ಅಪ್ಪು ಬಾಡಿಗಾರ್ಡ್ ಚಲಪತಿ ಕೆಲಸ ಬಿಡುತ್ತೇನೆ ಎಂದು ಹೇಳಿದಾಗ ಅಶ್ವಿನಿ ಅವರು ಹೇಳಿದ್ದೇನು ಗೊತ್ತಾ

ಪುನೀತ್ ಅವರ ಅಭಿಮಾನಿಗಳೆ ಆಗಲಿ ಅಥವಾ ಅವರ ಮನೆಯವರಾಗಲಿ ಅಪ್ಪು ನಮ್ಮನ್ನಗಲಿ ಎಂಟು ತಿಂಗಳಾಯಿತು ಎಂಬುದನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಇನ್ನು ಅಪ್ಪು ಅವರ ಜೊತೆಗೆ ಹತ್ತು ವರ್ಷಗಳ ಕಾಲ ಗನ್ ಮ್ಯಾನ್ ಆಗಿ ಕೆಲಸ ಮಾಡಿದ್ದ ಚಲಪತಿ ಅವರ ಬಗ್ಗೆಯಂತೂ ಕೇಳಲೇಬೇಡಿ. ಈಗಲೂ ನನ್ನ ದೇವರು ನನ್ನ ಜೊತೆಯೇ ಇದ್ದಾರೆ ಎಂದು ಹೇಳುತ್ತಾರೆ ಚಲಪತಿ.ಪುನೀತ್ ಅವರ ಗನ್ ಮ್ಯಾನ್ ಆಗಿ ಕೆಲಸ ಮಾಡಲು ಮಿಲಿಟ್ರಿ ತೊರೆದು ಬಂದವರು ಚಲಪತಿ. ಕಳೆದ ಹತ್ತು ವರ್ಷಗಳಿಂದ ಪುನೀತ್ ಅವರು ಎಲ್ಲೇ … Read more

ತನ್ನನ್ನು ಬ್ಯಾನ್ ಮಾಡಿದ ಎಲ್ಲಾ ನ್ಯೂಸ್ ಚಾನೆಲ್ ಗಳಿಗೆ ತನ್ನದೇ ಸ್ಟೈಲ್ ನಲ್ಲಿ ಉತ್ತರ ಕೊಟ್ಟ ಡಿ ಬಾಸ್

ಡಿ ಬಾಸ್ ಹೆಸರು ಡಿ ಕರ್ನಾಟಕದೆಲ್ಲೆಡೆ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದೆ. ಕನ್ನಡದ ನಟರಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರೆಂದರೆ ಅದು ಡಿ ಬಾಸ್. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುವ ಅಭಿಮಾನಿಗಳನ್ನು ದರ್ಶನ್ ಅವರ ಸಂಪಾದನೆ ಮಾಡಿದ್ದಾರೆ. ಹಾಗೆ ಪ್ರೀತಿಯಿಂದ ತಮ್ಮ ಅಭಿಮಾನಿಗಳನ್ನು ಸೆಲೆಬ್ರಿಟಿ ಗಳು ಎಂದು ಕರೆಯುತ್ತಾರೆ. ದರ್ಶನ್ ಅವರಿಗೆ ಇರುವ ಕ್ರೇಜ್ ಮತ್ತು ಜನಪ್ರಿಯತೆಯನ್ನು ಯಾರಿಂದಲೂ ಕೂಡ ಕುಗ್ಗಿಸೋಕೆ ಸಾಧ್ಯವಿಲ್ಲ. ದರ್ಶನ್ ಅವರನ್ನು ಇತ್ತೀಚೆಗೆ ನ್ಯೂಸ್ ಚಾನೆಲ್ ಗಳು ಬ್ಯಾನ್ ಮಾಡಿರುವ ವಿಚಾರ … Read more

ವಿಕ್ರಮ್ ಸಿನೆಮಾ ಹಿಟ್ ಆಯ್ತು ಅಂತ ನಟ ಸೂರ್ಯಾ ಗೆ ಕಮಲ್ ಹಾಸನ್ ಉಡುಗೊರೆಯಾಗಿ ಕೊಟ್ಟಿರೋ ದುಬಾರಿ ವಾಚ್ ನ ಬೆಲೆ ಎಷ್ಟು ಗೊತ್ತಾ ಕೇಳಿದ್ರೆ ಬೆಚ್ಚಿ ಬೀಳ್ತೀರಾ

ಇತ್ತೀಚಿಗೆ ತಮಿಳು ಚಿತ್ರರಂಗದಲ್ಲಿ ರಿಲೀಸ್ ಆದ ಸಿನಿಮಾಗಳಲ್ಲಿ ಮಕಾಡೆ ಮಲಗಿದ ಸಿನಿಮಾಗಳೇ ಜಾಸ್ತಿ. ಯಾವ ಸಿನಿಮಾಗಳಲ್ಲಿ ಯಾವ ಲೋಪದೋಷಗಳಿತ್ತು ಹೇಳೋಕ್ಕಾಗಲ್ಲ, ಆದರೆ ವಿಕ್ರಮ್ ಸಿನಿಮಾ ಮಾತ್ರ ಕಾಲಿವುಡ್ ನಲ್ಲಿ ಭರವಸೆಯನ್ನು ಮೂಡಿಸಿದೆ. ನಟ ಕಮಲ ಹಾಸನ್ ನಟಿಸಿ ನಿರ್ಮಾಣ ಮಾಡಿರುವ ಚಿತ್ರ ವಿಕ್ರಮ್. ಬಹಳ ಸಮಯದ ನಂತರ ಕಮಲ ಹಾಸನ್ ಮತ್ತೆ ನಟನೆಗೆ ಇಳಿದಿದ್ದಾರೆ. ನಟ ಕಮಲ್ ಹಾಸನ್ ಸೂಪರ್ ಕಂಬ್ಯಾಕ್ ಮಾಡಿದ್ದು ಸೂಪರ್ ಹಿಟ್ ಚಿತ್ರದ ಮೂಲಕ. ನಟ ಕಮಲ ಹಾಸನ್ ಇತ್ತೀಚಿಗೆ ಯಾವ ಸಿನಿಮಾಗಳನ್ನು … Read more

ಕೆಜಿಎಫ್ ಚಿತ್ರದ ನಂತರ ರಾಕಿಂಗ್ ಸ್ಟಾರ್ ಯಶ್ ಮಹಾರಾಜನ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಸಿನಿಮಾ ಯಾವುದು ಗೊತ್ತಾ

ಸಾಮಾನ್ಯವಾಗಿ ಎಲ್ಲ ಚಿತ್ರರಂಗದ, ಎಲ್ಲಾ ಸ್ಟಾರ್ ನಟರಿಗೂ ಅಭಿಮಾನಿಗಳ ದಂಡೇ ಇರುತ್ತೆ. ಎಲ್ಲರೂ ತಮ್ಮ ನೆಚ್ಚಿನ ನಟರು ಅಂಥ ಪಾತ್ರವನ್ನ ಮಾಡಬೇಕು ಇಂಥ ಸಿನಿಮಾದಲ್ಲಿ ನಟಿಸಬೇಕು ಅಂತ ಕನಸು ಕಾಣ್ತಾರೆ. ಸದ್ಯ ಎಲ್ಲರ ನೆಚ್ಚಿನ ಸ್ಟಾರ್ ಎನಿಸಿರುವ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಚಿತ್ರದ ಬಗ್ಗೆ ಅವರ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಸಾಕಷ್ಟು ಜನರಿಗೆ, ಯಶ್ ಅವರ ನಟನೆಯ ಕೆ ಜಿ ಎಫ್ ಚಾಪ್ಟರ್ 3 ಬರಬಹುದು ಎನ್ನುವ ನಿರೀಕ್ಷೆ ಇದೆ. ಆದರೆ ಇನ್ನೂ … Read more

ಮೊದಲ ಬಾರಿಗೆ ಅಪ್ಪು ಬಗ್ಗೆ ಮಾತನಾಡಿದ ಕಮಲ ಹಾಸನ್. ಅಪ್ಪು ಮನೆಗೆ ಕಮಲ್ ಹಾಸನ್ ಹೋಗಿದ್ದಾಗ ಅಪ್ಪು ಹೀಗ್ಯಾಕೆ ಮಾಡಿದ್ರು

ಅಪ್ಪು ಅವರನ್ನು ನಾವೆಲ್ಲ ಕಳೆದುಕೊಂಡು ಏಳು ತಿಂಗಳು ಗಳು ಕಳೆದಿವೆ. ಇನ್ನೂ ಕೂಡ ನಮಗೆಲ್ಲ ಅಪ್ಪ ಸರ್ ಇಲ್ಲ ಎಂಬ ವಿಷಯವನ್ನು ಕರಗಿಸಿ ಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಅಪ್ಪು ಅವರ ಬಗ್ಗೆ ಸಿನೆಮಾ ಸಮಾರಂಭಗಳಲ್ಲಿ ಅತಿಥಿಗಳು ಮಾತನಾಡಿದಾಗ ನಮಗೆಲ್ಲ ಮನಸ್ಸಿಗೆ ತುಂಬಾ ನೋವಾಗುತ್ತೆ. ಛೆ! ಇಂತಹ ಒಳ್ಳೆಯ ಮನುಷ್ಯ ನಮ್ಮೊಂದಿಗೆ ಇಲ್ಲವಲ್ಲ ಎಂದು.. ಅಪ್ಪು ಅವರಿಗೆ ಕೇವಲ ಕರ್ನಾಟಕದಲ್ಲಿ ಅಷ್ಟೇ ಅಭಿಮಾನಿಗಳಿಂದ ಬೇರೆ ಬೇರೆ ರಾಜ್ಯಗಳಲ್ಲಿ ಅಭಿಮಾನಿಗಳಿದ್ದಾರೆ. ಅಷ್ಟೇ ಅಲ್ಲ ಅಪ್ಪ ಸರ್ ಗೆ ಜನಸಾಮಾನ್ಯರು ಅಷ್ಟೇ ಅಲ್ಲದೆ … Read more

ದರ್ಶನ್ ಅವರನ್ನು ಹಾಕಿಕೊಂಡು 1600 ಕೋಟಿಗೂ ಹೆಚ್ಚು ಕಲೆಕ್ಷನ್ ಆಗುವಂತಹ ಸಿನಿಮಾ ಮಾಡುತ್ತೇನೆ ಎಂದು ಶಪಥ ಮಾಡಿದ ಡೈರೆಕ್ಟರ್ ರಾಜೇಂದ್ರ ಸಿಂಗ್ ಬಾಬು

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕರ್ನಾಟಕದಲ್ಲಿ ಅತಿ ಹೆಚ್ಚು ಫ್ಯಾನ್ ಫಾಲೋವಿಂಗ್ ಇದೆ ಎಂಬ ವಿಷಯ ಎಲ್ಲರಿಗೂ ತಿಳಿದಿದೆ. ದರ್ಶನ್ ಅವರನ್ನು ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಕರೆಯುತ್ತಾರೆ. ಕರ್ನಾಟಕದಲ್ಲಿ ಕೂಡ ಮಾಸ್ ಸಿನಿಮಾದಿಂದ ಇಷ್ಟೊಂದು ಕಲೆಕ್ಷನ್ ಮಾಡಬಹುದು ಎಂದು ಮೊದಲಿಗೆ ತೋರಿಸಿತು ನಟ ದರ್ಶನ್. ನಟ ದರ್ಶನ್ ಈಗ ಕರ್ನಾಟಕದಲ್ಲಿ ಅಷ್ಟೇ ಅಲ್ಲದೆ ಬೇರೆ ರಾಜ್ಯಗಳಲ್ಲೂ ಕೂಡ ಅಭಿಮಾನಿಗಳು ಇರುವುದು ನಿಜ. ಹಿಂದೆ ದರ್ಶನ್ ಅವರ ಕುರುಕ್ಷೇತ್ರ ಎಂಬ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಕೂಡ … Read more

ಶಾರುಖ್ ಖಾನ್ ಮತ್ತು ಅಜಯ್ ದೇವಗನ್ ಗೆ ಐದು ರೂಪಾಯಿಯ ಮನೀ ಆರ್ಡರ್ ಕಳುಹಿಸಿದ ವಿದ್ಯಾರ್ಥಿನಿ ಕಾರಣ ಏನು ಗೊತ್ತಾ

ಕಳೆದ ಕೆಲವು ವರ್ಷಗಳಿಂದ ಬಾಲಿವುಡ್ ಚಿತ್ರರಂಗ ಕೆಟ್ಟ ಚಿತ್ರಗಳಿಂದ ಕಂಗೆಟ್ಟಿ ಹೋಗಿದೆ. ಬಾಲಿವುಡ್ ಚಿತ್ರರಂಗದ ಕಲಾವಿದರು ಒಳ್ಳೆಯ ಸಿನಿಮಾಗಳ ಕಡೆ ಗಮನ ಹರಿಸದೆ ಜಾಹೀರಾತುಗಳಲ್ಲಿ ಅಭಿನಯಿಸುವ ಮೂಲಕ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆ ಮಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಂತೂ ಅಲ್ಲವೇ ಅಲ್ಲ. ಬಾಲಿವುಡ್ ಹೀರೋಗಳ ಈ ಒಂದು ಬೆಳವಣಿಗೆ ನೋಡಿ ಜನರೆಲ್ಲಾ ಛೀಮಾರಿ ಹಾಕುತ್ತಿದ್ದಾರೆ. ಸೆಲೆಬ್ರಿಟಿಗಳಾದ ಮೇಲೆ ಸಮಾಜಕ್ಕೆ ಮಾದರಿಯಾಗಿರಬೇಕು ಎಂಬ ಸಣ್ಣ ಸೌಜನ್ಯತೆ ಕೂಡ ಈ ಬಾಲಿವುಡ್ ಹೀರೋ ಗಳಿಗಿಲ್ಲ. ಬಾಲಿವುಡ್ ಬಿಗ್ ಹೀರೋಗಳು ಎನಿಸಿಕೊಂಡಿರುವ … Read more

ಕ್ರಾಂತಿ ಸಿನಿಮಾದ ನಂತ ಪ್ಯಾನ್ ಇಂಡಿಯನ್ ಸಿನಿಮಾ ಮಾಡಲು ರೆಡಿಯಾದ ಡಿ ಬಾಸ್. ಡಿ ಬಾಸ್ ಅವರ ಪ್ಯಾನ್ ಇಂಡಿಯನ್ ಸಿನಿಮಾ ಮಾಹಿತಿ ಇಲ್ಲಿದೆ ನೋಡಿ

ಇತ್ತೀಚೆಗೆ ಅದರಲ್ಲೂ ಕೆಜಿಎಫ್ ಚಿತ್ರದ ನಂತರ ಕನ್ನಡ ಸಿನಿಮಾರಂಗದಲ್ಲಿ ದೊಡ್ಡ ಬದಲಾವಣೆಯಾಗಿದೆ. ಭಾಷೆಗಳ ತಾರತಮ್ಯವಿಲ್ಲದೆ ಎಲ್ಲಾ ಭಾಷೆಗಳಲ್ಲೂ ಸಿನಿಮಾಗಳು ಬಿಡುಗಡೆಯಾಗಬೇಕೆಂಬ ತತ್ತ್ವ ಹುಟ್ಟಿಕೊಂಡಿದೆ. ಬಾಹುಬಲಿ ಮತ್ತು ಕೆಜಿಎಫ್ ಚಿತ್ರ ಹಿಟ್ ಆಗುತ್ತಿದ್ದಂತೆ ದಕ್ಷಿಣ ಭಾರತದ ದೊಡ್ಡ ದೊಡ್ಡ ಸ್ಟಾರ್ ನಟರೆಲ್ಲರೂ ಪ್ಯಾನ್ ಇಂಡಿಯಾ ಸಿನಿಮಾ ಮಾಡೋಕೆ ಮುಂದಾಗ್ತಾ ಇದ್ದಾರೆ. ನಮ್ಮ ಕರ್ನಾಟಕದಲ್ಲಿ ಯಶ್ ಅವರು ಈಗಾಗಲೇ ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ದಾರೆ. ಯಶ್ ಅವರ ಹಿಂದೆ ಕಿಚ್ಚ ಸುದೀಪ್ ಅವರು ವಿಕ್ರಾಂತ್ ರೋಣ ಎಂಬ … Read more

ಹೊಸ ದುಬಾರಿ ಕಾರ್ ಒಂದನ್ನು ಖರೀದಿ ಮಾಡಿದ ನಟ ಜಗ್ಗೇಶ್ ಇದರ ಬೆಲೆ ಎಷ್ಟು ಗೊತ್ತಾ ಕೇಳಿದರೆ ನಡುಗಿ ಹೋಗ್ತೀರಾ

ನವರಸ ನಾಯಕ ಜಗ್ಗೇಶ್ ಅವರು ಅಂದರೆ ಯಾರಿಗೆ ತಾನೆ ಗೊತ್ತಿಲ್ಲ. ಇವರು ಕರ್ನಾಟಕದ ಮೇರು ಹಾಸ್ಯನಟ. ನಾವೆಲ್ಲಾ ಜಗ್ಗೇಶ್ ಅವರ ಕಾಮಿಡಿ ಚಿತ್ರಗಳನ್ನು ನೋಡಿಕೊಂಡು ಬೆಳೆದು ಬಂದಿದ್ದೇವೆ. ಒಳ್ಳೆಯ ಕಲಾವಿದನಿಗೆ ಎಂದಿಗೂ ಕೊನೆಯಿಲ್ಲ. ನವರಸ ನಾಯಕ ಜಗ್ಗೇಶ್ ಅವರ ಅಭಿನಯಕ್ಕೆ ಕೂಡ ಕೊನೆಯೇ ಇಲ್ಲ ಎಂಬಂತೆ 59 ವರ್ಷ ವಯಸ್ಸಾದರೂ ಕೂಡಾ ಜಗ್ಗೇಶ್ ಅವರು ಸಿನಿಮಾಗಳಲ್ಲಿ ಅಭಿನಯ ಮಾಡುತ್ತಿದ್ದಾರೆ. ಇವರಿಗೆ ವಯಸ್ಸಾದರೂ ಕೂಡ ಹೀರೋ ಪಾತ್ರದಲ್ಲಿಯೇ ಕಾಣಿಸಿಕೊಳ್ಳುತ್ತಾರೆ. ಇದು ಅವರಿಗಿರುವ ಬೇಡಿಕೆ. ಖಳ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ … Read more

ನಟ ಅಲ್ಲು ಅರ್ಜುನ್ ಪಡೆದ ವರದಕ್ಷಿಣೆ ಎಷ್ಟು ಗೊತ್ತಾ ಸ್ವತಃ ಅಲ್ಲು ಅರ್ಜುನ್ ಮಾವನೇ ಬಿಚ್ಚಿಟ್ಟ ಸತ್ಯ

ಅಲ್ಲು ಅರ್ಜುನ್ ಅವರು ದಕ್ಷಿಣ ಭಾರತದ ಜನಪ್ರಿಯ ನಟ. ಇದೇ ವರ್ಷ ಅಲ್ಲು ಅರ್ಜುನ್ ಅವರು ಇನ್ಮೇಲೆ ಕೇವಲ ಸೌತ್ ಇಂಡಿಯನ್ ಸ್ಟಾರ್ ಅಲ್ಲ ಇದೀಗ ಅಲ್ಲು ಪಾನ್ ಇಂಡಿಯನ್ ಸ್ಟಾರ್ ನಟ. ಪುಷ್ಪ ಚಿತ್ರದ ಮೂಲಕ ಅಲ್ಲು ಅರ್ಜುನ್ ಅವರು ಇಡೀ ದೇಶದಲ್ಲೇ ಜನಪ್ರಿಯತೆ ಗಳಿಸಿದ್ದಾರೆ. ಅಲ್ಲು ಅರ್ಜುನ್ ಅವರ ಮುಖ ಇದೀಗ ದೇಶದಲ್ಲೇ ಚಿರ ಪರಿಚಿತ. ಜನಪ್ರಿಯತೆ ಹೆಚ್ಚಾದಂತೆ ಅಲ್ಲು ಅರ್ಜುನ್ ಅವರ ಗಳಿಕೆ ಕೂಡ ಹೆಚ್ಚಾಗಿದೆ. ಅಲ್ಲು ಅರ್ಜುನ್ ಅವರ ಸಂಭಾವನೆ ಮುಗಿಲು … Read more

error: Content is protected !!