ಅತ್ಯಂತ ವಿಶೇಷವಾದ ನವಪಂಚಮ ರಾಜಯೋಗ ಸೃಷ್ಟಿ, ಈ 5 ರಾಶಿ ಅವರಿಗೆ ಮಾತ್ರ ಶುಕ್ರನಿಂದ ಅಷ್ಟೈಶ್ವರ್ಯ ಪ್ರಾಪ್ತಿ!

ಸ್ನೇಹಿತರೆ ಬುಧವಾರದ ಈ ವಿಶೇಷ ದಿನದಿಂದ ಗ್ರಹಗಳ ಸ್ಥಾನಪಲ್ಲಟವಾಗಿದ್ದು, ಹಲವು ತಿಂಗಳುಗಳ ಬಳಿಕ ಚಂದ್ರನು ಶುಕ್ರನ ರಾಶಿ ಚಕ್ರವಾದ ತುಲಾ ರಾಶಿಯಲ್ಲಿ ಸಾಗುತ್ತಿದ್ದು ಚಂದ್ರ ಮತ್ತು ಮಂಗಳರು ಪರಸ್ಪರ 9ನೇ ಮತ್ತು ಐದನೇ ಮನೆಯಲ್ಲಿ ತಮ್ಮ ಚಲನೆಯನ್ನು ಪ್ರಾರಂಭಿಸಿದ್ದಾರೆ. ಇದರಿಂದಾಗಿ 9ನೇ ಪಂಚವ ರಾಜ ಯೋಗ ಸೃಷ್ಟಿಯಾಗಲಿದ್ದು, ಇದರಿಂದ ಪಂಚ ರಾಶಿಗಳು ಹೆಚ್ಚಿನ ಅದೃಷ್ಟವನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ಮೇಷ ರಾಶಿ: ಗ್ರಹಗಳ ಸ್ಥಳ ಬದಲಾವಣೆಯಿಂದ ನಿಮ್ಮ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಎದುರಿಸಬೇಕಾಗುತ್ತದೆ. ಹಣಕಾಸಿನ ವಿಚಾರದಲ್ಲೇ ಜಾಗರೂಕರಾಗಿರಿ ನಂಬಿದವರಿನಲ್ಲಿ ಮೋಸ … Read more

ಶನಿವಾರದ ದಿನ ಭವಿಷ್ಯ: ಶನೀಶ್ವರ ಸ್ವಾಮಿಯ ಕೃಪಾಶೀರ್ವಾದದಿಂದ ಈ ರಾಶಿಯವರಿಗೆ ಇಂದು ಈ ಐದು ರಾಶಿ ಅವರಿಗೆ ಧನ ಲಾಭ, ಅಷ್ಟೇ ಐಶ್ವರ್ಯ ಪ್ರಾಪ್ತಿ!

ಮೇಷ ರಾಶಿ: ಪಾಪ ಪುಣ್ಯಗಳ ಅಧಿಪತಿಯಾಗಿರುವಂತಹ ಶನೈಶ್ಚರನ ಸಂಪೂರ್ಣ ಕೃಪಾಶೀರ್ವಾದ ನಿಮ್ಮ ಮೇಲೆ ಹೇರಳವಾಗಿರಲಿದೆ ನೀವು ಅಂದುಕೊಂಡಿರುವಂತಹ ಕೆಲಸಗಳನ್ನೆಲ್ಲ ಯಾವುದೇ ಅಡೆತಡೆಗಳಿಲ್ಲದೆ ಮಾಡುವಿರಿ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಪ್ರಗತಿ. ಉದ್ಯೋಗಸ್ಥರಿಗೆ ಒತ್ತಡ ಹೆಚ್ಚಾಗಿರುವುದು ಅದರಿಂದ ಕೆಲವು ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕನ್ಯಾ ರಾಶಿ: ಕೋರ್ಟ್ ಕಚೇರಿಯಲ್ಲಿ ಕೆಲಸ ಮಾಡುವಂತವರಿಗೆ ಈ ದಿನ ನಿರೀಕ್ಷೆಗೂ ಮೀರಿದಂತಹ ಗೆಲುವು ಹಾಗೂ ಆದಾಯ. ನಿಮ್ಮಲ್ಲಿಂದು ಆತ್ಮವಿಶ್ವಾಸ ದುಪಟ್ಟ ಆಗಿರುತ್ತದೆ, ಮನೆಗೆ ಸಂಬಂಧಿಸಿದಂತಹ ಕೆಲ ದೃಢ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ, ಸಂಗಾತಿಯೊಂದಿಗೆ ಹೆಚ್ಚಿನ ಸಮಯ ಕಳೆಯಲು … Read more

ನವೆಂಬರ್ 6, 2023: ಶ್ರೀ ಮಂಜುನಾಥ ಸ್ವಾಮಿಯ ಕೃಪಾಶೀರ್ವಾದದಿಂದ ಈ ರಾಶಿಗಿಂದು ಸಂಪತ್ತು ಸಮೃದ್ಧಿ

Daily Horoscope Nov 06: ವೃಷಭ ರಾಶಿ: ಮಂಜುನಾಥನ ಅನುಗ್ರಹದಿಂದ ಈ ದಿನ ಅತ್ಯಂತ ಆಹಲ್ಲಾದಕರವಾಗಿ ಕೂಡಿರುತ್ತದೆ, ಮನೆಯವರೊಟ್ಟಿಗೆ ಹೆಚ್ಚಿನ ಸಮಯ ಕಳೆಯುವಿರಿ ಅನಿರೀಕ್ಷಿತ ಧನ ಲಾಭವಾಗಲಿದೆ, ಮಧ್ಯಾಹ್ನದ ಬಳಿಕ ಮೇಲಧಿಕಾರಿಗಳೊಂದಿಗೆ ಸಂಘರ್ಷಣಕ್ಕೆ ಇಳಿಯುವಿರಿ ತಾಳ್ಮೆಯಿಂದ ವರ್ತಿಸುವುದರಿಂದ ಅನಾಹುತಗಳನ್ನು ತಪ್ಪಿಸಬಹುದು, ಸರ್ಕಾರಿ ಉದ್ಯೋಗಿಗಳಿಗೆ ಸಂಬಳ ಹೆಚ್ಚಾಗುವ, ಪ್ರಮೋಷನ್ ಸಿಗುವ ಸಾಧ್ಯತೆಗಳು ಕಂಡುಬಂದಿದೆ. ಕಟಕ ರಾಶಿ: ಈ ದಿನ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗುವುದು, ಎಂಥಾ ಕಷ್ಟಕರ ಕೆಲಸವಾದರೂ ಕೂಡ ಯಾರ ಸಹಾಯವನ್ನು ಪಡೆಯದೆ ಶ್ರದ್ದೆವಯಸಿ ಕಾರ್ಯ ನಿಷ್ಠೆಯನ್ನು ತೋರುವಿರಿ, … Read more

ಇಂದು ದ್ವಾದಶ ರಾಶಿಗಳಲ್ಲಿ ಶನಿ ಮಹಾತ್ಮನ ಕೃಪೆ ಯಾರ ಮೇಲಿರಲಿದೆ? ಯಾವೆಲ್ಲ ರಾಶಿಯವರು ಎಚ್ಚರವಾಗಿರಬೇಕು ತಿಳಿದುಕೊಳ್ಳಿ

Today Horoscope 29 October: ಮೇಷ ರಾಶಿ: ಇಂದು ನಿಮ್ಮ ದಿನವೂ ಉತ್ತಮವಾಗಿರುವುದರಿಂದ ಅಂದುಕೊಂಡಂತಹ ಎಲ್ಲಾ ಕೆಲಸ ಕಾರ್ಯವನ್ನು ಪೂರ್ಣಗೊಳಿಸುವಿರಿ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಾರೆ, ಉದ್ಯೋಗದಲ್ಲಿ ಮಹತ್ತರ ಬದಲಾವಣೆ ಕಂಡು ಬರಲಿದೆ. ವೃಶ್ಚಿಕ ರಾಶಿ: ಹೊಟ್ಟೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ನಿಮ್ಮನ್ನು ಬಾಧಿಸಲಿದೆ. ಮಾತಿನ ಮೇಲೆ ನಿಗಾ ವಹಿಸಿದೆ ಇದ್ದರೆ ನಿಮ್ಮ ಸಹೋದ್ಯೋಗಿಯೊಂದಿಗಿನ ಜಗಳ ತಾರಕಕ್ಕೆ ಏರಬಹುದು, ಯಾರ ಮಧ್ಯೆಯು ಹಸ್ತಕ್ಷೇಪ ಮಾಡುವ ಕೆಲಸಕ್ಕೆ ಹೋಗದಿರುವುದು ಒಳ್ಳೆಯದು, ಅಗತ್ಯವಿರುವವರಿಗೆ ವಸ್ತ್ರವನ್ನು ದಾನ ಮಾಡುವುದರಿಂದ ನಿಮ್ಮ ಈ … Read more

ಇಂದಿನಿಂದ ಈ ರಾಶಿಯವರಿಗೆ ಗುರು ಬಲ ಪ್ರಾರಂಭ! ಯಾವುದೇ ಕೆಲಸಕ್ಕೆ ಕೈ ಹಾಕಿದರು ನಿರೀಕ್ಷೆಗೂ ಮೀರಿದ ಆದಾಯ ಸಿರಿ ಸಂಪತ್ತು ಪ್ರಾಪ್ತಿ

Gurubala 2023: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುರು ಗ್ರಹವು ಸಿರಿ ಸಂಪತ್ತು ಯಶಸ್ಸು ಹಾಗೂ ಗೌರವಕ್ಕೆ ಪ್ರತೀಕ ಎಂದು ಪರಿಗಣಿಸಲಾಗಿದೆ. ಗುರುವಿನ ಕೃಪೆಯೊಂದು ನಮ್ಮ ರಾಶಿ ಚಕ್ರದ ಮೇಲೆ ಇದ್ದರೆ ಬದುಕಿನಲ್ಲಿ ಎದುರಾಗುವಂತಹ ನಾನಾ ರೀತಿಯ ಸಂಕಷ್ಟಗಳನ್ನು ಎದುರಿಸಿ ಗೆಲುವಿನತ್ತ ಸಾಗುತ್ತೇವೆ. ಆದರೆ ಗುರುವಿನ ಆಶೀರ್ವಾದ ಪಡೆಯುವುದು ಅಷ್ಟು ಸುಲಭದ ಮಾತಲ್ಲ. ಹೌದು ಸ್ನೇಹಿತರೆ ಗುರು ದೀರ್ಘವಾಗಿ ಚಲಿಸುವಂತಹ ಗ್ರಹವಾದ್ದರಿಂದ ಇತರೆ ಗ್ರಹಗಳ ಕರಿ ನೆರಳು ಗುರುವಿನ ಮೇಲೆ ಪ್ರಭಾವ ಬೀರಿ ವಕ್ರದೃಷ್ಟಿಗೆ ಕಾರಣವಾಗುತ್ತದೆ. ಹೀಗೆ ಏಪ್ರಿಲ್ … Read more

Trigraha Yoga: ತುಲಾ ರಾಶಿಯಲ್ಲಿ ತ್ರಿಗ್ರಾಹಿ ರಚನೆ, ಇನ್ನು 3 ದಿನಗಳಲ್ಲಿ ಈ ರಾಶಿಯವರ ಬಾಳು ಬೆಳಕಾಗುವುದು, ಎಲ್ಲಾ ಕೆಲಸದಲ್ಲೂ ಯಶಸ್ಸು ಧನಸಂಪತ್ತು ಗೌರವ!

Trigraha Yoga 2023: ಸ್ನೇಹಿತರೆ, ಇನ್ನು ಮೂರು ದಿನದೊಳಗೆ ಚಂದ್ರ ಮಂಗಳ ಹಾಗೂ ಕೇತು ಗ್ರಹವು ಒಟ್ಟಾಗಿ ಒಂದೇ ಮನೆಯಲ್ಲಿ ಸಂಯೋಗವನ್ನು ನಡೆಸುತ್ತಿದ್ದು, ಇದರಿಂದ ತುಲಾ ರಾಶಿಯಲ್ಲಿ ತ್ರಿಗ್ರಾಹಿ ರೂಪಗೊಳ್ಳುತ್ತಿದೆ. ಈ ಅಪರೂಪದ ಯೋಗದಿಂದ ದ್ವಾದಶ ರಾಶಿಗಳ ಪೈಕಿ ಕೇವಲ 3 ರಾಶಿಯವರು ಹೆಚ್ಚಿನ ಶುಭಫಲವನ್ನು ಅನುಭವಿಸಲಿದ್ದು, ಎಲ್ಲಾ ಕ್ಷೇತ್ರದಲ್ಲಿಯೂ ನಿರೀಕ್ಷೆಗೂ ಮೀರಿದಂತಹ ಆದಾಯ ಯಶಸ್ಸು ಸಂಪತ್ತು ಹಾಗೂ ಗೌರವವನ್ನು ಸಂಪಾದಿಸಲಿದ್ದಾರಾ. ಹಾಗಾದ್ರೆ ಆ ರಾಶಿಗಳು ಯಾವ್ಯಾವು? ಏನೆಲ್ಲ ಶುಭ ಲಾಭಗಳು ದೊರಕಲಿವೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ … Read more

Kannada Horoscope: ಶನೇಶ್ವರನ ಅನುಗ್ರಹದಿಂದ ಈ 3 ರಾಶಿಯವರಿಗೆ ಹೊಸ ಮನೆ ಖರೀದಿಸುವ ಯೋಗ, ಅಪಾರ ಧನಪ್ರಾಪ್ತಿ!

Kannada Horoscope 22 October 2023: ಸ್ನೇಹಿತರೆ 22 ಅಕ್ಟೋಬರ್ 2023ರ ಶನಿವಾರ ಇದಾಗಿದ್ದು ಇಂದು ಗ್ರಹಗಳ ಸಂಯೋಗದಿಂದ ಬುಧಾದಿತ್ಯ ಹಾಗೂ ಚತುರ್ಗ್ರಾಹಿ ಯೋಗವು ರೂಪಗೊಳ್ಳುತ್ತಿವೆ. ಇದರ ಜೊತೆಗೆ ಶಾರದೇಯ ನವರಾತ್ರಿ ಆದ ಕಾರಣ ಈ ದಿನ ಸುಕರ್ಮ ಯೋಗ, ಅಮೃತಕಾಲ ಹಾಗೂ ತ್ರಿಪುಷ್ಕರ ಯೋಗಗಳು ರಚನೆಯಾಗಿವೆ. ಈ ಎಲ್ಲಾ ಮಂಗಳಕರವಾದ ಯೋಗಗಳು ದ್ವಾದಶ ರಾಶಿಗಳ ಪೈಕಿ ಕೇವಲ ಮೂರು ರಾಶಿಯವರ ಮೇಲೆ ತನ್ನ ವಿಶೇಷ ಪ್ರಭಾವವನ್ನು ಬೀರಲಿದ್ದು ಇದರ ಜೊತೆಗೆ ಶನಿಯ ಅನುಗ್ರಹ ಯಾವೆಲ್ಲ ರಾಶಿಯವರ … Read more

ಲೈಫ್ ನಲ್ಲಿ ತಪ್ಪು ಮಾಡಿದ್ರು ಈ ರಾಶಿಯವರನ್ನು ಶನಿದೇವ ಯಾವುದೇ ಕಾರಣಕ್ಕೂ ಬಿಟ್ಟುಕೊಡೋದಿಲ್ಲ, ಈ ರಾಶಿಗೆ ಅಷ್ಟೈಶ್ವರ್ಯವನ್ನು ಕರುಣಿಸುತ್ತಾನೆ ಕರ್ಮಫಲದಾತ!

ಸ್ನೇಹಿತರೆ, ವೈದಿಕ ಜೋತಿಷ್ಯ(Vedic Astrology) ಶಾಸ್ತ್ರದಲ್ಲಿ ಶನಿದೇವರನ್ನು ನ್ಯಾಯ ದೇವರು ಕರ್ಮಫಲದಾತನೆಂದು ಕರೆಯಲಾಗುತ್ತದೆ. ವ್ಯಕ್ತಿಯ ಕರ್ಮದ ಅನುಸಾರದ ಮೇಲೆ ಶನಿ ದೇವನು ತನ್ನ ಫಲವನ್ನು ನೀಡಲಿದ್ದು ತನ್ನ ಮಂದ ಗತಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಾ ಒಂದು ರಾಶಿಯನ್ನು ಪ್ರವೇಶಿಸಿದರೆ ಬರೋಬ್ಬರಿ ಏಳು ವರ್ಷಗಳ ಕಾಲ ಸಾಡೇಸಾತಿನ ಪ್ರಭಾವವನ್ನು ಬೀರುವರು. ಆದರೆ 12 ರಾಶಿಗಳ ಪೈಕಿ ಈ ರಾಶಿಯವರು ಶನಿಯ ವಕ್ರ ದೃಷ್ಟಿ ದೃಷ್ಟಿಗೆ ಎಂದು ಗುರಿಯಾಗುವುದಿಲ್ಲ ಬದಲಿಗೆ ಈ ವ್ಯಕ್ತಿಗಳು ಯಾವುದೇ ತಪ್ಪು ಮಾಡಿದರು ಶನಿದೇವ ಸದಾ ಸಂರಕ್ಷಿಸುತ್ತ … Read more

ಸೂರ್ಯದೇವನ ಕೃಪೆಯಿಂದ ಈ 4 ರಾಶಿಗಳಿಗೆ ಒಂದು ತಿಂಗಳು ಭಾರಿ ಅದೃಷ್ಟ..

Kannada Horoscope September Month: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಒಂದೊಂದು ಗ್ರಹವು ಒಂದು ರಾಶಿಯನ್ನು ಬಿಟ್ಟು ಮತ್ತೊಂದು ರಾಶಿಗೆ ಪ್ರವೇಶ ಮಾಡಿದಾಗ, ಆ ಗ್ರಹದ ಸಂಚಾರದ ಪರಿಣಾಮ ಆ ರಾಶಿಯ ಮೇಲೆ ಬೀರುತ್ತದೆ. ಜೊತೆಗೆ ಎಲ್ಲ 12 ರಾಶಿಗಳ ಮೇಲು ಪರಿಣಾಮ ಬೀರುತ್ತದೆ. ಇದು ಸಕಾರಾತ್ಮಕ ಪರಿಣಾಮ ಆಗಿರಬಹುದು ಅಥವಾ ನಕಾರಾತ್ಮಕ ಪರಿಣಾಮ ಆಗಿರಬಹುದು. ಇದೀಗ ಸೆಪ್ಟೆಂಬರ್ 17ರಂದು ಸೂರ್ಯದೇವನು ಸಿಂಹ ರಾಶಿಯಿಂದ ಕನ್ಯಾ ರಾಶಿಗೆ ಪ್ರವೇಶ ಮಾಡಿದ್ದಾನೆ, ಕನ್ಯಾ ರಾಶಿಯಲ್ಲಿ ಈಗಾಗಲೇ ಮಂಗಳ ಇದ್ದಾನೆ. … Read more

Pisces June Horoscope: ಮೀನ ರಾಶಿಯವರ ಜೂನ್ ತಿಂಗಳ ಮಾಸ ಭವಿಷ್ಯ, ಈ 4 ವಿಚಾರದಲ್ಲಿ ಎಚ್ಚರವಹಿಸಿ

Pisces June Horoscope 2023: ದ್ವಾದಶ ರಾಶಿಗಳಲ್ಲಿ ಪ್ರಮುಖವಾದ ರಾಶಿ ಮೀನ ರಾಶಿ ಈ ರಾಶಿಯ ಜೂನ್ ತಿಂಗಳ ಮಾಸ ಭವಿಷ್ಯ ಹಾಗೂ ಈ ತಿಂಗಳಲ್ಲಿ ಮೀನ ರಾಶಿಯವರಿಗೆ ಪ್ರಮುಖವಾಗಿ ನಾಲ್ಕು ಎಚ್ಚರಿಕೆಗಳನ್ನ ನೋಡಬಹುದು. ಮೇಷ ರಾಶಿಯಲ್ಲಿ ಗುರು ರಾಹು ಕುಂಭ ರಾಶಿಯಲ್ಲಿ ಕೇತು ಶನಿ ಸ್ಥಿರವಾಗಿರುವಂಥದ್ದು ಇನ್ನು ಜೂನ್ 14ರ ತನಕ ವೃಷಭ ರಾಶಿಯಲ್ಲಿ ರವಿ ನಂತರ ಮಿಥುನದಲ್ಲಿ ರವಿ ಜೂನ್ ಒಂದರಿಂದ ಆರರ ತನಕ ಮೇಷ ರಾಶಿಯಲ್ಲಿ ಏಳರಿಂದ 23ರ ತನಕ ವೃಷಭ ರಾಶಿಯಲ್ಲಿ … Read more

error: Content is protected !!