Srirasthu Shubhamasthu: ಧಾರವಾಹಿಗಾಗಿ ಶ್ರೀರಸ್ತು ಶುಭಮಸ್ತು ಖ್ಯಾತಿಯ ಲಾವಣ್ಯ ಮಾಡಿದ ತ್ಯಾಗವೇನು ಗೊತ್ತಾ?

Lavanya Actress ಇತ್ತೀಚಿನ ದಿನಗಳಲ್ಲಿ ಸಿನಿಮಾ ನಟಿಯರಿಗಿಂತಲೂ ಹೆಚ್ಚಾಗಿ ಧಾರವಾಹಿಯ ನಟಿಯರು ಹೆಚ್ಚಿನ ಜನಪ್ರಿಯತೆ ಹಾಗೂ ಬೇಡಿಕೆಯನ್ನು ಹೊಂದಿದ್ದಾರೆ. ಈ ಹಿಂದೆ ರಾಜ ರಾಣಿ ಧಾರವಾಹಿಯಲ್ಲಿ ನಟಿಸುತ್ತಿದ್ದ ಲಾವಣ್ಯ ಈಗ ಶ್ರೀರಸ್ತು ಶುಭಮಸ್ತು(Srirasthu Shubhamasthu) ಧಾರವಾಹಿಯಲ್ಲಿ ಪೂರ್ವಿ ಪಾತ್ರದಲ್ಲಿ ನಟಿಸುತ್ತಿರುವುದು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ತಮ್ಮ ನಟನೆಯ ಮೂಲಕವೇ ದೊಡ್ಡ ಮಟ್ಟದ ಅಭಿಮಾನಿಗಳನ್ನು ಹೊಂದಿರುವಂತಹ ನಟಿ ಈಕೆ. ದಾಸ ಪುರಂದರ(Dasa Purandhara Serial) ಧಾರವಾಹಿಯಲ್ಲಿ ಕೂಡ ಪಾಸಿಟಿವ್ ಹಾಗೂ ನೆಗೆಟಿವ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಇವರು ಎರಡು … Read more

Geetha Serial: ಗೀತಾ ಧಾರವಾಹಿಯ ಶರ್ಮಿತಾ ಗೌಡ ಶ್ರೀಲಂಕಾದ ಪ್ರವಾಸದಲ್ಲಿ ಕಾಣಿಸಿಕೊಂಡ ಹಾ’ಟ್ ಫೋಟೋಸ್ ವೈರಲ್!

Sharmitha Gowda ಕಿರುತೆರೆಯ ಧಾರವಾಹಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ಅತ್ಯಂತ ಹೆಚ್ಚಿನ ಟಿ ಆರ್‌ಪಿಯನ್ನು(TRP) ಪಡೆಯಲು ಹಗ್ಗ ಜಗ್ಗಾಟ ನಡೆಯುತ್ತಿದೆ ಎಂದರೆ ತಪ್ಪಾಗಲಾರದು. ಹೀಗಾಗಿ ಉತ್ತಮ ಗುಣಮಟ್ಟದ ಕಥೆಯನ್ನು ಕಿರುತೆರೆಯ ಪ್ರೇಕ್ಷಕರಿಗೆ ನೀಡುವುದು ಪ್ರತಿಯೊಂದು ಧಾರವಾಹಿ ತಂಡಗಳ ಆಧ್ಯ ಕರ್ತವ್ಯವಾಗಿದೆ ಎನ್ನಬಹುದಾಗಿದೆ. ಇನ್ನು ಇದೇ ರೀತಿ ಪ್ರೇಕ್ಷಕರ ನೆಚ್ಚಿನ ಧಾರವಾಹಿಗಳಲ್ಲಿ ಕಲರ್ಸ್ ಕನ್ನಡ ವಾಹಿನಿಯ ಗೀತಾ ಧಾರವಾಹಿ(Geetha Serial) ಕೂಡ ಒಂದಾಗಿದೆ. ಗೀತಾ ಧಾರಾವಾಹಿಯಲ್ಲಿ ಭಾನುಮತಿ ಪಾತ್ರದ ಮೂಲಕ ಎಲ್ಲರ ಗಮನವನ್ನು ಸೆಳೆದಿರುವ ಶರ್ಮಿತ ಗೌಡ(Sharmitha Gowda) ಅವರ … Read more

ಲಕ್ಷಣ ಧಾರವಾಹಿಯಲ್ಲಿ ಕಪ್ಪಾಗಿರುವ ನಟಿ ನಿಜ ಜೀವನದಲ್ಲಿ ಹೇಗಿದ್ದಾರೆ ಗೊತ್ತಾ? ಇಲ್ಲಿದೆ ನೋಡಿ ಫೋಟೋ.

Lakshana Kannada Serial ಲಕ್ಷ್ಮಣ ಧಾರವಾಹಿಯಲ್ಲಿ ತನ್ನ ಮಗಳು ತಪ್ಪಾಗಿರುವ ಹಿನ್ನೆಲೆಯಲ್ಲಿ ತಂದೆ ಯಾವಾಗಲೂ ಕೂಡ ಅವಳನ್ನು ಕಂಡರೆ ದೂರ ಸರಿಯುತ್ತಲೇ ಇರುತ್ತಾನೆ ಹಾಗೂ ಆಗಾಗ ಹೀಯಾಳಿಸಿ ಮಾತನಾಡುತ್ತಲೇ ಇರುತ್ತಾನೆ. ನಾವಿಬ್ಬರು ಗಂಡ ಹೆಂಡತಿ ಬಿಳಿಯಾಗಿದ್ದೇವೆ ಆದರೆ ಮಗಳು ಯಾಕೆ ಕಪ್ಪು ಎಂಬುದಾಗಿ ಹೆಂಡತಿಯನ್ನು ಕೂಡ ಜರೆಯುತ್ತಾನೆ. ಹೌದು ನಾವು ಮಾತನಾಡುತ್ತಿರುವುದು ಕಲರ್ಸ್ ಕನ್ನಡ ವಾಹಿನಿಯ ಟಾಪ್ ಧಾರವಾಹಿಗಳಲ್ಲಿ ಒಂದಾಗಿರುವ ಲಕ್ಷಣ ಧಾರವಾಹಿಯ ಪಾತ್ರಧಾರಿ ಆಗಿರುವ ನಕ್ಷತ್ರ ಅವರ ಬಗ್ಗೆ. ಸೀರಿಯಲ್(Serial) ನಲ್ಲಿ ಕಪ್ಪಾಗಿರುವ ಅವರು ನಿಜ … Read more

Sandalwood: 2022 ರಲ್ಲಿ ಮದುವೆಯಾದ ಸೆಲೆಬ್ರಿಟಿಗಳು ಇವರೇ ನೋಡಿ.

Kannada Film Industry ಕಳೆದ ವರ್ಷ ಎಂದರೆ 2022 ರಲ್ಲಿ ಮದುವೆ ಆಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಕನ್ನಡ ಮೂಲದ ಕಲಾವಿದರು ಯಾರೆಲ್ಲ ಎಂಬುದನ್ನು ತಿಳಿಯೋಣ ಬನ್ನಿ. ನಟಿ ಅದಿತಿ ಪ್ರಭುದೇವ ಅವರು ತಮ್ಮ ಬಹುಕಾಲದ ಗೆಳೆಯ ಯಶಸ್ ನವರನ್ನು ಕುಟುಂಬಸ್ಥರ(Family) ಸಮ್ಮುಖದಲ್ಲಿ ಕಳೆದ ವರ್ಷದ ಡಿಸೆಂಬರ್ 28 ರಂದು ಮದುವೆಯಾಗುತ್ತಾರೆ. ಬಿಗ್ ಬಾಸ್ ಖ್ಯಾತಿಯ ಶುಭಪುಂಜ ಅವರು ತಮ್ಮ ಬಹುಕಾಲದ ಗೆಳೆಯ ಸುಮಂತ ಮಹಾಬಲ ಅವರ ಜೊತೆಗೆ ಸರಳವಾಗಿ ತಮ್ಮ ಊರಿನಲ್ಲಿಯೇ ಕಳೆದ ವರ್ಷದ … Read more

ಯಾವುದೇ ಸರ್ಜರಿ ಇಲ್ಲದೆ ನೈಸರ್ಗಿಕವಾಗಿ 30 ಕೆಜಿ ತೂಕ ಇಳಿಸಿಕೊಂಡ ಬ್ರಹ್ಮಗಂಟು ಖ್ಯಾತಿಯ ಗೀತಾ! ಹೇಗೆ ಗೊತ್ತಾ

ಕನ್ನಡ ಚಿತ್ರರಂಗದ ನಟಿಯರಿರಲಿ, ಕಿರುತೆರೆಯ ಪರದೆಯ ಮೇಲೆ ಮಿಂಚುತ್ತಿರುವವರಿರಲಿ ಅದರಲ್ಲೂ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳುವವರು ಸಾಮಾನ್ಯವಾಗಿ ಬಳಕುವಂತಹ ಮೈ ಮಾಟವನ್ನು ಹೊಂದಿರುತ್ತಾರೆ. ಜೀರೋ ಸೈಜ್ ಮೆಂಟೇನ್ ಮಾಡುವವರು ಬಹಳ ಮಂದಿ ಇದ್ದಾರೆ. ನಾವೀಗ ಹೊತ್ತು ತಂದಿರುವ ಸುದ್ದಿ ಅಪರೂಪದ ತಾರೆಯದ್ದು. ಜೀ ಕನ್ನಡ ವಾಹಿನಿಯ ಬ್ರಹ್ಮಗಂಟು ಧಾರವಾಹಿಯಲ್ಲಿ ನಾಯಕಿಯ ಪಾತ್ರದಲ್ಲಿ ಮಿಂಚಿದ ಗೀತಾ ಭಾರತಿ ಭಟ್ ಅವರು ಪ್ರೇಕ್ಷಕರ ಮನದಲ್ಲಿ ಮುದ್ದಿನ ಗುಂಡಮ್ಮನಾಗಿ ಪ್ರಿಯವಾಗಿದ್ದಾರೆ. ಗೀತಾ ಭಾರತಿ ಭಟ್ ಇವರು ಮೂಲತಹ ಕರ್ನಾಟಕದ ಮೂಡಬಿದ್ರೆಯವರು. ಅವರಿಗೆ ಈಗ … Read more

ಕೊನೆಗೂ ಹಸೆಮಣೆ ಏರೋಕೆ ಸಿದ್ಧರಾದ್ರು ಕನ್ನಡತಿ ರಂಜನಿ ಮತ್ತು ಕಿರಣ್ ರಾಜ್

ಕನ್ನಡತಿ ಸೀರಿಯಲ್ ಕರ್ನಾಟಕದೆಲ್ಲೆಡೆ ದೊಡ್ಡ ಸಂಚಲನ ಸೃಷ್ಟಿ ಮಾಡಿದೆ. ಕನ್ನಡತಿ ಸೀರಿಯಲ್ ತುಂಬಾ ಜನಪ್ರಿಯತೆ ಗಳಿಸಿತ್ತು ಮನೆಮಂದಿಯೆಲ್ಲಾ ಕೂತು ನೋಡುವಂಥ ಧಾರಾವಾಹಿ. ಕನ್ನಡತಿ ಧಾರಾವಾಹಿ ಅತಿ ಹೆಚ್ಚು ಟಿ ಆರ್ ಪಿ ಅಂಕವನ್ನು ಪಡೆದು ಇದೀಗ ಮೊದಲ ಸ್ಥಾನದಲ್ಲಿದೆ. ಕನ್ನಡತಿ ಧಾರಾವಾಹಿ ಇಷ್ಟು ಜನಪ್ರಿಯತೆ ಗೊಳ್ಳೋಕೆ ಕನ್ನಡತಿ ಧಾರಾವಾಹಿಯಲ್ಲಿ ನಟಿಸಿರುವ ಕಿರಣ್ ರಾಜ್ ಮತ್ತು ರಂಜನಿ ಅವರು ಕೂಡ ಮುಖ್ಯ ಕಾರಣ. ಕನ್ನಡತಿ ಹರ್ಷಿಕಾ ಮತ್ತು ಭುವನ್ ಸೂಡಿ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚು. ಹರ್ಷ ಮತ್ತು ಭುವಿ ತೆರೆ … Read more

ಸೀರಿಯಲ್ ನಟ ಚಂದುಗೌಡ ಖರೀದಿ ಮಾಡಿರುವ ಐಷಾರಾಮಿ ಬೈಕ್ ನ ಬೆಲೆ ಎಷ್ಟು ಗೊತ್ತಾ ಕೇಳಿದ್ರೆ ನಿಜವಾಗ್ಲೂ ನೀವು ಶಾಕ್ ಆಗ್ತೀರಾ

ಮೂಲತಃ ಟಿವಿ ಸೀರಿಯಲ್ಗಳಿಂದ ಮನೆಮಾತಾಗಿರುವ ಚಂದು ಗೌಡ ಅವರನ್ನು ನೀವೆಲ್ಲಾ ಧಾರಾವಾಹಿಗಳಲ್ಲಿ ನೋಡಿರ್ತೀರಾ. ಅವರು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿಯೆ. ವಿದ್ಯಾಭ್ಯಾಸದಲ್ಲಿ ಇವರು ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಇಂಜಿನೀರಿಂಗ್ ಆದನಂತರ ಚಂದು ಗೌಡ ಅವರು ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಮಾಡೆಲಿಂಗ್ ಮೂಲಕ ಖ್ಯಾತಿ ಪಡೆದು ತದನಂತರ ಧಾರಾವಾಹಿಗಳಲ್ಲಿ ಅಭಿನಯಿಸಲು ಪ್ರಾರಂಭಿಸಿದರು. ಚಂದು ಗೌಡ ಅವರ ತಂದೆ ಭೈರಪ್ಪ ಅವರು ಬೆಂಗಳೂರಿನಲ್ಲಿ ದೊಡ್ಡ ಬಿಸಿನೆಸ್ ಮ್ಯಾನ್. ಚಂದು ಹುಟ್ಟುತ್ತಲೇ ಶ್ರೀಮಂತ ಮನೆತನದಲ್ಲಿ ಹುಟ್ಟಿದ್ದಾರೆ. ತಂದೆಯವರ ಸ್ವಂತ ಬಿಸಿನೆಸ್ ಇದ್ರೂ ಕೂಡ … Read more

error: Content is protected !!