ನೀವು ಈ ಸಿನಿಮಾ ನೋಡದೇ ಇದ್ದರೆ ನೀವು ಹಿಂ’ದುನೇ ಅಲ್ಲ. ಪ್ರತಿಯೊಬ್ಬ ಭಾರತೀಯನೂ ಈ ಒಂದು ಸಿನಿಮಾವನ್ನು ನೋಡಲೇಬೇಕು ಎಂದು ಹೇಳಿದ ಪ್ರಥಮ್ ಮತ್ತು ಕಿರಿಕ್ ಕೀರ್ತಿ
ರಾಜ್ಯದಿಂದ ಹಿಡಿದು ದೇಶ ಮಟ್ಟದವರೆಗೂ ಈ ಸಿನಿಮಾದ ಚರ್ಚೆಯೇ ಮುನ್ನುಡಿಯಲ್ಲಿದೆ. ಸೆಲೆಬ್ರಿಟಿಗಳಿಂದ ಹಿಡಿದು ದೇಶದ ದೊಡ್ಡ ದೊಡ್ಡ ನಾಯಕರು ಸಹ ಈ ಸಿನಿಮಾದ ಬಗ್ಗೆ ಹೊಗಳಿಕೆಯ ಮಾತುಗಳನ್ನು ಆಡುತ್ತಿದ್ದಾರೆ. ಯಾವುದೇ ದೊಡ್ಡ ನಟರನ್ನು ಒಳಗೊಂಡಿರದೆ ಕೇವಲ ಕಲೆ ಮತ್ತು ಚಿತ್ರಕತೆ ಸಂಭಾಷಣೆಯ ಮೂಲಕ ಜನರ ಮನಸ್ಸನ್ನು ಗೆದ್ದಿರುವ ಈ ಚಿತ್ರ ಇದೀಗ ದೊಡ್ಡ ಮಟ್ಟದ ಯಶಸ್ಸು ಕಂಡಿದೆ. ಈ ಸಿನಿಮಾವನ್ನು ನೋಡಿ ಪ್ರತಿಯೊಬ್ಬರು ಈ ಸಿನಿಮಾವನ್ನು ಪ್ರತಿಯೊಬ್ಬರೂ ಕೂಡ ನೋಡಲೇಬೇಕು ಎಂದು ಹೇಳುತ್ತಿದ್ದಾರೆ. ಹಾಗೆ ಇದು ಕೇವಲ … Read more