ಭುವಿಯನ್ನು ಮೂರೇ ತಿಂಗಳಲ್ಲಿ ಮನೆಯಿಂದ ಹೊರಗೆ ಓಡಿಸ್ತೀನಿ. ಶುರುವಾಯಿತು ವರುಧಿನಿ ಹೊಸ ಪ್ಲಾನ್

ಪ್ರೇಕ್ಷಕರ ಬಹು ನಿರೀಕ್ಷಿತ ಹರ್ಷ ಹಾಗೂ ಭುವಿಯ ಮದುವೆ ಕೊನೆಗೂ ನೆರವೇರಿದೆ. ಸಾಕಷ್ಟು ಅಡೆಚಣೆಗಳ ನಡುವೆಯೂ ಹರ್ಷಭುವಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರಿಬ್ಬರ ಮದುವೆ ನೆರವೇರುತ್ತೋ ಇಲ್ಲವೋ ಎನ್ನುವುದು ಪ್ರೇಕ್ಷಕರ ಆತಂಕವಾಗಿತ್ತು. ಆ ಮಟ್ಟಿಗೆ ಕುತೂಹಲವನ್ನು ಹುಟ್ಟುಹಾಕಿತ್ತು ಕನ್ನಡತಿ ಧಾರಾವಾಹಿ. ಹೌದು, ಕನ್ನಡ ಕಿರುತೆರೆಯಲ್ಲಿ ಅತ್ಯಂತ ಜನಪ್ರಿಯ ಧಾರವಾಹಿ ಎನಿಸಿಕೊಂಡಿರುವುದು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ. ಕನ್ನಡತಿಯನ್ನು ನೋಡದೆ ಇರುವ ಪ್ರೇಕ್ಷಕರ ಇಲ್ಲ. ಕನ್ನಡತಿ ಆರಂಭದಿಂದಲೂ ಹಲವಾರು ಟ್ವಿಸ್ಟ್ ಗಳನ್ನ ಕಂಡು ಜನರ ಮೆಚ್ಚಿನ ಧಾರಾವಾಹಿ ಎನಿಸಿದೆ. … Read more

ಕೊನೆಗೂ ಹಸೆಮಣೆ ಏರೋಕೆ ಸಿದ್ಧರಾದ್ರು ಕನ್ನಡತಿ ರಂಜನಿ ಮತ್ತು ಕಿರಣ್ ರಾಜ್

ಕನ್ನಡತಿ ಸೀರಿಯಲ್ ಕರ್ನಾಟಕದೆಲ್ಲೆಡೆ ದೊಡ್ಡ ಸಂಚಲನ ಸೃಷ್ಟಿ ಮಾಡಿದೆ. ಕನ್ನಡತಿ ಸೀರಿಯಲ್ ತುಂಬಾ ಜನಪ್ರಿಯತೆ ಗಳಿಸಿತ್ತು ಮನೆಮಂದಿಯೆಲ್ಲಾ ಕೂತು ನೋಡುವಂಥ ಧಾರಾವಾಹಿ. ಕನ್ನಡತಿ ಧಾರಾವಾಹಿ ಅತಿ ಹೆಚ್ಚು ಟಿ ಆರ್ ಪಿ ಅಂಕವನ್ನು ಪಡೆದು ಇದೀಗ ಮೊದಲ ಸ್ಥಾನದಲ್ಲಿದೆ. ಕನ್ನಡತಿ ಧಾರಾವಾಹಿ ಇಷ್ಟು ಜನಪ್ರಿಯತೆ ಗೊಳ್ಳೋಕೆ ಕನ್ನಡತಿ ಧಾರಾವಾಹಿಯಲ್ಲಿ ನಟಿಸಿರುವ ಕಿರಣ್ ರಾಜ್ ಮತ್ತು ರಂಜನಿ ಅವರು ಕೂಡ ಮುಖ್ಯ ಕಾರಣ. ಕನ್ನಡತಿ ಹರ್ಷಿಕಾ ಮತ್ತು ಭುವನ್ ಸೂಡಿ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚು. ಹರ್ಷ ಮತ್ತು ಭುವಿ ತೆರೆ … Read more

error: Content is protected !!