತಾ?

ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಆಗಿರುವ ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅವರು ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅಮರ್ ಸಿನಿಮಾದ ಮೂಲಕ ನಾಯಕ ನಟನಾಗಿ ಎಂಟ್ರಿ ನೀಡಿದ್ದಾರೆ. ಇನ್ನೇನು ಮುಂದಿನ ಸಿನಿಮಾ ಮಾಡುವ ಮುನ್ನವೇ ಈಗಾಗಲೇ ಅಭಿಷೇಕ್ ಅಂಬರೀಶ್ ಅವರು ಅವಿವಾ ಬಿದ್ದಪ್ಪ ಅವರನ್ನು ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಈಗಾಗಲೇ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅಭಿಷೇಕ್ ಅಂಬರೀಶ್ ಅವರು ಕುಟುಂಬಸ್ಥರ ಹಾಗೂ ಅತ್ಯಂತ ಆಪ್ತರು … Read more

ಸಂದರ್ಶನ ಒಂದರಲ್ಲಿ ಸುದೀಪ್ ಬಗ್ಗೆ ನಟ ದರ್ಶನ್ ಹೇಳಿದ್ದೇನು? ಮತ್ತೆ ಕುಚುಕು ಜೋಡಿ ಒಂದಾಗುತ್ತಾರೆ ಎಂದು ಅಭಿಮಾನಿಗಳು!

Darshan and sudeep : ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಯಾಂಡಲ್ ವುಡ್ ನಲ್ಲಿ ತಮ್ಮ ಅದ್ಭುತ ಪ್ರತಿಭೆಯಿಂದ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ದಾಸ ತೆರೆ ಮೇಲೆ ಕಾಣಿಸಿಕೊಳ್ಳುತ್ತಾರೆ ಅಂದ್ರೆ ಚಪ್ಪಾಳೆಯ ಸುರಿಮಳೆ ಗಯ್ಯುತ್ತಾರೆ ಅಭಿಮಾನಿಗಳು. ಇದೀಗ ಕ್ರಾಂತಿ ಸಿನಿಮಾದ ಮೂಲಕ ದರ್ಶನ್ ಮತ್ತೆ ಬೆಳ್ಳಿ ತೆರೆಯ ಮೇಲೆ ಬಾಕ್ಸ್ ಆಫಿಸ್ ಕೊಳ್ಳೆಹೊಡೆಯಲು ಬರಲಿದ್ದಾರೆ. ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕ್ರಾಂತಿ ಸಿನಿಮಾ ಇನ್ನೇನು ತೆರೆ ಕಾಣಲಿದೆ. ದರ್ಶನ್ ಅವರ ಕೆರಿಯರ್ ನಲ್ಲಿ ಬಹಳ ವಿಶೇಷವಾದ … Read more

ನಮ್ಮ ಸೌತ್ ಸೂಪರ್ನ ಸ್ಟಾರ್ಟ ಗಳ ವಿದ್ಯಾರ್ಹತೆ ಎಷ್ಟು ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ

South indian actors education : ನಮ್ಮ ದಕ್ಷಿಣ ಭಾರತ ಚಿತ್ರರಂಗದ ನಟರು ಜನಪ್ರಿಯತೆ ಹಾಗೂ ಶ್ರೀಮಂತಿಕೆ ಮತ್ತು ನಟನೆಯ ವಿಚಾರದಲ್ಲಿ ಎಲ್ಲರಿಗಿಂತ ಮುಂದಿದ್ದಾರೆ ಆದರೆ ಅವರ ವಿದ್ಯಾರ್ಹತೆ ಏನು ಎಂಬುದರ ಕುರಿತಂತೆ ಅವರ ಅಭಿಮಾನಿಗಳಲ್ಲಿ ಕುತೂಹಲ ಸಾಕಷ್ಟಿರುತ್ತದೆ. ಹಾಗಿದ್ದರೆ ಬನ್ನಿ ಗೆಳೆಯರೇ ನಮ್ಮ ದಕ್ಷಿಣ ಭಾರತದ ಚಿತ್ರರಂಗದ ಖ್ಯಾತ ನಟರ ವಿದ್ಯಾರ್ಹತೆ ಎಷ್ಟಿದೆ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ. ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಮಹೇಶ್ ಬಾಬು ಅವರು ಬಿಕಾಂ ಪದವಿಯನ್ನು ಮಾಡಿದ್ದಾರೆ. ತೆಲುಗು ಚಿತ್ರರಂಗದ … Read more

ಸಾನಿಯಾ ಅಯ್ಯರ್ ಮೈ ಮೇಲೆ ಆಗಾಗ ದೇವಿ ಬರುವುದು ನಿಜಾನಾ? ಸಾನಿಯಾ ತಾಯಿ ಹೇಳಿದ್ದೇನು ಗೊತ್ತೇ

Saniya iyer spirtual moment : ಬಿಗ್ ಬಾಸ್ ಸೀಸನ್ 9ರ ಸ್ಪರ್ದಿ ಆಗಿದ್ದ ಸಾನಿಯಾ ಅಯ್ಯರ್, ಸದ್ಯ ವೈಯಕ್ತಿಕ ಕಾರಣಕ್ಕೆ ಸುದ್ದಿಯಲ್ಲಿ ಇದ್ದಾರೆ. ಹೌದು ಇತ್ತೀಚಿಗೆ ಮಾಧ್ಯಮದಲ್ಲಿ ಇವರು ದೇವಿ ವೇಷ ಹಾಕಿ ನೃತ್ಯ ಮಾಡಲು ಸಿದ್ಧರಾಗಿರುವ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ವಿಡಿಯೋ ನೋಡಿದವರಿಗೆ ಖಂಡಿತ ಶಾಕ್ ಆಗುತ್ತೆ ಯಾಕಂದ್ರೆ ಸಾನಿಯಾ ದೇವಿಯ ಸ್ವರೂಪಿಣಿಯಾಗಿಯೇ ಕುಳಿತುಬಿಟ್ಟಿದ್ದರು. ಸಾನಿಯಾ ಅಯ್ಯರ್ ಈಗಾಗಲೇ ತುಂಬಾನೇ ಫೇಮಸ್ ಆಗಿದ್ದಾರೆ. ಪುಟ್ಟಗೌರಿ ಮದುವೆ ಧಾರವಾಹಿಯಲ್ಲಿ ಬಾಲ ನಟಿಯಾಗಿ … Read more

9ನೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ಹೋಗಿರುವ ಪುಟ್ಟಗೌರಿ ಮದುವೆ ಕಾವ್ಯಶ್ರೀ ಗೌಡ ಪಡೆದುಕೊಂಡಿರುವ ಸಂಭಾವನೆ ಎಷ್ಟು ಗೊತ್ತಾ?

Biggboss kavyashree gowda remuneration : ಕನ್ನಡ ಕಿರುತೆರೆ ಅತ್ಯಂತ ದೊಡ್ಡ ಹಾಗು ಶ್ರೀಮಂತ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಕಾರ್ಯಕ್ರಮ ಇನ್ನೇನು ಅಂತಿಮ ಘಟ್ಟವನ್ನು ತಲುಪುವಂತಹ ಹಂತದಲ್ಲಿದೆ. ಈಗಲೂ ಕೂಡ ಈ ದೊಡ್ಡಣ್ಣನ ಪಟ್ಟವನ್ನು ಯಾರು ಪಡೆದುಕೊಳ್ಳುತ್ತಾರೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಇಂದಿಗೂ ಕೂಡ ಇದೆ. ಕಾರ್ಯಕ್ರಮ ಕೊನೆಯ ಹಂತವನ್ನು ತಲುಪಲು ಪ್ರಾರಂಭ ಆಗುತ್ತಿದ್ದಂತೆ ಕಾಂಪಿಟೇಶನ್ ಕೂಡ ಸ್ಪರ್ಧಿಗಳ ನಡುವೆ ಹೆಚ್ಚಾಗಿದೆ. ಪ್ರವೀಣರು ಹಾಗೂ ನವೀನರ ನಡುವೆ ನಡೆಯುತ್ತಿರುವಂತಹ ಈ ಬಿಗ್ ಬಾಸ್ ಕಾಳಗ … Read more

ಬಿಗ್ ಬಾಸ್ ಮನೆಯಿಂದ ಹೊರ ಬಂದು ಮತ್ತೆ ಮರು ಎಂಟ್ರಿ ಪಡೆದ ದೀಪಿಕಾ ದಾಸ್ ಪಡೆಯುತ್ತಿರುವ ಒಟ್ಟಾರೆ ಸಂಭಾವನೆ ಎಷ್ಟು ಗೊತ್ತಾ?

ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಕಿರುಚರಿಯ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಸೀಸನ್ 9 ಈಗಾಗಲೇ 50 ದಿನಗಳನ್ನು ಪೂರೈಸಿ ಮುನ್ನುಗ್ಗುತಿದೆ. ಆಶ್ಚರ್ಯಕರ ರೀತಿಯಲ್ಲಿ ಈ ಬಾರಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಷನ್ ಆಗಿ ಮನೆಯಿಂದ ಹೊರ ಬಂದಿರುವವರು ಕಿರುತೆರೆಯ ಖ್ಯಾತ ನಟಿ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿರುವ ದೀಪಿಕ ದಾಸ್ ರವರು. ಹೌದು ಮಿತ್ರರೇ ಕೆಳದ ಬಾರಿ ಶೈನ್ ಶೆಟ್ಟಿ ಚಾಂಪಿಯನ್ ಆಗಿದ್ದ ಬಿಗ್ ಬಾಸ್ … Read more

ಡಿ ಬಾಸ್ ಹಾಗೂ ಕಿಚ್ಚ ಸುದೀಪ್ ಅವರಿಗೆ ಯಶ್ ಸೋಶಿಯಲ್ ಮೀಡಿಯಾದಲ್ಲಿ ವಿಶ್ ಮಾಡೋದಿಲ್ಲ ಯಾಕೆ ಗೊತ್ತಾ?

ಕೆಜಿಎಫ್ ಚಾಪ್ಟರ್ 2 ಚಿತ್ರದ ನಂತರ ರಾಕಿಂಗ್ ಸ್ಟಾರ್ ಯಶ್ ಎನ್ನುವ ಹೆಸರು ಭಾರತೀಯ ಚಿತ್ರರಂಗದಾದ್ಯಂತ ಎಲ್ಲಾ ಕಡೆ ಮನೆ ಮಾತಾಗಿದೆ ಎಂದರು ತಪ್ಪಾಗಲಾರದು. ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಪಂಚ ಭಾಷೆಗಳಲ್ಲಿ ಕೂಡ ರಾಕಿಂಗ್ ಸ್ಟಾರ್ ಯಶ್ ಅವರು ಸ್ಟಾರ್ ಪಟ್ಟವನ್ನು ಹೊಂದಿದ್ದಾರೆ ಎಂಬುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಇನ್ನು ಈಗ ಯಶ್ ಅವರು ಯಾವ ರೇಂಜ್ನಲ್ಲಿ ಬೆಳೆದು ನಿಂತಿದ್ದಾರೆ ಎಂಬುದನ್ನು ನಿಮಗೆ ವಿವರಿಸಿ ಹೇಳಬೇಕಾದ ಅಗತ್ಯ ಇಲ್ಲ ಎಂಬುದಾಗಿ ಭಾವಿಸುತ್ತೇವೆ. ಪ್ರತಿಯೊಂದು ಇಂಡಸ್ಟ್ರಿಯಲ್ಲಿ ಕೂಡ … Read more

‘ತಾನು ಕಪ್ಪಗಿದ್ದೇನೆಂದು ಅಮ್ಮನಿಗೆ ಕೇಳರಿಮೆಯಿದೆ’..ಬಿಗ್ ಬಾಸ್ ಮನೆಯಲ್ಲಿ ತಾಯಿಯ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸಾನ್ಯ ಅಯ್ಯರ್..!!

ಹೊರಗಡೆ ಪ್ರಪಂಚದಲ್ಲಿ ಎಲ್ಲರೊಂದಿಗೆ ಎಲ್ಲರೂ ಬೆರೆಯುತ್ತಾರೋ ಇಲ್ಲವೋ ತಿಳಿದಿಲ್ಲ. ಆದರೆ ಬಿಗ್ ಬಾಸ್ ಮನೆಯಲ್ಲಿ ಕೊನೆಯವರೆಗೂ ಉಳಿಯಬೇಕೆಂದರೆ ಇತರ ಸ್ಪರ್ಧಿಗಳೊಂದಿಗೆ ಬೆರೆಯಬೇಕು. ಮೊಬೈಲ್, ಟಿವಿಗಳ ಬಳಕೆ ಇರುವುದಿಲ್ಲ. ಕುಟುಂಬದವರು, ಸ್ನೇಹಿತರು ಯಾರೊಂದಿಗೂ ಸಂಪರ್ಕವಿಲ್ಲದಿರುವಾಗ ಬಿಗ್ ಬಾಸ್ ಮನೆಯ ಸದಸ್ಯರೇ ಸಂಬಂಧಿಕರು, ಸ್ನೇಹಿತರು ಎಲ್ಲವೂ ಆಗುತ್ತಾರೆ. ಬಿಗ್ ಬಾಸ್ ಮನೆಯ ಕೆಲವೊಂದು ಆಟಗಳು, ಏರ್ಪಡಿಸುವ ಕೆಲವು ಕಾರ್ಯಕ್ರಮಗಳು ಮನೆಯ ಸ್ಪರ್ಧಿಗಳ ಕಹಿ ಘಟನೆಗಳನ್ನು ಹೇಳಿಕೊಳ್ಳುವ, ಸಿಹಿ ಸನ್ನಿವೇಶಗಳನ್ನು ಹಂಚಿಕೊಳ್ಳುವ ವೇದಿಕೆಯನ್ನು ಸೃಷ್ಟಿಸುತ್ತದೆ. ಎಷ್ಟೊಂದು ಸ್ಪರ್ಧಿಗಳು ತಮ್ಮೊಳಗಿನ ಬೇಸರವನ್ನು ಹೇಳಿಕೊಂಡು … Read more

ಬಿಗ್ ಬಾಸ್ ಮನೆಯಿಂದ ಈ ವಾರ ಹೊರಬಂದ ಸಾನ್ಯಾ ಅಯ್ಯರ್ ಅವರಿಗೆ ಸಿಕ್ಕಂತಹ ಸಂಭಾವನೆ ಎಷ್ಟು ಗೊತ್ತಾ?

ಬಿಗ್ ಬಾಸ್ ಕನ್ನಡ ಸೀಸನ್ 9 ದಿನದಿಂದ ದಿನಕ್ಕೆ ವಾರದಿಂದ ವಾರಕ್ಕೆ ತನ್ನ ರೋಚಕತೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ಈ ಬಾರಿ ವಿವಿಧ ಕ್ಷೇತ್ರದಿಂದ ವಿವಿಧ ಸಾಧಕರು ಅದರಲ್ಲಿಯೂ ನವೀನರು ಪ್ರವೀಣರು ಎನ್ನುವ ಕಾನ್ಸೆಪ್ಟ್ ನಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ಆರಂಭದಲ್ಲಿ ಪ್ರೇಕ್ಷಕರು ಸ್ಪರ್ಧಿಗಳ ಆಯ್ಕೆಯ ಕುರಿತಂತೆ ಅಪಸ್ವರವನ್ನು ಎತ್ತಿದರು ಕೂಡ ನಂತರದ ದಿನಗಳಲ್ಲಿ ಅವರು ಕೂಡ ಈ ಕಾರ್ಯಕ್ರಮವನ್ನು ಎಂಜಾಯ್ ಮಾಡುವಂತಹ ಪರಿಸ್ಥಿತಿಗೆ ಬಂದರು. ಇನ್ನು ಕಿಚ್ಚ ಸುದೀಪ್ ಅವರ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಈ ಕನ್ನಡದ … Read more

ದಿವ್ಯಾ ಉರುಡುಗ ಮತ್ತು ಅರವಿಂದ್ ಕೆ ಪಿ ಮದುವೆಯಾದರೆ ಡಿವೋರ್ಸ್ ಆಗೋದು ಪಕ್ಕಾ. ಭವಿಷ್ಯ ನುಡಿದ ಗುರೂಜಿ

ಬಿಗ್ ಬಾಸ್ ಸೀಸನ್ ನೈನ್, 9( ಅನುಭವ ಸಹಿತ) +9( ಅನುಭವ ರಹಿತ) ಸೂತ್ರದೊಂದಿಗೆ ಪ್ರಾರಂಭವಾಗಿ ಮನರಂಜನೆಯನ್ನು ದಿನವೂ ಮನೆಮನೆಗಳಿಗೆ ತಲುಪಿಸುವ ಕಾರ್ಯ ಮಾಡುತ್ತಿದೆ.ಮನೆಯ ಕ್ಯಾಪ್ಟನ್ ಆಗಲು ಪಂದ್ಯಾಟ, ರೂಪೇಶ್ ರಾಜಣ್ಣ ಮತ್ತು ಪ್ರಶಾಂತ ಸಂಬರಗಿಯ ಕಾದಾಟ, ಸಾನ್ಯಾಳ ತುಂಟಾಟ, ದೀಪಿಕಾ ದಾಸ್ ಕಣ್ನೋಟ ಹೀಗೆ ಹಲವಾರು ಬಗೆಯಿಂದ ಸುದ್ದಿಯಲ್ಲಿರುವ ಬಿಗ್ ಬಾಸ್ ನಲ್ಲಿ ಗುರೂಜಿಯವರು ದಿವ್ಯ ಉರುಡುಗ ಮತ್ತು ಅರವಿಂದ್ ಕೆ ಪಿ ಅವರ ವಿವಾಹದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಬಿಗ್ ಬಾಸ್ ಸೀಸನ್ ಎಂಟರ … Read more

error: Content is protected !!