ಓವರ್ ಬಿಲ್ಡಪ್ ಕೊಟ್ಟು ಚಿತ್ರವಿಡೀ ಸಿ’ಗರೇಟ್ ಸೇದೋದನ್ನಾ ಹೊಡೆಯೋದನ್ನಾ ಯುವಜನತೆಗೆ ಹೇಳಿಕೊಡೋ ಕೆಜಿಎಫ್ ಚಿತ್ರದ ಬಗ್ಗೆ ಅಸಮಾಧಾನ ಹೊರಹಾಕಿದ ಅಹೋರಾತ್ರ ವಿಡಿಯೋ ವೈರಲ್

ಕೆಜಿಎಫ್ ಚಿತ್ರ ಇಡೀ ದೇಶವೇ ತಿರುಗಿ ನೋಡುವಂತಹ ಯಶಸ್ಸಿನ ಪ್ರದರ್ಶನ ಕಾಣುತ್ತಿದೆ. ಕೆಜಿಎಫ್ ಚಿತ್ರ ಒಳ್ಳೆ ಕಲೆಕ್ಷನ್ ಪಡೆದುಕೊಳ್ಳುತ್ತಿದೆ. ಭಾರತದಲ್ಲಿಯೇ ಒಟ್ಟಾರೆ ಐದು ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಕೆಜಿಎಫ್ ಚಿತ್ರ ನ್ಯಾಷನಲ್ ಮತ್ತು ಇಂಟರ್ನ್ಯಾಷನಲ್ ಲೆವಲ್ ನಲ್ಲಿ ಸದ್ದು ಮಾಡುತ್ತಿದೆ. ಇದೇ ಸಮಯದಲ್ಲಿ ಕೆಜಿಎಫ್ ಗೆ ಹಲವಾರು ನಕಾರಾತ್ಮಕ ಪ್ರತಿಕ್ರಿಯೆಗಳು ಕೇಳಿ ಬರುತ್ತಿದೆ. ಹಲವಾರು ಜನ ಕೆಜಿಎಫ್ ಚಿತ್ರವು ಅದ್ಭುತ ಎನ್ನುತ್ತಿದ್ದರೆ. ಆದರೆ ನಮ್ಮ ರಾಜ್ಯದಲ್ಲಿ ಕೆಲವು ವ್ಯಕ್ತಿಗಳು ಕೆಜಿಎಫ್ ಚಿತ್ರದ ಮೇಲೆ ಅಸಮಧಾನ … Read more

ಈ ವರ್ಷ ಪುನೀತ್ ರಾಜ್ ಕುಮಾರ್ ಅವರ ಬದಲಾಗಿ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ನಿರೂಪಣೆ ಮಾಡಲಿರುವ ಕನ್ನಡ ನಟ ಯಾರು ಗೊತ್ತಾ

ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ಕರ್ನಾಟಕದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ. ಇದನ್ನು ಗೇಮ್ ಶೋ ಎಂದು ಕೂಡ ಕರೆಯುತ್ತಾರೆ. ಈ ಗೇಮ್ ಶೋನಲ್ಲಿ ಸ್ಪರ್ಧಿಗಳಿಗೆ ರಸ ಪ್ರಶ್ನೆಗಳನ್ನು ಕೇಳಲಾಗುತ್ತೆ.ಮತ್ತು ಸ್ಪರ್ಧಿಗಳು ಸರಿ ಉತ್ತರ ಕೊಟ್ಟರೆ ಬಹುಮಾನದ ರೂಪದಲ್ಲಿ ಹಣ ಸಿಗುತ್ತೆ. ಈ ಕಾರ್ಯಕ್ರಮವು ಮೂಲತಃ ಇಂಗ್ಲಿಷ್ ನ ಹೂ ವಾಂಟ್ಸ್ ಟು ಬಿ ಮಿಲಿಯನೇರ್ ಎಂಬ ಕಾರ್ಯಕ್ರಮದ ಐಡಿಯಾ. ಇದೇ ಕಾರ್ಯಕ್ರಮ ಹಿಂದಿಯಲ್ಲಿ ಕೌನ್ ಬನೇಗಾ ಕರೋಡ್ ಪತಿ ಎಂಬ ಹೆಸರಿನಲ್ಲಿ ಪ್ರಸಾರವಾಗುತ್ತೆ. ಹಿಂದಿಯಲ್ಲಿ ಅಮಿತಾಬ್ ಬಚ್ಚನ್ … Read more

ಅಪ್ಪು ಫ್ಯಾನ್ಸ್ ಗೆ ಭರ್ಜರಿ ಗುಡ್ ನ್ಯೂಸ್. ಅಪ್ಪು ಅವರ ವಾಯ್ಸ್ ನಲ್ಲಿಯೇ ಜೇಮ್ಸ್ ಸಿನಿಮಾವನ್ನು ನೋಡುವ ಅವಕಾಶ

ನಿಮಗೆಲ್ಲ ಗೊತ್ತಿರುವ ಹಾಗೆ ಅಪ್ಪು ಅವರ ಕೊನೆಯ ಚಿತ್ರ ಜೇಮ್ಸ್ ಬಿಡುಗಡೆ ಹೊಂದಿದೆ. ಮತ್ತು ಕರ್ನಾಟಕದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅಪ್ಪು ಅವರಿಲ್ಲದೆ ಅವರ ಕೊನೆಯ ಚಿತ್ರವನ್ನು ನೋಡುವುದು ಮನಸ್ಸಿಗೆ ತುಂಬಾ ಭಾರವಾಗುತ್ತೆ. ಆದರೂ ಕೂಡ ಅಭಿಮಾನಿಗಳು ಕೊನೆಯ ಬಾರಿ ಅಪ್ಪು ಅವರನ್ನ ಕಣ್ತುಂಬಿಕೊಳ್ಳುವ ಸದಾವಕಾಶ ಪಡೆದಿದ್ದಾರೆ. ಜೇಮ್ಸ್ ಚಿತ್ರ ಬಿಡುಗಡೆಯಾದಾಗ ಅಭಿಮಾನಿಗಳೆಲ್ಲ ಜೇಮ್ಸ್ ಚಿತ್ರವನ್ನು ಜಾತ್ರೆಯ ಹಾಗೆ ಸಡಗರದಿಂದ ಸಂಭ್ರಮಿಸಿದ್ದರು. ಜೇಮ್ಸ್ ಜಾತ್ರೆ ಎಂದೇ ಕರೆಯಲಾಗಿತ್ತು. ಜೇಮ್ಸ್ ಚಿತ್ರವನ್ನು ನೋಡಿದ ಅಭಿಮಾನಿಗಳೆಲ್ಲ ಮೂಕವಿಸ್ಮಿತರಾದರು. ಅಪ್ಪು ಅವರ … Read more

ಸರ್ಕಾರಿ ಶಾಲೆಗೆ ದರ್ಶನ್ ಕೊಟ್ಟ ಹಣವೆಷ್ಟು ಗೊತ್ತಾ? ಶಾಲಾ ಮಕ್ಕಳ ಬಾಯಿಂದಲೇ ಹೊರಬಂದ ಸತ್ಯ

ನಟ ದರ್ಶನ್ ಅವರಿಗೆ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಫ್ಯಾನ್ ಫಾಲೋವಿಂಗ್ ಇದೆ. ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಇವರನ್ನು ಕರೆಯುತ್ತಾರೆ. ನಟ ದರ್ಶನ್ ಅವರ ಸಿನಿಮಾ ಚೆನ್ನಾಗಿರಲಿ ಚೆನ್ನಾಗಿಲ್ಲದೆ ಇರಲಿ.. ಇವರ ಸಿನಿಮಾಗಳು ಹಿಟ್ ಆಗುವುದಂತೂ ಖಂಡಿತ. ನಟ ದರ್ಶನ್ ಅವರನ್ನು ಸಿನಿಮಾಗಳಲ್ಲಿ ತೋರಿಸುವ ಪಾತ್ರಗಳಿಗಿಂತಲೂ ಹೆಚ್ಚಾಗಿ ಜನರು ನಿಜಜೀವನದ ವ್ಯಕ್ತಿತ್ವವನ್ನು ಹೆಚ್ಚು ಇಷ್ಟಪಡುತ್ತಾರೆ. ದರ್ಶನ್ ಅವರ ಮಾತು ಒರಟಾದರೂ ಮನಸ್ಸು ಮೃದು. ಅತಿಯಾದ ಕೋಪ ಮತ್ತು ನೇರ ನುಡಿಗಳಿಂದ ದರ್ಶನ್ ಅವರು ಆಗಾಗ ಕಾಂಟ್ರವರ್ಸಿ ಗಳಲ್ಲಿ … Read more

ಪುನೀತ್ ದರ್ಶನ್ ಸುದೀಪ್ ಯಶ್ ಶಿವಣ್ಣ ಅಭಿಮಾನಿಗಳೇ ನಿಮಗೆ ಸ್ವಾಭಿಮಾನ ಇದ್ದರೆ ಈ ಕೆಲಸ ಮಾಡಿ ಎಂದು ಗುಡುಗಿದ ರೂಪೇಶ್ ರಾಜಣ್ಣ

ನಮ್ಮ ದೇಶದಲ್ಲಿ ಸಿನಿಮಾ ಹಾಗೂ ಭಾಷೆಯನ್ನು ಜನರು ತುಂಬಾ ಇಷ್ಟಪಡುತ್ತಾರೆ. ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಭಾಷಾಭಿಮಾನ ಮತ್ತು ಕಲಾಭಿಮಾನ ಜಾಸ್ತಿನೇ ಇದೆ. ಯಾರೂ ಕೂಡ ತಮ್ಮ ಭಾಷೆಯನ್ನು ಸುಲಭವಾಗಿ ಬಿಟ್ಟುಕೊಡಲು ಇಚ್ಛಿಸುವುದಿಲ್ಲ. ನಾವು ಕನ್ನಡಿಗರು ವಿಶಾಲ ಹೃದಯದವರು. ಬೇರೆ ಭಾಷೆಯನ್ನು ಗೌರವಿಸಿ ಪ್ರೀತಿಸುವವರು. ಆದರೆ ನಮ್ಮ ಭಾಷೆಯ ತಂಟೆಗೆ ಬಂದರೆ ನಾವು ಸುಮ್ಮನಿರುವುದಿಲ್ಲ. ಕರ್ನಾಟಕದಲ್ಲಿ ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಕನ್ನಡಿಗರಿಗಿಂತ ಬೇರೆ ಭಾಷೆಯ ಜನರೇ ಹೆಚ್ಚಿದ್ದಾರೆ. ಬೇರೆ ಭಾಷೆಯ ಸಿನಿಮಾಗಳನ್ನು ನೋಡುವವರೆ ಜಾಸ್ತಿ ಇದ್ದಾರೆ. ಬೇರೆ … Read more

ಅಪ್ಪುವಿನ ಮರ’ಣೋತ್ತರ ಡಾಕ್ಟರೇಟ್ ಪದವಿ ಪಡೆದ ಅಶ್ವಿನಿ ಪುನೀತ್ ಅವರು ಆಡಿದ ಭಾವುಕ ಮಾತುಗಳನ್ನು ಕೇಳಿದರೆ ಮನಸ್ಸು ಕರಗುತ್ತೆ

ಮನುಷ್ಯ ಬದುಕಿದ್ದಾಗ ಅಷ್ಟೇ ಅಲ್ಲದೆ ಅವನು ಇಲ್ಲದಿದ್ದಾಗ ಕೂಡ ಸಾಧನೆ ಮಾಡಬಹುದು ಎನ್ನುವುದಕ್ಕೆ ಪುನೀತ್ ರಾಜ್ ಕುಮಾರ್ ಅವರೇ ಸಾಕ್ಷಿ. ನಾವೆಲ್ಲ ಬದುಕಿದ್ದಾಗ ಮಾಡಿದ ಕೆಲಸದ ಪ್ರತಿಫಲವು ನಾವು ಸ ತ್ತ ಮೇಲೆ ಸಿಗುತ್ತೆ. ನಾವೆಲ್ಲ 4 ಜನರಿಗೆ ಸಹಾಯ ಮಾಡಿದರೆ ಅದನ್ನೇ ನಲವತ್ತು ಜನರಿಗೆ ಹೇಳಿಕೊಂಡು ತಿರುಗುತ್ತೇವೆ ಆದರೆ ಸದ್ದಿಲ್ಲದೆ ಸಾವಿರಾರು ಮಂದಿಗೆ ಸಹಾಯ ಮಾಡಿದ ಪುನೀತ್ ನಿಜಕ್ಕೂ ಗ್ರೇಟ್ ಅಲ್ವಾ. ಅದಕ್ಕೆ ಅವರಿಗೆ ಸಿಗಬೇಕಾದ ಗೌರವ ಈಗ ಸಿಕ್ಕಿದೆ. ಪುನೀತ್ ಅವರು ತೀರಿಕೊಂಡ ನಂತರವೇ … Read more

ಸಂಕಷ್ಟದ ಪರಿಸ್ಥಿತಿಯಲ್ಲಿ ತಮಿಳುನಾಡಿನ ಮುರುಗನ್ ದೇವಸ್ಥಾನಕ್ಕೆ ಅಪ್ಪು ಕೊಟ್ಟಿದ್ದ ಹಣ ಎಷ್ಟು ಗೊತ್ತಾ? ಅಪ್ಪು ಯು ಆರ್ ಗ್ರೇಟ್

ಸ್ನೇಹಿತರೆ ಪುನೀತ್ ರಾಜ್ ಕುಮಾರ್ ಅವರು ಕೇವಲ ಒಬ್ಬ ನಟ ನಿರ್ಮಾಪಕನಾಗಿ ಕೋಟ್ಯಂತರ ಮಂದಿ ಜನರನ್ನು ಸಂಪಾದನೆ ಮಾಡಿದ್ದು ಹೇಗೆ ಎಂದು ಹಲವರಿಗೆ ಆಶ್ಚರ್ಯವಾಗಬಹುದು. ಆದರೆ ಅಪ್ಪು ಅವರು ಕೇವಲ ನಟನಾಗಿ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದನೆ ಮಾಡಿಲ್ಲ. ಅಪ್ಪು ಅವರು ನಟನಷ್ಟೆ ಅಲ್ಲದೆ ಒಳ್ಳೆಯ ವ್ಯಕ್ತಿ, ಸಹೃದಯಿ ಮತ್ತು ಸಹಾಯ ಮನೋಭಾವ ಉಳ್ಳುವಂತಹ ಅದ್ಭುತ ಮನುಷ್ಯನಾಗಿದ್ದರು. ಬಲ ಕೈಯಲ್ಲಿ ಮಾಡಿದ ಸಹಾಯವನ್ನು ಎಡಗೈಗೆ ಗೊತ್ತಾಗದ ಹಾಗೆ ಮಾಡುತ್ತಿದ್ದರು. ಅಪ್ಪು ಅವರ ನಿಷ್ಕಲ್ಮಶ ಮನಸ್ಸು ಪ್ರತಿಯೊಬ್ಬರನ್ನು ಮರುಳು ಮಾಡಿ … Read more

ಇವತ್ತು ಮಳೆ ಬಂದಿದೆ ನಾನು ಇನ್ಮೇಲೆ ಅಳೋದೆ ಇಲ್ಲ ಅಂತ ಅನುಶ್ರೀ ಹೇಳಿದ್ದೇಕೆ

ನಟಿ ಮತ್ತು ಆಂಕರ್ ಅನುಶ್ರೀ ಅವರು ಇಡೀ ಕರ್ನಾಟಕಕ್ಕೆ ಚಿರಪರಿಚಿತ ಹುಡುಗಿ. ಇವರು ಕನ್ನಡದ ನಂಬರ್ ವನ್ ಆ್ಯಂಕರ್. ಇವರಿಲ್ಲದೆ ರಿಯಾಲಿಟಿ ಶೋಗಳು ಮತ್ತು ಕನ್ನಡ ಸಿನಿಮಾಗಳ ಪ್ರಚಾರವೇ ನಡೆಯುವುದಿಲ್ಲ. ಹಾಗೆ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಆ್ಯಂಕರ್ ಕೂಡ ಹೌದು. ಸಿನಿಮಾ ಹೀರೋಯಿನ್ ಗಳು ಕೂಡ ನಟಿ ಅನುಶ್ರೀ ಪಡೆಯುವಷ್ಟು ಹಣವನ್ನು ಪಡೆಯುವುದಿಲ್ಲ. ಒಂದು ಎಪಿಸೋಡ್ ಗೆ ಅನುಶ್ರೀ ಎಪ್ಪತ್ತು ಸಾವಿರ ರೂಪಾಯಿಗಳನ್ನು ಪಡೆಯುತ್ತಾರೆ. ವೈಯಕ್ತಿಕ ವಿಚಾರಕ್ಕೆ ಬಂದರೆ ಅನುಶ್ರೀ ಅವರು ಪುನೀತ್ ರಾಜ್ ಕುಮಾರ್ … Read more

ಕೊನೆಗೂ ಹೊರಬಿತ್ತು ಶಾಕಿಂಗ್ ಸತ್ಯ! ಜೇಮ್ಸ್ ಚಿತ್ರದಲ್ಲಿ ಅಪ್ಪು ಮಾಡಬೇಕಿದ್ದ ಉಳಿದ ಸೀನ್ ಗಳನ್ನು ಮಾಡಿದ ವ್ಯಕ್ತಿ ಯಾರು ಗೊತ್ತಾ

ಅಪ್ಪು ಅವರ ಕೊನೆಯ ಚಿತ್ರ ಜೇಮ್ಸ್ ಚಿತ್ರ ಎರಡನೇ ದಿನದ ನಂತರವೂ ಕೂಡ ಯಶಸ್ವಿ ಓಟವನ್ನು ಮುಂದುವರಿಸಿದೆ. ಈ ಚಿತ್ರ ಚೆನ್ನಾಗಿದೆಯೋ ಇಲ್ಲವೋ ಅದು ಮುಖ್ಯವಲ್ಲ ನಮಗೆಲ್ಲ ಅಪ್ಪು ಅವರನ್ನು ಕೊನೆಯ ಬಾರಿ ಸ್ಕ್ರೀನ್ ಮೇಲೆ ನೋಡೋದೇ ಮುಖ್ಯ ಅಂತ ಪ್ರತಿಯೊಬ್ಬರೂ ಕೂಡ ಈ ಸಿನಿಮಾವನ್ನು ವೀಕ್ಷಿಸುತ್ತಿದ್ದಾರೆ. ಹಾಗೆ ಈ ಸಿನಿಮಾ ಕೂಡ ರೆಕಾರ್ಡ್ ಬ್ರೇಕಿಂಗ್ ದಾಖಲೆಗಳನ್ನು ಸೃಷ್ಟಿ ಮಾಡುತ್ತಿದೆ. ಮೊದಲನೆ ದಿನ ಕರ್ನಾಟಕದಲ್ಲಿ ಅತಿ ಹೆಚ್ಚು ಹಣವನ್ನು ಗಳಿಸಿದ ಸಿನಿಮಾ ಇದಾಗಿದೆ. ಮೊದಲನೇ ವಾರದ ಕೊನೆಯಲ್ಲಿ … Read more

ಆ ದಿನ ಪುನೀತ್ ಶರ್ಟ್ ಕೂಡ ಮುಟ್ಟಿಲ್ಲ ಇವ್ರು. ಈ ಡಾಕ್ಟರ್ ವಿದೇಶಕ್ಕೆ ಓಡಿ ಹೋಗಿದ್ದೆಕೇ.. ರಮಣ ಡಾಕ್ಟರ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಸತ್ಯ ಬಾಯ್ಬಿಟ್ಟ ಅಪ್ಪು ಅಭಿಮಾನಿ

ಅಪ್ಪು ಅವರು ನಮ್ಮನ್ನೆಲ್ಲಾ ಅಗಲಿ 4 ತಿಂಗಳು ಕಳೆಯುತ್ತಾ ಬಂದಿದೆ. ಅಕ್ಟೋಬರ್ 29 ರಂದು ಪುನೀತ್ ಅವರು ಇಲ್ಲ ಎಂಬ ಸುದ್ದಿಯನ್ನು ಇಂದೂ ಕೂಡ ನಮಗೆಲ್ಲಾ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ದಿನವನ್ನು ಕನ್ನಡಿಗರೆಲ್ಲ ಮರೆಯೋಕೆ ಸಾಧ್ಯನೇ ಇಲ್ಲ. ಸಕತ್ ಆಗಿ ಫಿಟ್&ಫೈನ್ ಆಗಿದ್ದ ಪುನೀತ್ ಇದ್ದಕ್ಕಿದ್ದ ಹಾಗೆ ಇಲ್ಲ ಎಂದರೆ ಯಾರು ತಾನೇ ನಂಬಲು ಸಾಧ್ಯ. ಜಿಮ್ ಯೋಗ ಸೈಕ್ಲಿಂಗ್ ವಾಕಿಂಗ್ ಹೀಗೆ ಎಲ್ಲಾ ಸ್ಪೋರ್ಟ್ಸ್ ಆ್ಯಕ್ಟಿವಿಟಿ ಗಳನ್ನು ಪುನೀತ್ ನಿರಂತರ ಅಭ್ಯಾಸ ಮಾಡುತ್ತಿದ್ದರು. ಇಷ್ಟೊಂದು ದೈಹಿಕವಾಗಿ … Read more

error: Content is protected !!