Kiccha Sudeep: ಡಿ ಬಾಸ್ ಗೆ ಕೋಪ ಬಂದಾಗ ಕಿಚ್ಚ ಸುದೀಪ್ ಏನ್ ಮಾಡ್ತಿದ್ರು ಗೊತ್ತಾ. ದರ್ಶನ್ ಅವರೇ ಹೇಳಿದ್ದ ಮಾತಿದು.

Darshan Thoogudeepa ಒಂದು ಕಾಲದಲ್ಲಿ ದಚ್ಚು ಕಿಚ್ಚ ಆಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್(Kiccha Sudeep) ಅವರ ಸ್ನೇಹ ಎನ್ನುವುದು ಯಾವ ರೀತಿ ಮಾಯವಾಗಿ ಹೋಗಿದೆ ಎನ್ನುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಅವರಿಬ್ಬರ ನಡುವೆ ಯಾವ ರೀತಿಯಲ್ಲಿ ಸ್ನೇಹವಿತ್ತು ಎಂದರೆ ಎಲ್ಲರೂ ಕೂಡ ಅಂಬರೀಶ್ ಹಾಗೂ ವಿಷ್ಣುದಾದಾ(Vishnu Dada) ಸ್ನೇಹವನ್ನು ಇವರಿಬ್ಬರ ಸ್ನೇಹಕ್ಕೆ ಹೋಲಿಸಲು ಪ್ರಾರಂಭಿಸಿದ್ದರು. ಅಷ್ಟರ ಮಟ್ಟಿಗೆ ಇವರಿಬ್ಬರ ನಡುವೆ ಸ್ನೇಹ ಸಂಬಂಧಕ್ಕಿಂತ ಹೆಚ್ಚಾಗಿ ಸಹೋದರತ್ವದ ಭಾಂದವ್ಯ ಇತ್ತು ಎಂದರೆ ಕೂಡ ತಪ್ಪಾಗಲಾರದು. … Read more

Sandalwood: ರಾಬರ್ಟ್ ಗೆ ಡಿ ಬಾಸ್ ಅಲ್ವಂತೆ ಮೊದಲ ಆಯ್ಕೆ. ಹಾಗಿದ್ರೆ ಯಾರದು?

Darshan Thoogudeepa ಚಾಲೆಂಜಿಂಗ್ ಸ್ಟಾರ್ ತೂಗುದೀಪ್ ಶ್ರೀನಿವಾಸ್ ಅವರು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸ್ನೇಹಿತರು ಎಂದರೆ ಮೊದಲ ಆದ್ಯತೆಯನ್ನು ನೀಡುತ್ತಾರೆ. ಕುಟುಂಬಕ್ಕಿಂತ ಹೆಚ್ಚಾಗಿ ದರ್ಶನ್(Darshan) ಅವರು ಹೆಚ್ಚಿನ ಸಮಯ ಕಳೆಯುವುದು ಸ್ನೇಹಿತರ ಜೊತೆಗೆ. ಇನ್ನು ಸಿನಿಮಾ ಕೂಡ ಸ್ನೇಹಿತರಿಗಾಗಿಯೇ ಹೆಚ್ಚಾಗಿ ಮಾಡಿಕೊಡುತ್ತಾರೆ. ಇನ್ನು ಸ್ನೇಹಿತರು ಕಷ್ಟದಲ್ಲಿದ್ದಾರೆ ಎಂದು ಹೇಳಿದರೆ ಸಾಕು ಅವರಿಗಾಗಿ ಏನು ಸಹಾಯವನ್ನು ಮಾಡಲು ಕೂಡ ಅವರು ಸಿದ್ಧ ಇರುತ್ತಾರೆ. ಇನ್ನು ನಿಮಗೆ ತಿಳಿದಿರಬಹುದು ಕೆಲವು ವರ್ಷಗಳ ಹಿಂದೆ ಹೋದರೆ ನಿರ್ದೇಶಕ ತರುಣ್ ಸುಧೀರ್(Tharun Sudhir) … Read more

Kranti ಕಿಚ್ಚ ದಚ್ಚು ಬಗ್ಗೆ ಕ್ರಾಂತಿ ಸಕ್ಸಸ್ ಮೀಟ್ ನಲ್ಲಿ ಮುಖ್ಯಮಂತ್ರಿ ಚಂದ್ರು ಓಪನ್ ಆಗಿಯೇ ಹೇಳಿದ್ದೇನು ಗೊತ್ತಾ?

Dboss ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯದಾದ್ಯಂತ ಸದ್ದು ಮಾಡುತ್ತಿರುವ ಏಕೈಕ ಸಿನಿಮಾ ಎಂದರೆ ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ನಾಯಕ ನಟನಾಗಿ ನಟಿಸಿರುವ ಕ್ರಾಂತಿ ಸಿನಿಮಾ ಎನ್ನಬಹುದು. ಕ್ರಾಂತಿ(Kranti) ಸಿನಿಮಾದ ಮೂಲಕ ದರ್ಶನ್ ಅವರ ತೆಕ್ಕೆಗೆ ಮತ್ತೊಂದು 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವ ಸಿನಿಮಾಗಳ ಪಟ್ಟಿಗೆ ಸೇರಿದೆ ಎಂದು ಹೇಳಬಹುದಾಗಿದೆ. ಈಗಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಸೇರಿದಂತೆ ಚಿತ್ರತಂಡ ಕೂಡ ಸಂಭ್ರಮಾಚರಣೆಯನ್ನು ಮಾಡುತ್ತಿದೆ. ಸಾಕಷ್ಟು ನೆಗೆಟಿವ್ ಪ್ರಚಾರಗಳು(Negative Publicity) ಕಂಡುಬಂದಿದ್ದರೂ … Read more

Kiccha Sudeep ಕ್ರಾಂತಿ ಸಿನಿಮಾಗಾಗಿ ಪ್ರಮೋಷನ್ ಮಾಡಲು ಹೊರಟ್ರಾ ಕಿಚ್ಚ ಸುದೀಪ್? ಯಾರಿಗೂ ಗೊತ್ತಿಲ್ಲದ ವಿಚಾರ ಹೊರಬಿತ್ತು ನೋಡಿ.

Dboss Kiccha ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ಅಂದ್ರೆ ಇದೇ ಜನವರಿ 26ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲು ಸಜ್ಜಾಗಿ ನಿಂತಿವೆ. ಅಭಿಮಾನಿಗಳೇ ಕ್ರಾಂತಿ ಸಿನಿಮಾವನ್ನು ತಮ್ಮ ಸ್ವಂತ ಸಿನಿಮಾ ಎನ್ನುವಂತೆ ರಾಜ್ಯಾದ್ಯಂತ ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಪ್ರಮೋಷನ್(Promotion) ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅತ್ಯಂತ ಹೆಚ್ಚು ಚರ್ಚೆಗೆ ಒಳಗಾಗಿರುವ ಸಿನಿಮಾ ಎಂಬುದಾಗಿ ಕ್ರಾಂತಿಯನ್ನು ಪರಿಗಣಿಸಬಹುದಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ. ಕ್ರಾಂತಿ ಸಿನಿಮಾ ಪಾಸಿಟಿವ್ ಹಾಗೂ ನೆಗೆಟಿವ್ ಎರಡು … Read more

ಮತ್ತೆ ನಿಜವಾಗಿ ಒಂದಾದ ಕುಚುಕುಗಳು. ವೈರಲ್ ಆಯಿತು ಕಿಚ್ಚ ದಚ್ಚು ಸೆಲ್ಫಿ.

Kiccha and Dacchu ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಹೊಸಪೇಟೆಯಲ್ಲಿ ಚಪ್ಪಲಿ ಎಸೆತದ ಪ್ರಕರಣದ ನಂತರ ಇಡೀ ಕನ್ನಡ ಚಿತ್ರರಂಗದ ಖ್ಯಾತನಾಮ ಗಣ್ಯಾತಿ ಗಣ್ಯರು ( Celebrities ) ಅವರ ಪರವಾಗಿ ತಮ್ಮ ಬೆಂಬಲವನ್ನು ಸೂಚಿಸಿದರು. ಅದರಲ್ಲಿಯೂ ವಿಶೇಷವಾಗಿ ಅವರ ಒಂದು ಕಾಲದ ಕುಚಿಕು ಗೆಳೆಯ ಆಗಿದ್ದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕೂಡ ದರ್ಶನ್ ಅವರಿಗೆ ಯಾವುದೇ ಅಡೆ-ತಡೆ ಇಲ್ಲದೆ ನಿಸ್ಸಂಕೋಚವಾಗಿ ತಮ್ಮ ಬೆಂಬಲವನ್ನು ಸೂಚಿಸುತ್ತಾರೆ. ಎಲ್ಲಕ್ಕಿಂತ ಪ್ರಮುಖವಾಗಿ ಸುದೀಪ್ ಅವರನ್ನು ಕಂಡರೆ ಉರಿ … Read more

error: Content is protected !!