Vishnuvardhan: ನಿಂತು ಹೋಗಿದ್ದ ವಿಷ್ಣುವರ್ಧನ್ ಸಿನಿಮಾ ಗೆ ಜೀವ ಕೊಡೋಕೆ ಹೊರಟ ತಮಿಳು ನಟ ಕಮಲ್ ಹಾಸನ್!

Kamal Haasan ನಟ ಕಮಲ್ ಹಾಸನ್ ರವರು ಕೇವಲ ತಮಿಳು ಚಿತ್ರರಂಗದಲ್ಲಿ(Kollywood) ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿ ತಮ್ಮ ನಟನೆ ಹಾಗೂ ನಿರ್ದೇಶನದ ಮೂಲಕ ದೊಡ್ಡ ಮಟ್ಟದ ಹೆಸರನ್ನು ಮಾಡಿರುವಂತಹ ಪ್ರತಿಭೆ. ಸಾಕಷ್ಟು ವರ್ಷಗಳಿಂದ ಕೂಡ ಚಿತ್ರರಂಗದಲ್ಲಿ ಲೆಜೆಂಡರಿ ಸೆಲೆಬ್ರಿಟಿಯಾಗಿ ಕಾಣಿಸಿಕೊಂಡಂತಹ ವ್ಯಕ್ತಿತ್ವ ಅವರದ್ದು. ಇನ್ನು ಸದ್ಯಕ್ಕೆ ನಟ ಕಮಲ್ ಹಾಸನ್ ಅವರು ಕನ್ನಡ ಚಿತ್ರರಂಗದ ಖ್ಯಾತ ದಿವಂಗತ ನಟ ಆಗಿರುವಂತಹ ಸಾಹಸಸಿಂಹ ವಿಷ್ಣುವರ್ಧನ್(Vishnuvardhan) ಅವರ ಕನಸನ್ನು ಈಡೇರಿಸಲು ಹೊರಟಿದ್ದಾರೆ. ಇನ್ನು ಈ ಕನಸನ್ನು ಈಡೇರಿಸಲು ಮತ್ತೊಬ್ಬ … Read more

ಅಪ್ರಾಪ್ತ ವಯಸ್ಸಿನ ಹುಡುಗಿಗೆ ಬೇಡ ಬೇಡ ಎಂದರು ಚಿತ್ರೀಕರಣ ವೇಳೆ ಕಮಲ್ ಹಾಸನ್ ಮಾಡಿದ್ದೇನು ಗೊತ್ತಾ

ನಟ ಕಮಲ್ ಹಾಸನ್ ತಮಿಳು ಚಿತ್ರರಂಗದ ಲೆಜೆಂಡರಿ ನಟ ಎಂದರೆ ತಪ್ಪಾಗಲಾರದು. ಯಾಕೆಂದರೆ ಈ ವಯಸ್ಸಿನಲ್ಲಿ ಕೂಡ ಯಾವುದೇ ರೀತಿಯ ಪಾತ್ರವನ್ನು ನೀಡಿದರು ಕೂಡ ಅದಕ್ಕೆ ತಕ್ಕಂತೆ ನ್ಯಾಯ ಸಲ್ಲಿಸುವಂತಹ ನಟನೆ ಮಾಡುವಂತಹ ಚಾತುರ್ಯತೆ ಉಳಗನಯಗನ್ ಕಮಲ್ ಹಾಸನ್ ಅವರ ಬಳಿ ಸಿದ್ಧ ಹಸ್ತವಾಗಿದೆ ಎನ್ನಬಹುದಾಗಿದೆ. ಕಮಲ್ ಹಾಸನ್ ಭಾರತೀಯ ಚಿತ್ರರಂಗ ಕಂಡಂತಹ ದೊಡ್ಡ ಸೂಪರ್ ಸ್ಟಾರ್ಗಳಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಕನ್ನಡದಲ್ಲಿ ನಟಿಸಿ ತಮ್ಮ ಸಾಮರ್ಥ್ಯ ಹಾಗೂ ಪ್ರತಿಭೆಯನ್ನು ಸಾಬೀತು ಪಡಿಸಿದ ನಂತರವಷ್ಟೇ ತಮಿಳು ಚಿತ್ರರಂಗದಲ್ಲಿ ನಟಿಸಿ … Read more

ವಿಕ್ರಮ್ ಸಿನೆಮಾ ಹಿಟ್ ಆಯ್ತು ಅಂತ ನಟ ಸೂರ್ಯಾ ಗೆ ಕಮಲ್ ಹಾಸನ್ ಉಡುಗೊರೆಯಾಗಿ ಕೊಟ್ಟಿರೋ ದುಬಾರಿ ವಾಚ್ ನ ಬೆಲೆ ಎಷ್ಟು ಗೊತ್ತಾ ಕೇಳಿದ್ರೆ ಬೆಚ್ಚಿ ಬೀಳ್ತೀರಾ

ಇತ್ತೀಚಿಗೆ ತಮಿಳು ಚಿತ್ರರಂಗದಲ್ಲಿ ರಿಲೀಸ್ ಆದ ಸಿನಿಮಾಗಳಲ್ಲಿ ಮಕಾಡೆ ಮಲಗಿದ ಸಿನಿಮಾಗಳೇ ಜಾಸ್ತಿ. ಯಾವ ಸಿನಿಮಾಗಳಲ್ಲಿ ಯಾವ ಲೋಪದೋಷಗಳಿತ್ತು ಹೇಳೋಕ್ಕಾಗಲ್ಲ, ಆದರೆ ವಿಕ್ರಮ್ ಸಿನಿಮಾ ಮಾತ್ರ ಕಾಲಿವುಡ್ ನಲ್ಲಿ ಭರವಸೆಯನ್ನು ಮೂಡಿಸಿದೆ. ನಟ ಕಮಲ ಹಾಸನ್ ನಟಿಸಿ ನಿರ್ಮಾಣ ಮಾಡಿರುವ ಚಿತ್ರ ವಿಕ್ರಮ್. ಬಹಳ ಸಮಯದ ನಂತರ ಕಮಲ ಹಾಸನ್ ಮತ್ತೆ ನಟನೆಗೆ ಇಳಿದಿದ್ದಾರೆ. ನಟ ಕಮಲ್ ಹಾಸನ್ ಸೂಪರ್ ಕಂಬ್ಯಾಕ್ ಮಾಡಿದ್ದು ಸೂಪರ್ ಹಿಟ್ ಚಿತ್ರದ ಮೂಲಕ. ನಟ ಕಮಲ ಹಾಸನ್ ಇತ್ತೀಚಿಗೆ ಯಾವ ಸಿನಿಮಾಗಳನ್ನು … Read more

ಮೊದಲ ಬಾರಿಗೆ ಅಪ್ಪು ಬಗ್ಗೆ ಮಾತನಾಡಿದ ಕಮಲ ಹಾಸನ್. ಅಪ್ಪು ಮನೆಗೆ ಕಮಲ್ ಹಾಸನ್ ಹೋಗಿದ್ದಾಗ ಅಪ್ಪು ಹೀಗ್ಯಾಕೆ ಮಾಡಿದ್ರು

ಅಪ್ಪು ಅವರನ್ನು ನಾವೆಲ್ಲ ಕಳೆದುಕೊಂಡು ಏಳು ತಿಂಗಳು ಗಳು ಕಳೆದಿವೆ. ಇನ್ನೂ ಕೂಡ ನಮಗೆಲ್ಲ ಅಪ್ಪ ಸರ್ ಇಲ್ಲ ಎಂಬ ವಿಷಯವನ್ನು ಕರಗಿಸಿ ಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಅಪ್ಪು ಅವರ ಬಗ್ಗೆ ಸಿನೆಮಾ ಸಮಾರಂಭಗಳಲ್ಲಿ ಅತಿಥಿಗಳು ಮಾತನಾಡಿದಾಗ ನಮಗೆಲ್ಲ ಮನಸ್ಸಿಗೆ ತುಂಬಾ ನೋವಾಗುತ್ತೆ. ಛೆ! ಇಂತಹ ಒಳ್ಳೆಯ ಮನುಷ್ಯ ನಮ್ಮೊಂದಿಗೆ ಇಲ್ಲವಲ್ಲ ಎಂದು.. ಅಪ್ಪು ಅವರಿಗೆ ಕೇವಲ ಕರ್ನಾಟಕದಲ್ಲಿ ಅಷ್ಟೇ ಅಭಿಮಾನಿಗಳಿಂದ ಬೇರೆ ಬೇರೆ ರಾಜ್ಯಗಳಲ್ಲಿ ಅಭಿಮಾನಿಗಳಿದ್ದಾರೆ. ಅಷ್ಟೇ ಅಲ್ಲ ಅಪ್ಪ ಸರ್ ಗೆ ಜನಸಾಮಾನ್ಯರು ಅಷ್ಟೇ ಅಲ್ಲದೆ … Read more

error: Content is protected !!