Congress Guarantee: ಕಾಂಗ್ರೆಸ್ ಯೋಜನೆಗಳ ಬಗ್ಗೆ ಮತ್ತೊಂದು ರಹಸ್ಯ ಹೊರ ಬಿತ್ತು ನೋಡಿ.

Congress Guarantee ಸದ್ಯದ ಮಟ್ಟಿಗೆ ಕಾಂಗ್ರೆಸ್ ಸರ್ಕಾರ(Congress Government) ರಾಜ್ಯದ ಗದ್ದುಗೆಯನ್ನು ಏರಿದ್ದು ಚುನಾವಣೆಗೂ ಮುನ್ನವೇ ನಾವು ಅಧಿಕಾರಕ್ಕೆ ಬಂದರೆ ಇಂಥಷ್ಟು ಯೋಜನೆಗಳನ್ನು ಜನರಿಗೆ ತಲುಪಿಸುವಂತಹ ಕೆಲಸವನ್ನು ಮಾಡುತ್ತೇವೆ ಎನ್ನುವಂತಹ ಪ್ರಮಾಣವನ್ನು ತಮ್ಮ ಪ್ರಣಾಳಿಕೆಯಲ್ಲಿ ಮಾಡಿದಂತವರು ಕಾಂಗ್ರೆಸ್ಸಿನವರು. ಆದರೆ ಅಧಿಕಾರಕ್ಕೆ ಬಂದಮೇಲೆ ಈಗ ತಮ್ಮ 5 ಪ್ರಮುಖ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಇನ್ನಿಲ್ಲದಂತೆ ಸಿದ್ದರಾಮಯ್ಯ(Suddharamaiah) ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಹೆಣಗಾಡುತ್ತಿದ್ದರು ಕೂಡ ಅದು ಜಾರಿಗೆ ಆಗುವ ಯಾವ ಲಕ್ಷಣಗಳು ಕೂಡ ಕಾಣುತ್ತಿಲ್ಲ. ಇದನ್ನು ನಂಬಿಕೊಂಡು ವೋಟ್ ಹಾಕಿದವರಿಗೂ … Read more

ನಿಮಿಷಾಂಬ ದೇವಿಗೆ ಹರಕೆ ಹೊತ್ತ 22 ಗಂಟೆಯ ಒಳಗೆ ಸ್ಯಾಂಟ್ರೋ ರವಿಯ ಬಂಧನ, ಏನಿದು ವಿಸ್ಮಯ?

Harake to Nimishamba Devi: ಶ್ರೀರಂಗಪಟ್ಟಣದಲ್ಲಿರುವ ಖ್ಯಾತ ನಿಮಿಷಾಂಬ ದೇವಿಗೆ ಹರಕೆ ಹೊತ್ತ ಬೆನ್ನಲ್ಲೇ ಕೇವಲ 22 ಗಂಟೆಯ ಒಳಗಾಗಿ ಮೋಸ್ಟ ವಾಂಟೆಡ್ ಸ್ಯಾಂಟ್ರೋ ರವಿಯ ಬಂಧನವಾಗಿದೆ ಎಂಬುದಾಗಿ ಎಡಿಜಿಪಿ(ADGP) ಅಲೋಕ್ ಕುಮಾರ್ ತಿಳಿಸಿದ್ದಾರೆ. ಈ ವಿಚಾರ ಈಗ ಸಾಮಾಜಿಕ ಜಾಲತಾಣಗಳಲ್ಲಿ (social networks) ದೊಡ್ಡಮಟ್ಟದಲ್ಲಿ ವೈರಲ್ ಆಗುವ ಮೂಲಕ ಸದ್ದು ಮಾಡುತ್ತಿದೆ. ಈ ಕುರಿತಂತೆ ಇನ್ನಷ್ಟು ಹೆಚ್ಚಿನ ಸಂಪೂರ್ಣ ವಿಚಾರವನ್ನು ವಿವರವಾಗಿ ತಿಳಿದುಕೊಳ್ಳೋಣ ಬನ್ನಿ. ಶನಿವಾರ ದೇವಿಗೆ ಪೂಜೆ ಸಲ್ಲಿಸಿದ ನಂತರ ಎಡಿಜಿಪಿ ಅಲೋಕ್ ಕುಮಾರ್ … Read more

ಬೆಲ್ಜಿಯಂ ಬೆಡಗಿ ಬೀಸಿದ ಬಲೆಯಲ್ಲಿ ಬಿದ್ದ ಹಂಪಿಯ ಆಟೋಚಾಲಕ..! ಮೂರು ವರ್ಷದ ಹಿಂದೆಯೇ ಫಿದಾ ಆಗಿದ್ದ ಗೈಡ್ನನ್ನು ವಿವಾಹವಾದ ವಿದೇಶಿ ವಧು

ಬಾಳ ಸಂಗಾತಿಯನ್ನು ಆಯ್ದುಕೊಳ್ಳಲು ಬಣ್ಣ, ಹಣ, ಆಭರಣ, ದೇಶ ಯಾವುದು ಅಷ್ಟಾಗಿ ಲೆಕ್ಕಕ್ಕೆ ಬರುವುದಿಲ್ಲ. ನಮ್ಮ ಜೊತೆ ಹೊಂದಿಕೊಳ್ಳುವ ಮನಸ್ಥಿತಿ ಇದೆ ಎಂದು ತಿಳಿದುಬಂದರೆ ಸಾಕು; ಮುಂಬರುವ ಎಲ್ಲ ಕಷ್ಟಗಳನ್ನು ಒಟ್ಟಿಗೆ ಎದುರಿಸಬಲ್ಲೆವು ಎಂಬ ಧೈರ್ಯ ಬಂದು ಬಿಡುತ್ತದೆ. ಹೀಗೆ ಒಂದು ಅಪರೂಪದ ವಿವಾಹ ನಡೆದಿದೆ. ಬೆಲ್ಜಿಯಂ ಬೆಡಗಿ ಒಬ್ಬಳು ಕರ್ನಾಟಕದ ಹಂಪಿಯ ಹುಡುಗನನ್ನು ವಿವಾಹವಾಗಿದ್ದಾಳೆ. ವೃತ್ತಿಯಲ್ಲಿ ಆಟೋ ಚಾಲಕ ಮತ್ತು ಹಂಪಿಯ ಗೈಡ್ ಆಗಿ ಕಾರ್ಯ ನಿರ್ವಹಿಸುತ್ತಿರುವ ವಿ ಅನಂತರಾಜು ಅವರನ್ನು ಬೆಲ್ಜಿಯಂ ದೇಶದ ಪ್ರಜೆಯಾಗಿರುವ … Read more

ಭಾರತದ ಈ ಮೂರು ಗ್ರಾಮಗಳಲ್ಲಿ ದಸರಾವನ್ನು ಆಚರಿಸುವುದಿಲ್ಲ.ಇದಕ್ಕೆ ಕಾರಣ ಏನು ಗೊತ್ತಾ??

ಕರ್ನಾಟಕದಲ್ಲಿ ನಾಡ ಹಬ್ಬವಾಗಿಯೇ ಆಚರಿಸುವ ದಸರಾ ಸಂಭ್ರಮವನ್ನು ನೋಡಲು ಬೇರೆ ಬೇರೆ ರಾಜ್ಯಗಳಿಂದ ಮೈಸೂರಿಗೆ ಜನ ಹರಿದು ಬರುತ್ತಾರೆ. 9 ದಿನಗಳ ಕಾಲ ನವರೂಪಿ ಮಾತೆಯನ್ನು ಆರಾಧಿಸಿ ಹತ್ತನೇ ದಿನ ವಿಜಯದಶಮಿ ಎಂದು ಆಚರಿಸುತ್ತಾರೆ. ನೀಚ ಬುದ್ಧಿಯ ಎದುರು ಧರ್ಮದ ಗೆಲುವು; ಇದೇ ವಿಜಯದಶಮಿಯ ಸಂಕೇತ. ದಸರಾ ಆಚರಣೆಯ ಹಿಂದೆ ಅನೇಕ ಕಥೆಗಳಿವೆ. ಜನಪ್ರಿಯವಾದದೆಂದರೆ, ಸದ್ಗುಣಗಳಿಂದ ಶೋಭಿಸುವ ಪ್ರಜಾಪಾಲಕ ರಾಮನು, ಅಹಂಕಾರದ ಒಡೆಯ ರಾವಣನೊಂದಿಗೆ ಹೋರಾಡಿ ಜಯಿಸಿದ ದಿನ. ಪವಿತ್ರಳಾದ ಸೀತೆಯನ್ನು ಮರಳಿ ಕರೆ ತರಲು ರಾಮನು … Read more

ಮಿಸ್ ಇಂಡಿಯಾ 2022 ರ ಪಟ್ಟವನ್ನು ಮುಡಿಗೇರಿಸಿಕೊಂಡ ಕನ್ನಡತಿ ಸಿನಿ ಶೆಟ್ಟಿ. ರಾಷ್ಟ್ರ ಸುಂದರಿಯ ಫೋಟೋಗಳು ಇಲ್ಲಿವೆ ನೋಡಿ.

ಕೆಲವು ತಿಂಗಳುಗಳ ಕಾಯುವಿಕೆಯ ನಂತರ ಫೆಮಿನಾ ಮಿಸ್ ಇಂಡಿಯಾ 2022 ರ ವಿಜೇತರ ಹೆಸರನ್ನು ಬಿಡುಗಡೆಗೊಳಿಸಿದೆ. 50 ವರ್ಷಗಳ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಕರ್ನಾಟಕ ಮೂಲದ ಯುವತಿ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯನ್ನು ವಿಜೇತಳಾಗಿದ್ದಾಳೆ. ಕರ್ನಾಟಕ ಮೂಲದ ಸಿನಿ ಶೆಟ್ಟಿ ಎಂಬ ಯುವತಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾಳೆ. ಮಂಗಳೂರಿನ ಬೆಡಗಿ ಸಿನಿ ಶೆಟ್ಟಿ ಈ ವರ್ಷದ ರಾಷ್ಟ್ರ ಸುಂದರಿ ಪಟ್ಟ ತನ್ನದಾಗಿಸಿಕೊಂಡಿದ್ದಾಳೆ. ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆ ಯನ್ನು ನಡೆಸುವುದಕ್ಕೂ ಮುಂಚೆ ಎಲ್ಲ ರಾಜ್ಯಗಳಿಂದಲೂ ಹಲವಾರು ಮಾಡೆಲ್ … Read more

ಸಾಧಾರಣ ಕೆಳ ಮಧ್ಯಮ ವರ್ಗದ ಬಾಲಕ ಕರ್ನಾಟಕದ ನಂಬರ್ ಒನ್ ಯು ಟ್ಯೂಬರ್ ಡಾ. ಬ್ರೋ ಆಗಿದ್ದು ಹೇಗೆ ಗೊತ್ತಾ ಇವನ ತಿಂಗಳ ಸಂಪಾದನೆ ಎಷ್ಟು?

ಜನರಿಗೆ ಯಾವೆಲ್ಲಾ ರೀತಿಯ ಕ್ರೇಜ್ ಇರತ್ತೆ ಅನ್ನೋದನ್ನ ತಿಳಿದುಕೊಳ್ಳೋಕೆ ಯೂಟ್ಯೂಬ್ ಚಾನೆಲ್ ಒಂದನ್ನ ಓಪನ್ ಮಾಡಿದ್ರೆ ಸಾಕು. ಸಾವಿರಾರು ವಿಧದ ವಿಡಿಯೋಗಳು ಸಿಗತ್ತೆ. ಇಂದು ಅದೆಷ್ಟೋ ಜನದ ಆದಾಯದ ಮೂಲವಾಗಿದೆ ಯೂಟ್ಯೂಬ್. ಇಲ್ಲಿ ವಯಸ್ಸಿನ ಮಿತಿಯಿಲ್ಲದೆ ಎಲ್ಲರೂ ತಮಗನ್ನಿಸಿದ ರೀತಿಯಲ್ಲಿ ವಿಡಿಯೋಗಳನ್ನ ಹರಿಬಿಡುತ್ತಾರೆ. ಇದರಿಂದ ಹಲವರು ಅರ್ನಿಂಗ್ಸ್ ಕೂಡ ಮಾಡುತ್ತಾರೆ. ಆದರೂ ಯೂಟ್ಯೂಬ್ ನಲ್ಲಿ ಹಣ ಮಾಡೋದು ಸುಲಭವಲ್ಲ. ಅದಕ್ಕೆ ಪರಿಶ್ರಮ, ಶ್ರದ್ಧೆಯೂ ಅಷ್ಟೇ ಮುಖ್ಯ. ಇದಕ್ಕೆ ಜ್ವಲಂತ ಉದಾಹರಣೆ ಅಂದ್ರೆ ಡಾ. ಬ್ರೋ ಯೂಟ್ಯೂಬ್ ಚಾನೆಲ್! … Read more

ರಾತ್ರಿಯಿಡೀ ಗಂಡನ ಶವದ ಮುಂದೆ ಕೂತು ಗಳಗಳನೆ ಅತ್ತು ಡವ್ ಮಾಡಿದ ಪತ್ನಿ. ಬೆಳಿಗ್ಗೆ ಆದ ಮೇಲೆ ಗೊತ್ತಾಯ್ತು ನೋಡಿ ಹೆಂಡತಿಯ ಅಸಲಿ ಸತ್ಯ

ಈಗಿನ ಕಾಲ ಹೇಗಿದೆ ಎಂದರೆ ನಮ್ಮ ಮನೆಯವರನ್ನೇ ನಾವು ನಂಬಲಾಗದ ಪರಿಸ್ಥಿತಿ. ತಂದೆ ತಾಯಿ ಮಕ್ಕಳನ್ನು ನಂಬಲಿಕ್ಕೆ ಆಗೋದಿಲ್ಲ, ಹೆಂಡತಿ ಗಂಡನನ್ನು ಮತ್ತು ಗಂಡ ಹೆಂಡತಿಯನ್ನು ನಂಬೋಕೆ ಹಿಂದೆ ಮುಂದೆ ನೋಡುವ ಪರಿಸ್ಥಿತಿ ಬಂದಿದೆ.ಈ ಪರಿಸ್ಥಿತಿಗೆ ನಮ್ಮ ಸುತ್ತಮುತ್ತ ನಡೆಯುವ ಘಟನೆಗಳೇ ಕಾರಣ. ಇದೀಗ ವಿಜಯಪುರದಲ್ಲಿ ಪೊಲೀಸರು ಇಂತಹದ್ದೇ ಒಂದು ಘಟನೆಯನ್ನು ಭೇದಿಸಿದ್ದಾರೆ. ಈ ಘಟನೆಯನ್ನು ತನಿಖೆ ನಡೆಸಿದ ಮೇಲೆ ಸ್ವತಃ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಇದೇ ಜೂನ್ 8 ನೇ ತಾರೀಕಿನಂದು ವಿಜಯಪುರದ 40 ವರ್ಷ ವಯಸ್ಸಿನ … Read more

ಬಾಡಿಗೆ ಮನೆಯಲ್ಲಿ ಹಾಲುಕ್ಕಿಸಿದ ಮರು ಕ್ಷಣವೇ ಯಮಲೋಕದ ದಾರಿ ಹಿಡಿದ ಗೃಹಿಣಿ. ಮನ ಕಲಕುತ್ತೆ ಈಕೆಯ ಕಣ್ಣೀರ ಕಥೆ

ಹೆಣ್ಣು ಮಕ್ಕಳು 18 -19 ವರ್ಷಕ್ಕೆ ಮದುವೆಯಾಗುವುದು ನಂತರ ಗಂಡನ ಮನಿಗೆ ಹೋಗಿ ಸಂಸಾರ ಮಾಡೋಕೆ ಆಗದೆ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದು. ಈ ರೀತಿಯ ಘಟನೆಗಳು ತುಂಬಾನೇ ಕೇಳಿಬರುತ್ತಿವೆ. ನಮ್ಮ ಕರ್ನಾಟಕದಲ್ಲಿ ಕೂಡ ಇಂತಹ ಘಟನೆಗಳು ದಿನೇ ದಿನೇ ಹೆಚ್ಚುತ್ತಿವೆ. ಗಂಡನ ಮನೆಗೆ ಹೋಗಿ ಬದುಕು ನಡೆಸುವುದುಕ್ಕೆ ದಾರಿ ತಿಳಿಯದೆ ಬಾವಿಯಲ್ಲಿರುವ ಕಪ್ಪೆಯಂತೆ ಹಿಂದೆ ಮುಂದೆ ತಿಳಿಯದೆ ಹೆಣ್ಣು ಮಕ್ಕಳು ತಮ್ಮ ಜೀವನವನ್ನು ಅಂತ್ಯಗೊಳಿಸಿಕೊಳ್ಳುತ್ತಿದ್ದಾರೆ. ಇಂತಹದ್ದೇ ಒಂದು ಘಟನೆ ಇದೀಗ ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದೆ. ಪೂಜಾ ಎಂಬ … Read more

ಪ್ರೀತಿಸಿ ಮದುವೆಯಾದ ನಾಲ್ಕೇ ತಿಂಗಳಿನಲ್ಲಿ ಯಮಲೋಕ ಸೇರಿಕೊಂಡ ಎಂಜಿನಿಯರ್ ಮಹಿಳೆ. ಈಕೆ ಕೊನೆಯದಾಗಿ ಬರೆದಿಟ್ಟಿದ್ದ ಪತ್ರದಲ್ಲಿ ಸಿಕ್ಕಿದೆ ಸ್ಫೋಟಕ ಮಾಹಿತಿ

ದೇವರು ಮನುಷ್ಯನನ್ನು ಹುಟ್ಟಿಸಿ ಭೂಲೋಕವನ್ನು ಅನುಭವಿಸು ಎಂದು ಬಿಟ್ಟ. ಆದರೆ ಕೆಲವು ಮನುಷ್ಯರು ಅರ್ಧಕ್ಕೆ ತಮ್ಮ ಜೀವನದ ಪಯಣವನ್ನು ಮುಗಿಸಿ ಆ ದೇವರ ಬಳಿ ಸೇರಿಕೊಂಡು ಬಿಡುತ್ತಾರೆ. ತಮ್ಮ ಜೀವವನ್ನು ತಾವೇ ಕೊನೆಗೊಳಿಸುವುದು ದೇವರಿಗೆ ಮೋಸ ಮಾಡಿದಂತೆ. ದಿನೇ ದಿನೇ ಆತ್ಮಹ’ತ್ಯೆ’ ಕೇಸ್ ಗಳು ಜಾಸ್ತಿಯಾಗುತ್ತಿವೆ. ಅದರಲ್ಲೂ ವಿಶೇಷವಾಗಿ ನವವಿವಾಹಿತೆಯರು ಈ ರೀತಿಯ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಘಟನೆಗಳು ಜಾಸ್ತಿ ಕೇಳಿಬರುತ್ತಿವೆ. ಬೆಂಗಳೂರಿನಲ್ಲಿ ಇಂಜಿನಿಯರ್ ಕೆಲಸ ಮಾಡುತ್ತಿದ್ದ ನವವಿವಾಹಿತ ಮಹಿಳೆ ನೇ’ಣು’ ಬಿಗಿದುಕೊಂಡು ಸಾ’ವ’ನ್ನಪ್ಪಿದ ದುಃಖಕರ ಘಟನೆ … Read more

ತಂದೆಯ ಒಪ್ಪಿಗೆ ಇಲ್ಲದೆ ಪ್ರಿಯಕರನನ್ನು ಮದುವೆಯಾದ ಮಗಳು. ನಂತರ ಅಪ್ಪ ಮಗಳಿಗೆ ಮಾಡಿದ್ದೇನು ನೋಡಿ

ದಿನವೂ ನಮ್ಮ ಸುತ್ತಮುತ್ತ ಅದೆಂಥ ಆಘಾತಕಾರಿ ಘಟನೆಗಳು ನಡೆಯುತ್ತವೆ ಅಂತ ಹೇಳುವುದೇ ಕಷ್ಟ. ಕೆಲವು ಘಟನೆಗಳನ್ನು ನೋಡಿದರಂತೂ ಸಂಬಂಧಗಳಿಗೆ ಬೆಲೆಯೇ ಇಲ್ಲವಾ ಅಂತ ಅನಿಸುತ್ತೆ. ನೆಲಮಂಗಲದಲ್ಲಿ ನಡೆದ ಒಂದು ಘಟನೆ ಯಾರಿಗಾದರೂ ಬಹಳ ದುಃಖವನ್ನ ತರುವಂತದ್ದು. ಯಾಕಂದ್ರೆ ನವವಿವಾಹಿತೆ ಮಗಳನ್ನೇ ಆಕೆಯ ಮನೆಯವರು ಅಪಹರಿಸಿದ್ದಾರೆ. ಹೌದು, ನೆಲಮಂಗಲ ತಾಲೂಕಿನ ವೀರಸಾಗರ ನಿವಾಸಿಯಾದ ಜಲಜ ಪ್ರೀತಿಸಿ ಮದುವೆಯಾಗಿದ್ದಾರೆ. ನೆಲಮಂಗಲದ ನಿವಾಸಿಯಾಗಿರುವ ಗಂಗಾಧರ ಅವರನ್ನು ಜಲಜಾ ಪ್ರೀತಿಸುತ್ತಿದ್ದರು. ಆದರೆ ಇವರಿಬ್ಬರ ಮದುವೆಗೆ ಆಕೆಯ ಪಾಲಕರು ಸುತಾರಾಂ ಒಪ್ಪಿಗೆ ನೀಡಲಿಲ್ಲ. ಹಾಗಾಗಿ … Read more

error: Content is protected !!