Nithyananda: ವಿಶ್ವಸಂಸ್ಥೆಯಲ್ಲಿ ನಿತ್ಯಾನಂದನ ಪ್ರತಿನಿಧಿಗಳು ಹಾಜರು! ಯಾಕೆ ಅಂತ ಗೊತ್ತಾದ್ರೆ ನೀವು ಕೂಡ ಶಾ’ ಕ್ ಆಗ್ತೀರಾ!

Nithyananda ಕರ್ನಾಟಕ ರಾಜ್ಯದವರಿಗೆ ಕೆಲವೊಂದು ಸ್ವಾಮಿಗಳ ಪರಿಚಯ ಜೀವನದ ಕೊನೆಯ ತನಕವೂ ಕೂಡ ಇರುತ್ತದೆ ಅವರಲ್ಲಿ ಬಿಡದಿ ಮಠದ ನಿತ್ಯಾನಂದ(Nityananda) ಸ್ವಾಮಿ ಕೂಡ ಒಬ್ಬ. ಆತನ ಕಳ್ಳ ಆಟಗಳು ಬಯಲಾದ ಮೇಲೆ ಕೇವಲ ಕರ್ನಾಟಕದ ಜನರಿಗೆ ಮಾತ್ರವಲ್ಲದೇ ಇಡೀ ಭಾರತದ ಹಲವಾರು ಪ್ರದೇಶಗಳ ಜನರಿಗೂ ಕೂಡ ನಿತ್ಯಾನಂದನ ಪರಿಚಯ ನೇರವಾಗಿ ಆಗಿರುತ್ತದೆ. ಈಗ ಇಕ್ವಿಡರ್ ದ್ವೀಪದ ಬಳಿ ಕೈಲಾಸ(Kailasa) ಎನ್ನುವ ತನ್ನದೇ ದೇಶವನ್ನು ಖರೀದಿ ಮಾಡಿಕೊಂಡು ತನ್ನ ಜನರೊಂದಿಗೆ ಅಲ್ಲಿಯೇ ವಾಸ ಮಾಡುತ್ತಿದ್ದಾನೆ ನಿತ್ಯಾನಂದ. ಈಗ ಹೊಸದಾಗಿ … Read more

ನಿರುದ್ಯೋಗಿಗಳಿಗಾಗಿ ಸಿಹಿ ಸುದ್ದಿಯನ್ನು ನೀಡಿದ ಕೈಲಾಸ ದೇಶದ ಒಡೆಯ. ನಿತ್ಯಾನಂದನ ಕೈಲಾಸದಲ್ಲಿ ಕೈತುಂಬಾ ಸಂಬಳ ಸಿಗುವ ಕೆಲಸ!

‘ಹಣವೆಂದರೆ ಹೆಣ ಕೂಡ ಬಾಯಿ ಬಿಡುತ್ತೆ’ ಈ ಮಾತಿನಂತೆ ‘ಸಂಬಳ ಸಿಗುವ ಕೆಲಸ ಎಂದರೆ ನಿರುದ್ಯೋಗಿಗಳ ಕಿವಿ ದೊಡ್ಡದಾಗುತ್ತೆ’ ಎಂಬ ಸಾಲುಗಳು ಇನ್ನು ಮುಂದೆ ವಾಡಿಕೆಯಾಗಬಹುದು. ಅಂಗೈನಲ್ಲಿ ಜಗತ್ತು ನೋಡುವಷ್ಟು ಮುಂದುವರೆದ ಈಗಿನ ಕಾಲದಲ್ಲಿ ಪ್ರತಿಯೊಬ್ಬರು ಉತ್ತಮ ಶಿಕ್ಷಣ ಪಡೆದು ಉದ್ಯೋಗವನ್ನು ಬಯಸುತ್ತಾರೆ. ಪ್ರತಿಯೊಂದು ಕ್ಷೇತ್ರದಲ್ಲಿಯೂ ಅರ್ಹ ಅಭ್ಯರ್ಥಿಗಳ ಸಂಖ್ಯೆ ಜಾಸ್ತಿಯಾಗಿದ್ದು, ಮನ ಬಂದ ಕಾಯಕವನ್ನು ಮಾಡಲು ಟಫ್ ಕಾಂಪಿಟೇಟರ್ ಜೊತೆ ಸ್ಪರ್ಧಿಸಬೇಕಾಗಿದೆ. ಹೊಸದಾಗಿ ಸೇರಿಕೊಳ್ಳುವ ತಂತ್ರಜ್ಞಾನದ ಜೊತೆ ಎಲ್ಲರೂ ಓಡುತ್ತಲೇ ಇರಬೇಕು. ಕೈಗೆಟಕುವ ಒಂದು ಅವಕಾಶವನ್ನು … Read more

error: Content is protected !!