Gruha Jyothi: 200 ಯೂನಿಟ್ ಉಚಿತ ವಿದ್ಯುತ್ ಜನರಿಗೆ ಸಿಕ್ತು ಗುಡ್ ನ್ಯೂಸ್.

Gruha Jyothi ಈಗಾಗಲೇ ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರವನ್ನು ಸ್ವೀಕರಿಸಿದ್ದು ಸಿದ್ದರಾಮಯ್ಯ(Siddaramaiah) ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಜನರಿಗೆ ಪಾರದರ್ಶಕವಾಗಿರುವಂತಹ ಹಾಗೂ ಜನರ ಬಡತನವನ್ನು ನೀಗಿಸುವಂತಹ ಆಡಳಿತವನ್ನು ನೀಡುವ ಭರವಸೆಯನ್ನು ಅಧಿಕಾರಕ್ಕೂ ಮುಂಚೆ ವಾಗ್ದಾನ ಮಾಡಿತ್ತು. ಅದೇ ರೀತಿ ಈಗ ಗಮನಿಸುವುದಾದರೆ 200 ಯೂನಿಟ್ ಉಚಿತ ವಿದ್ಯುತ್ ಅನ್ನು ಜುಲೈ ತಿಂಗಳಿನಿಂದ ಪ್ರಾರಂಭಿಸಿ ಆಗಸ್ಟ್ ತಿಂಗಳಿಗೆ ಬಿಲ್ ಕಟ್ಟುವ ರೀತಿಯಲ್ಲಿ ರಾಜ್ಯದ ಜನರು ಈ ಗ್ರಹಜ್ಯೋತಿ ಯೋಜನೆಯನ್ನು ಆನಂದಿಸುವ ಬಗ್ಗೆ ಸಂಪೂರ್ಣ ಕಾರ್ಯ ಯೋಜನೆಗಳನ್ನು ರಾಜ್ಯ ಸರ್ಕಾರ ಈಗಾಗಲೇ … Read more

Virendra Sehwag: ಒಡಿಸ್ಸಾದ ರೈಲು ಅಪ’ ಘಾತದಲ್ಲಿ ಮಡಿದಿರುವ ಮನೆಯವರ ಮಕ್ಕಳಿಗೆ ವೀರೇಂದ್ರ ಸೆಹ್ವಾಗ್ ಮಾಡಲು ಹೊರಟಿರುವುದೇನು?

Virendra Sehwag ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ಕ್ರಿಕೆಟ್ ಆಟಗಾರರಲ್ಲಿ ಒಬ್ಬರಾಗಿ ಕಾಣಿಸಿಕೊಂಡಿರುವಂತಹ ವೀರೇಂದ್ರ ಸೆಹ್ವಾಗ್(Virendra Sehwag) ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೇವಲ ಮಾತ್ರವಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಖತ್ ಸುದ್ದಿ ಮಾಡುತ್ತಾರೆ. ಹೌದು ಕ್ರಿಕೆಟ್ ನಿಂದ ನಿವೃತ್ತಿ ಆದ ನಂತರ ವೀರೇಂದ್ರ ಸೆಹ್ವಾಗ್ ರವರು ಸಂಪೂರ್ಣವಾಗಿ ಕಾಮಂಟೇಟರ್ ಆಗಿ ಕಾಣಿಸಿಕೊಳ್ಳುತ್ತಾರೆ. ಇನ್ನು ಇತ್ತೀಚಿಗಷ್ಟೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತದಲ್ಲಿ ಕಪ್ಪು ಕಳಂಕ ಎಂದು ಅನಿಸಿಕೊಂಡಿರುವ ರೈಲು ದುರಂತ ನಡೆದಿರುವುದು ನಿಮಗೆಲ್ಲರಿಗೂ ತಿಳಿದಿದೆ. 280ಕ್ಕೂ … Read more

Virat Kohli: ಒಡಿಸ್ಸಾದಲ್ಲಿ ನಡೆದಿರುವ ರೈಲು ಅಪಘಾತದ ಮರಣ ಹೊಂದಿದವರ ಪರಿಹಾರಕ್ಕಾಗಿ ವಿರಾಟ್ ಕೊಹ್ಲಿ ನೀಡಿರುವ ಹಣ ಎಷ್ಟು ಗೊತ್ತಾ?

Virat Kohli ವಿರಾಟ್ ಕೊಹ್ಲಿ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿರುವಂತಹ ಅತ್ಯಂತ ಯಶಸ್ವಿ ಆಟಗಾರ ಎಂದರೆ ತಪ್ಪಾಗಲಾರದು. ವಿರಾಟ್ ಕೊಹ್ಲಿ(Virat Kohli) ಜಾಗತಿಕ ಮಟ್ಟದಲ್ಲಿ ಅತ್ಯಂತ ಯಶಸ್ವಿ ಕ್ರೀಡಾಪಟುಗಳಾಗಿ ಕಾಣಿಸಿಕೊಳ್ಳುವುದು ಭಾರತದ ಹೆಮ್ಮೆಯಾಗಿದೆ. ಇನ್ನು ವಿರಾಟ್ ಕೊಹ್ಲಿ ಅವರು ಕೂಡ ಕೇವಲ ಕ್ರಿಕೆಟಿಗನಾಗಿ ಮಾತ್ರವಲ್ಲದೆ ನಿಜ ಜೀವನದಲ್ಲಿ ಕೂಡ ಹೀರೋ ಆಗಿ ಕಾಣಿಸಿಕೊಳ್ಳುವಂತಹ ವ್ಯಕ್ತಿತ್ವ. ಯಾಕೆಂದರೆ ಅವರು ತಮಗೆ ಸಿಗುವಂತಹ ಆದಾಯದಲ್ಲಿ ಸಾಕಷ್ಟು ವೃದ್ಧಾಶ್ರಮ ಹಾಗೂ ಅನಾಥಾಶ್ರಮಗಳನ್ನು ನಡೆಸುತ್ತಿದ್ದಾರೆ. … Read more

Viral News: ಟೀಚರ್ ಮನೆಗೆ ಟ್ಯೂಷನ್ ಗೆ ಹೋಗುತ್ತಿದ್ದ ಹುಡುಗ ಒಂದು ದಿನ ಮಾಡಿದ್ದೇ ಬೇರೆ.

Viral News ಒಂದು ಕಾಲದಲ್ಲಿ ಮಕ್ಕಳು ಹಾಗೂ ಪೋಷಕರ ಸಂಬಂಧಕ್ಕಿಂತ ಹೆಚ್ಚಾಗಿ ಗುರು-ಶಿಷ್ಯರ(Teacher Student) ಸಂಬಂಧ ಅತ್ಯಂತ ಪವಿತ್ರ ಎಂಬುದಾಗಿ ಹೇಳಲಾಗುತ್ತಿತ್ತು ಆದರೆ ಈ ಕಲಿಯುಗದಲ್ಲಿ ಯಾವುದೇ ಸಂಬಂಧಗಳಿಗೂ ಕೂಡ ಮೌಲ್ಯ ಇಲ್ಲದಂತಾಗಿ ಹೋಗಿಬಿಟ್ಟಿದೆ. ಅದಕ್ಕೆ ಉದಾಹರಣೆ ಎನ್ನುವಂತೆ ಹಲವಾರು ಘಟನೆಗಳು ಕೂಡ ನಡೆಯುತ್ತಿವೆ. ಹೌದು ಈ ಘಟನೆ ನಡೆದಿರುವುದು ರಾಜಸ್ಥಾನದಲ್ಲಿ. ರಾಜಸ್ಥಾನದಲ್ಲಿ(Rajasthan) ನಡೆದಿರುವಂತಹ ಈ ಘಟನೆಯನ್ನು ಕೇಳಿದರೆ ಖಂಡಿತವಾಗಿ ಇಂದಿನ ಕಾಲದಲ್ಲಿ ಗುರು ಶಿಷ್ಯರ ನಡುವೆ ಇರುವಂತಹ ಆ ಗೌರವಯುತವಾದಂತ ಮೌಲ್ಯಗಳು ಖಂಡಿತವಾಗಿ ಉಳಿದಿಲ್ಲ ಎನ್ನುವುದನ್ನು … Read more

Priyamani: ಇಂದು ಜನ್ಮ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿರುವ ನಟಿ ಪ್ರಿಯಾಮಣಿ ಅವರ ವಯಸ್ಸೆಷ್ಟು?

Priyamani ಕೇರಳ ಮೂಲದವರು ಆಗಿರುವಂತಹ ನಟಿ ಪ್ರಿಯಾಮಣಿ(Priyamani) ಇಂದು ಇಡೀ ಭಾರತೀಯ ಚಿತ್ರರಂಗದಲ್ಲಿ ಎಲ್ಲಾ ಭಾಷೆಗಳಲ್ಲಿ ಕೂಡ ನಟಿಸುವ ಮೂಲಕ ತಮ್ಮ ಜನಪ್ರಿಯತೆಯನ್ನು ಹೊಂದಿದ್ದಾರೆ ಹಾಗೂ ಬೇಡಿಕೆಯನ್ನು ಕೂಡ ಹೆಚ್ಚಿಸಿಕೊಂಡಿದ್ದಾರೆ. ಕೆಲವು ಸಮಯಗಳ ಹಿಂದೆ ಅಷ್ಟೇ, ಹಿಂದಿಯಲ್ಲಿ ಫ್ಯಾಮಿಲಿ ಮ್ಯಾನ್ ವೆಬ್ ಸರಣಿಯಲ್ಲಿ(Family Man Web Series) ಅವರು ನಟಿಸುವ ಮೂಲಕ ಹಿಂದಿಯಲ್ಲಿ ಕೂಡ ಅವರ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿರುವುದು ನಿಮಗೆಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ಇನ್ನು ಇಂದು ನಟಿ ಪ್ರಿಯಾಮಣಿ(Actress Priya Mani) ಅವರು ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದು … Read more

Pooja Gandhi: ಮದುವೆ ಮುರಿದು ಹೋದ ಮೇಲೆ ಚಿತ್ರರಂಗದಿಂದ ಪೂಜಾ ಗಾಂಧಿ ಮಾಯವಾಗಿದ್ದು ಯಾಕೆ ಗೊತ್ತಾ?

Pooja Gandhi ನಟಿ ಪೂಜಾ ಗಾಂಧಿ(Actress Pooja Gandhi) ನಿಮಗೆಲ್ಲರಿಗೂ ತಿಳಿದಿರುವಂತೆ ಮುಂಗಾರು ಮಳೆ(Mungaru Male) ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಕಾಲಿಟ್ಟು ಮೊದಲ ಸಿನಿಮಾದಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸುವಲ್ಲಿ ಯಶಸ್ವಿಯಾಗುತ್ತಾರೆ. ಕನ್ನಡ ಬರದೇ ಇದ್ದರೂ ಕೂಡ ಕನ್ನಡಿಗರು ಅವರ ನಟನೆಯನ್ನು ನೋಡಿ ಅವರನ್ನು ತಮ್ಮ ಮನೆಮಗಳಂತೆ ಸ್ವೀಕರಿಸುತ್ತಾರೆ. ಆದರೆ ಈ ಮಧ್ಯದಲ್ಲಿ ಅವರ ಎಂಗೇಜ್ಮೆಂಟ್ ನಡೆದು ಮದುವೆ ಕೂಡ ನಿಶ್ಚಯವಾಗುತ್ತದೆ. ಎಲ್ಲರೂ ಪೂಜಾ ಗಾಂಧಿ ಮದುವೆಯಾಗುತ್ತಾರೆ ಎಂಬುದಾಗಿ ಭಾವಿಸುತ್ತಾರೆ. ಆದರೆ ಕೆಲವೇ … Read more

Rakshitha Prem: ಹೊಸ ಮನೆಯ ಗ್ರಹಪ್ರವೇಶವನ್ನು ಮುಗಿಸಿದ ರಕ್ಷಿತಾ ಪ್ರೇಮ್. ಹೊಸ ಮನೆಯ ಬೆಲೆ ಎಷ್ಟು ನೀವೇ ನೋಡಿ.

Rakshitha Prem ಕನ್ನಡ ಚಿತ್ರರಂಗದ ಎವರ್ಗ್ರೀನ್ ನಟಿಯರಲ್ಲಿ ಒಬ್ಬರಾಗಿರುವಂತಹ ರಕ್ಷಿತಾ ಪ್ರೇಮ್(Rakshitha Prem) ಅವರು ನಿಮಗೆಲ್ಲರಿಗೂ ಗೊತ್ತೇ ಇರುವ ಹಾಗೆ ಸದ್ಯಕ್ಕೆ ಚಿತ್ರರಂಗದಿಂದ ನಟನೆಯಿಂದ ದೂರ ಇದ್ದರು ಕೂಡ ಕಿರುತೆರೆಯ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಅವರ ಪತಿಯಾಗಿರುವಂತಹ ನಿರ್ದೇಶಕ ಪ್ರೇಮ್(Director Prem) ಕೂಡ ಇತ್ತೀಚಿನ ದಿನಗಳಲ್ಲಿ ಕೆಡಿ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದು ಕನ್ನಡ ಚಿತ್ರರಂಗಕ್ಕೆ ಒಂದು ಮಾಸ್ಟರ್ ಪೀಸ್ ಸಿನಿಮಾವನ್ನು ನೀಡಲು ಸಾಕಷ್ಟು ಬಿಜಿಯಾಗಿದ್ದಾರೆ. ಇನ್ನು ಇದರ ನಡುವೆ ದಂಪತಿಗಳಿಬ್ಬರೂ ಕೂಡ ಹೊಸ ಮನೆಯ ಗೃಹಪ್ರವೇಶವನ್ನು … Read more

Daali Dhananjay: ಕಾಂಗ್ರೆಸ್ ಸರ್ಕಾರದ 10 ಕೆಜಿ ಉಚಿತ ಅಕ್ಕಿಯ ಯೋಜನೆ ಬಗ್ಗೆ ಡಾಲಿ ಧನಂಜಯ್ ಹೇಳಿದ್ದೇ ಬೇರೆ

Daali Dhananjay ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ನಾಯಕ ನಟರಲ್ಲಿ ಹಾಗೂ ನಿರ್ಮಾಪಕರಲ್ಲಿ ಒಬ್ಬರಾಗಿರುವಂತಹ ಡಾಲಿ ಧನಂಜಯ್(Daali Dhananjay) ಅವರು ಅತ್ಯಂತ ಮಾಧ್ಯಮ ವರ್ಗದ ಕುಟುಂಬದಿಂದ ಬಂದವರಾಗಿರುವುದರಿಂದ ಅವರಿಗೆ ಸಾಮಾಜಿಕ ಪರಿಸ್ಥಿತಿಗಳು ಸಾಕಷ್ಟು ತಿಳುವಳಿಕೆಗೆ ಬರುತ್ತವೆ. ಅದನ್ನೇ ಅವರು ತಮ್ಮ ಸಿನಿಮಾಗಳಲ್ಲಿ ಕೂಡ ತೋರಿಸಿಕೊಂಡು ಬಂದಿದ್ದಾರೆ. ನಿಜಕ್ಕೂ ಕೂಡ ಅವರ ಸಿನಿಮಾಗಳನ್ನು ನೋಡಿದಾಗಲೂ ಕೂಡ ನಮಗೆ ಇದು ಅರ್ಥವಾಗುತ್ತದೆ. ಯಾವುದೇ ವಿಚಾರ ಅನ್ನಾದರೂ ನೇರವಾಗಿ ಹೇಳುವಂತಹ ನೇರವಂತಿಗೆ ಧನಂಜಯ್ ಅವರು ಈಗಲೇ ತಮ್ಮ ಜೀವನ ಶೈಲಿಯಲ್ಲಿ ಬೆಳೆಸಿಕೊಂಡಿದ್ದಾರೆ … Read more

DK Shivakumar: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಸಿಗುತ್ತಿರುವ ಸಂಬಳ ಎಷ್ಟು ಗೊತ್ತಾ?

DK Shivakumar ಕರ್ನಾಟಕ ರಾಜ್ಯದ ಉಪ ಮುಖ್ಯಮಂತ್ರಿ ಆಗಿ ಆಯ್ಕೆಯಾಗಿರುವ ಡಿಕೆ ಶಿವಕುಮಾರ್(DK Shivakumar) ಅವರು ಕಾಂಗ್ರೆಸ್ ಪಕ್ಷದ ಅತ್ಯಂತ ಬಲಿಷ್ಠ ನಾಯಕರಲ್ಲಿ ಒಬ್ಬರು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದಕ್ಕಾಗಿ ಅವರಿಗೆ ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಟ್ರಬಲ್ ಶೂಟರ್ ಎಂಬುದಾಗಿ ಕರೆಯಲಾಗುತ್ತದೆ. ಈ ಬಾರಿ ಚುನಾವಣೆ ನಡೆದ ನಂತರ ಅವರನ್ನು ರಾಜ್ಯದ ಮುಖ್ಯಮಂತ್ರಿ ಆಗಿ ಆಯ್ಕೆ ಮಾಡುತ್ತಾರೆ ಎಂಬುದಾಗಿ ಸಾಕಷ್ಟು ಕಡೆಗಳಲ್ಲಿ ಚರ್ಚೆ ಆಗುತ್ತಿತ್ತು ಆದರೆ ಕೊನೆಗೂ ಅವರು ರಾಜ್ಯದ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದು ಅದರ ಜೊತೆಗೆ ಇನ್ನೂ … Read more

Modi: ಮೋದಿಯನ್ನೇ ಬಾಸ್ ಎಂದ ವಿಶ್ವದ ಆ ಖ್ಯಾತ ಜನನಾಯಕ ಯಾರು ಗೊತ್ತಾ?

Modi 2014ರಲ್ಲಿ ಭಾರತ ದೇಶದ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದಂತಹ ನರೇಂದ್ರ ಮೋದಿ(Narendra Modi) ರವರು ಮತ್ತೆ ರಾಷ್ಟ್ರ ರಾಜಕಾರಣದಲ್ಲಿ ಹಿಂದಿರುಗಿ ನೋಡಿದ್ದೇ ಇಲ್ಲ ಎಂದು ಹೇಳಬಹುದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅವರಂತಹ ಜನಪ್ರಿಯ ಪ್ರಧಾನಮಂತ್ರಿ ಯಾವ ದೇಶದಲ್ಲಿ ಕೂಡ ಬಂದಿರಲು ಸಾಧ್ಯವೇ ಇಲ್ಲ. ಕೇವಲ ಭಾರತ ದೇಶದಲ್ಲಿ ಮಾತ್ರವಲ್ಲದೆ ಅವರ ಜನಪ್ರಿಯತೆ ಎನ್ನುವುದು ಜಾಗತಿಕ ಮಟ್ಟದಲ್ಲಿ ಬೇರೆ ರಾಷ್ಟ್ರದ ಜನನಾಯಕ ರಲ್ಲಿ ಕೂಡ ಇರುವುದು ಎಲ್ಲರೂ ಮೆಚ್ಚಿಕೊಳ್ಳಬೇಕಾಗಿರುವಂತಹ ವಿಚಾರವಾಗಿದೆ. ಇದು ಇತ್ತೀಚಿಗಷ್ಟೇ ಸಾಬೀತು ಕೂಡ ಆಗಿದೆ. ಹೌದು ಆಸ್ಟ್ರೇಲಿಯಾ … Read more

error: Content is protected !!