Mukesh Ambani: ಐಪಿಎಲ್ ಮುಗಿದ ಕೂಡಲೇ ಮುಕೇಶ್ ಅಂಬಾನಿಗೆ ಶಾ’ ಕ್ ನೀಡಲು ಮುಂದಾದ ಜನತೆ.

Mukesh Ambani ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಆಗಿರುವಂತಹ ಮುಕೇಶ್ ಅಂಬಾನಿ(Mukesh Ambani) ಅವರ ಒಡೆತನದಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸಾಕಷ್ಟು ಕಂಪನಿಗಳಿದ್ದು ಅವುಗಳಲ್ಲಿ ಪ್ರಮುಖವಾಗಿ Reliance, Jio ಕಂಪನಿಗಳು ಕಂಡುಬರುತ್ತವೆ. ಇವುಗಳ ಆದಾಯ ಸಾವಿರಾರು ಕೋಟಿ ರೂಪಾಯಿ ರೂಪದಲ್ಲಿ ಇದ್ದು ದಿನೇ ದಿನೇ ಇವುಗಳ ಬೆಳವಣಿಗೆ ಕೂಡ ನಿಜಕ್ಕೂ ಗಮನಾರ್ಹವಾಗಿವೆ. ಅದರಲ್ಲೂ ವಿಶೇಷವಾಗಿ ಈ ಬಾರಿ ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ ನ ಪ್ರಸಾರದ ಹಕ್ಕುಗಳನ್ನು ಮುಖೇಶ್ ಅಂಬಾನಿ ಅವರ ಒಡೆತನದ … Read more

CSK: ಈ ಬಾರಿ ಐಪಿಎಲ್ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸಿಕ್ಕಿರುವ ನಗದು ಬಹುಮಾನ ಎಷ್ಟು ಗೊತ್ತಾ?

CSK ಕೊನೆಗೂ ಕೂಡ ಈ ಬಾರಿಯ ಐಪಿಎಲ್(IPL) ನಾಟಕೀಯ ಅಂತ್ಯ ಕಂಡಿದ್ದು ಪ್ರತಿಯೊಬ್ಬರೂ ಕೂಡ ಉಳಿಸಲಾಗದಂತಹ ಕೊನೆಯನ್ನು ಈ ಬಾರಿ ಐಪಿಎಲ್ ನಲ್ಲಿ ಕಾಣಲಾಗಿದೆ. ನಿಜಕ್ಕೂ ಕೂಡ ಈ ಫಲಿತಾಂಶವನ್ನು ಕೊನೆಯ ಓವರ್ ನೋಡುತ್ತಿದ್ದವರು ಯಾರು ಕೂಡ ಊಹಿಸಿರಲಿಲ್ಲ. ಕಳೆದ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಗಮನಿಸಬಹುದು 9ನೇ ಸ್ಥಾನದಲ್ಲಿ ತನ್ನ ಐಪಿಎಲ್ ಅನ್ನು ಮುಗಿಸಿತ್ತು ಆ ಸಂದರ್ಭದಲ್ಲಿ ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ನಾವು ಮುಂದಿನ ವರ್ಷ ಖಂಡಿತವಾಗಿ ಕಂಬ್ಯಾಕ್ ಮಾಡುತ್ತೇವೆ ಎಂಬುದಾಗಿ … Read more

Rohit Sharma: ರೋಹಿತ್ ಶರ್ಮಾ ಅವರಿಗೆ ಅತ್ಯಂತ ಕಿರಿಕಿರಿ ಉಂಟುಮಾಡುವ ಭಾರತೀಯ ಕ್ರಿಕೆಟರ್ ಯಾರು? ನೀವೇ ನೋಡಿ.

Rohit Sharma ರೋಹಿತ್ ಶರ್ಮ ಪೂರ್ಣಪ್ರಮಾಣದಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕತ್ವವನ್ನು ವಹಿಸಿಕೊಂಡು ಈಗಾಗಲೇ ಸರಿ ಸುಮಾರು ಮೂರು ವರ್ಷಗಳ ಕಳೆದಿವೆ ಎಂದು ಹೇಳಬಹುದಾಗಿದೆ. ಕೇವಲ ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿ ಮಾತ್ರವಲ್ಲದೆ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್(Mumbai Indians) ತಂಡದ ನಾಯಕನಾಗಿ ಕೂಡ ಸಾಕಷ್ಟು ಯಶಸ್ವಿ ಗೆಲುವುಗಳನ್ನು ರೋಹಿತ್ ಶರ್ಮಾ(Rohit Sharma) ಕಂಡಿದ್ದಾರೆ. ಈಗಾಗಲೇ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ 5 ಬಾರಿ ಐಪಿಎಲ್ ಟ್ರೋಫಿಯನ್ನು ಗೆದ್ದಿದ್ದಾರೆ. ಸದ್ಯಕ್ಕೆ ಈ ಬಾರಿ ಭಾರತದಲ್ಲಿ ನಡೆಯಲಿರುವಂತಹ ಏಕದಿನ … Read more

KL Rahul: ಐಪಿಎಲ್ ನಡುವೆ ಮತ್ತೊಂದು ಆ’ ಘಾತಕ್ಕೆ ಸಿಲುಕಿದ ಕನ್ನಡಿಗ ಕೆ ಎಲ್ ರಾಹುಲ್.

KL Rahul ನಾವು ಈ ರೀತಿ ಹೇಳುವುದು ತಪ್ಪಾಗಿ ಕಾಣುತ್ತದೆ ಆದರೆ ಮದುವೆಯಾದ ಸಮಯದಿಂದಲೂ ಕೂಡ ಕೆ ಎಲ್ ರಾಹುಲ್(KL Rahul) ಅವರ ಸಮಯ ಅಷ್ಟೊಂದು ಚೆನ್ನಾಗಿ ಇಲ್ಲ ಎಂಬುದಾಗಿಯೇ ಹೇಳಬಹುದಾಗಿದೆ. ಹೌದು ಯಾಕೆಂದರೆ ಮದುವೆಯಾದ ಸಂದರ್ಭದಲ್ಲಿ ಕೂಡ ಇಡೀ ವರ್ಷ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಒಂದೇ ಒಂದು ಮ್ಯಾಚ್ ಅನ್ನು ಕೂಡ ಆಡಿಲ್ಲ. ಆಡಿರುವ ಕ್ರಿಕೆಟ್ ನಲ್ಲಿ ಸಂಪೂರ್ಣವಾಗಿ ವಿಫಲ ಪ್ರದರ್ಶನವನ್ನು ತೋರ್ಪಡಿಸಿದ್ದಾರೆ. ಕೆ ಎಲ್ ರಾಹುಲ್ ಒಂದು ಕಾಲದಲ್ಲಿ ಪ್ರತಿವರ್ಷ ಐಪಿಎಲ್(IPL) ನಲ್ಲಿ … Read more

Virat Kohli: ಒಂದು ಕೋಟಿ ದಂಡ ಕಟ್ಟಿದ ಬೆನ್ನೆಲ್ಲೇ ವಿರಾಟ್ ಕೊಹ್ಲಿ ಗಂಭೀರ್ ಗೆ ತನ ಯೋಗ್ಯತೆ ತೋರಿಸಲು ಮಾಡಿದ್ದೇನು? ಇಲ್ಲಿದೆ ನೋಡಿ.

Virat Kohli ವಿರಾಟ್ ಕೊಹ್ಲಿ ಹಾಗೂ ಗಂಭೀರ್(Gambhir) ನಡುವಿನ ಮಾತಿನ ಚಕಮಕಿ ಎನ್ನುವುದು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಜಾಗತಿಕ ಮಟ್ಟದಲ್ಲಿ ಸಾಕಷ್ಟು ದೊಡ್ಡ ಸದ್ದನ್ನು ಮಾಡಿದೆ. ಯಾಕೆಂದ್ರೆ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರೂ ಕೂಡ ಈ ಘಟನೆಯ ಬಗ್ಗೆ ತಮ್ಮದೇ ಆದಂತಹ ಅಭಿಪ್ರಾಯಗಳನ್ನು ಕಪೋಲ ಕಲ್ಪಿತವಾಗಿ ನೀಡುತ್ತಿದ್ದಾರೆ. ಪಂದ್ಯವನ್ನು ಸಂಪೂರ್ಣವಾಗಿ ನೋಡಿದವರಿಗೆ ಖಂಡಿತವಾಗಿ ಇದು ಎಲ್ಲಿಂದ ಪ್ರಾರಂಭವಾಯಿತು ನಂತರ ಏನೆಲ್ಲಾ ನಡೆಯಿತು ಎಂಬುದರ ಬಗ್ಗೆ ಸಂಪೂರ್ಣ ವಿವರಗಳು ಖಂಡಿತವಾಗಿ ದೊರಕಿರುತ್ತದೆ. ಇನ್ನು ಇದಕ್ಕಾಗಿ ವಿರಾಟ್ … Read more

Virat Kohli: ಚಿನ್ನಸ್ವಾಮಿಯಲಿ ಮತ್ತೊಮ್ಮೆ ಸೋತ ಬಗ್ಗೆ ವಿರಾಟ್ ಕೊಹ್ಲಿ ಕೋಪದಿಂದ ಹೇಳಿಕೊಂಡಿದ್ದೇನು ಗೊತ್ತಾ?

Virat Kohli ಇತ್ತೀಚಿನ ದಿನಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡದ ಅದೃಷ್ಟವೇ ಸರಿಯಿಲ್ಲ ಎಂದು ಕಾಣುತ್ತದೆ ಯಾಕೆಂದರೆ ಗೆಲ್ಲುವ ಪಂದ್ಯಗಳನ್ನು ಕೂಡ ನಿರಾಯಸವಾಗಿ ಕೊಹ್ಲಿ ಪಡೆ ಬಿಟ್ಟುಕೊಡುತ್ತಿದೆ. ಅದರಲ್ಲೂ ವಿಶೇಷವಾಗಿ ತವರು ಮೈದಾನ ಆಗಿರುವಂತಹ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದನ್ನು ಮಾಡುತ್ತಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಹೌದು ಕೊಲ್ಕತ್ತಾ ನೈಟ್ ರೈಡರ್ಸ್(Kolkata Knight Riders) ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 21ರನ್ನು ಗಳಿಂದ ಸೋತಿದೆ. ಬ್ಯಾಟಿಂಗ್ ಪಿಚ್ ನಲ್ಲಿ ಚೇಸಿಂಗ್ … Read more

Siraj: ಬಡವರ ಮನೆಯಲ್ಲಿ ಹುಟ್ಟಿದ್ದ ಸಿರಾಜ್ ಬಳಿ ಈಗ ಇರುವಂತಹ ಆಸ್ತಿ ಎಷ್ಟು ಕೋಟಿ ಮೌಲ್ಯದು ಗೊತ್ತೇ?

Siraj ಮೊಹಮ್ಮದ್ ಸಿರಾಜ್(MD Siraj) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಐಪಿಎಲ್ ನಲ್ಲಿ ಮೊದಲ ಬಾರಿಗೆ ಸನ್ ರೈಸರ್ಸ್(SRH) ಹೈದರಾಬಾದ್ ತಂಡದ ಪರವಾಗಿ ಆಟವಾಡಿ ಅಲ್ಲಿ ಅತ್ಯದ್ಭುತ ಪ್ರದರ್ಶನವನ್ನು ನೀಡುವ ಮೂಲಕ ಆಕ್ಷನ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡದ ತೆಕ್ಕೆಗೆ ಸೇರುತ್ತಾರೆ. ಆರಂಭಿಕ ಸೀಜನ್ ಗಳಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡುವ ಮೂಲಕ ಅಭಿಮಾನಿಗಳ ಕೆಂಗಣ್ಣಿಗೂ ಕೂಡ ಗುರಿಯಾಗಿದ್ದ ಸಿರಾಜ್ ಮತ್ತೆ ದೊಡ್ಡ ಮಟ್ಟದಲ್ಲಿ ಯಶಸ್ವಿ ಕಂಬ್ಯಾಕ್ ಮಾಡಿ ಸದ್ಯಕ್ಕೆ ತಂಡದ ಅತ್ಯಂತ ಬಲಿಷ್ಠ … Read more

RCB: ನಿನ್ನೆ ಆರ್ಸಿಬಿ ಗೆಲ್ಲೋಕೆ ನಮ್ ಶೆಟ್ರೆ ಕಾರಣವಂತೆ! ಹೇಗೆ ಗೊತ್ತಾ ಇಲ್ಲಿದೆ ನೋಡಿ ಕಾರಣ.

Rishab Shetty ಅಂತೂ ಇಂತೂ ನೆನ್ನೆ ನಡೆದಿರುವ ಚಿನ್ನಸ್ವಾಮಿ ಕ್ರೀಡಾಂಗಣನ ಪಂದ್ಯದಲ್ಲಿ ಬಲಿಷ್ಠ ರಾಜಸ್ಥಾನ ರಾಯಲ್ಸ್(Rajasthan Royals) ತಂಡದ ವಿರುದ್ಧ ನಮ್ಮ ನೆಚ್ಚಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡ ಗೆದ್ದು ಬೀಗಿದೆ. ಗ್ರೀನ್ ಜರ್ಸಿಯಲ್ಲಿ ಕೂಡ ಗೆದ್ದಿರುವುದು ಪ್ರತಿಯೊಬ್ಬರೂ ಕೂಡ ಆಶ್ಚರ್ಯ ಪಡಬೇಕಾಗಿರುವ ವಿಚಾರ ಎನ್ನಬಹುದು. ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 9 ವಿಕೆಟ್ ಗಳ ನಷ್ಟಕ್ಕೆ Du Plesis ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಬ್ಯಾಟಿಂಗ್ ಪ್ರದರ್ಶನದಿಂದಾಗಿ 189 ರನ್ನುಗಳನ್ನು … Read more

Rcb: ಈ ಬಾರಿ ಆರ್ಸಿಬಿ ಕಪ್ ಗೆಲ್ಲೋದು ಪಕ್ಕ ಯಾಕೆ ಗೊತ್ತಾ? ಇಲ್ಲಿ ನೋಡಿ ಸಿಕ್ತು ಪರ್ಫೆಕ್ಟ್ ಕಾರಣ!

RCB ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈ ಬಾರಿ ಐಪಿಎಲ್ ನ ಪಾಯಿಂಟ್ಸ್ ಟೇಬಲ್ ನಲ್ಲಿ ಆರು ಪಂದ್ಯಗಳಲ್ಲಿ ಮೂರು ಪಂದ್ಯದಲ್ಲಿ ಸೋತು ಮೂರು ಪಂದ್ಯದಲ್ಲಿ ಗೆದ್ದು ಐದನೇ ಸ್ಥಾನದಲ್ಲಿದೆ. ಹೀಗಿದ್ದರೂ ಕೂಡ ಈ ಬಾರಿ ನಮ್ಮ ತಂಡ ಕಪ್ ಗೆಲ್ಲೋದು ಪಕ್ಕ ಎನ್ನುವುದಾಗಿ ಒಂದು ಮಾಹಿತಿ ಸಿಕ್ಕಿದೆ. ಅಷ್ಟಕ್ಕೂ ಇದ್ಯಾವುದೋ ಫಿಕ್ಸಿಂಗ್ ಅಂತ ಅನ್ಕೋಬೇಡಿ. ಇದುಕ್ಕೊಂದು ಸರಿಯಾದ ಕಾರಣ ಕೂಡ ಇದೆ. ಕಾರಣ ಎನ್ನುವುದಕ್ಕಿಂತ ಕಾರಣಗಳು ಎನ್ನುವುದು … Read more

Virat Kohli: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯುವ ವೇಗಿಗೆ ಕ್ಲಾಸ್ ತಗೊಂಡ್ರಾ ವಿರಾಟ್ ಕೊಹ್ಲಿ?

Virat Kohli ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಹಾಗೂ ಚೆನ್ನೈ ಸೂಪರ್ ಕಿಂಗ್ಸ್(CSK) ತಂಡ ಐಪಿಎಲ್ ನಲ್ಲಿ ಬದ್ಧ ಸಂಪ್ರದಾಯಿಕ ಎದುರಾಳಿಗಳು ಎಂಬುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಅದರಲ್ಲೂ ಚಿನ್ನಸ್ವಾಮಿ ಯಲ್ಲಿ ಈ ಮ್ಯಾಚ್ ನಡೆದಾಗ ಖಂಡಿತವಾಗಿ ಬೇರೆಯದೇ ರೂಪವನ್ನು ಪಡೆದುಕೊಳ್ಳುತ್ತದೆ. ನಿನ್ನೆ ನಡೆದಿರುವಂತಹ ಪಂದ್ಯದಲ್ಲಿ ಕೂಡ ಇದೇ ರೂಪವನ್ನು ನಾವೆಲ್ಲರೂ ಸಾಕ್ಷಿಕರಿಸಿದ್ದೇವೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡದ ಅಭಿಮಾನಿಗಳಿಗೆ ಬೇಸರವನ್ನು ಮಾಡಿದಂತಹ ಮತ್ತೊಂದು ಘಟನೆ ಏನಂದರೆ ತಂಡದ ಪ್ರಮುಖ ಆಟಗಾರ ಆಗಿರುವಂತಹ ವಿರಾಟ್ … Read more

error: Content is protected !!