ಐಪಿಲ್ ಪಟ್ಟವನ್ನು ಮುಡಿಗೇರಿಸಿಕೊಂಡಿರುವ ಗುಜರಾತ್ ಟೈಟನ್ಸ್ ತಂಡಕ್ಕೆ ಸಿಕ್ಕಿರುವ ಒಟ್ಟು ಬಹುಮಾನದ ಮೊತ್ತ ಎಷ್ಟು ಗೊತ್ತಾ

ಈ ವರ್ಷದ ಐಪಿಎಲ್ ಸೀಸನ್ ನಲ್ಲಿ ಎಲ್ಲರ ಲೆಕ್ಕಾಚಾರ ತಲೆಕೆಳಗಾಗಿದೆ. ಹೊಳೆಯ ಐಪಿಎಲ್ ತಂಡಗಳನ್ನು ಮೆಟ್ಟಿ ಹೊಸ ಐಪಿಎಲ್ ತಂಡಗಳು ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಂತಹ ಬಲಿಷ್ಠ ತಂಡಗಳನ್ನು ಹಿಂದಿಕ್ಕಿ ಗುಜರಾತ್ ಟೈಟನ್ಸ್ ತಂಡ ಐಪಿಎಲ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ಹಾಡಿನ ಮೊದಲ ಸೀಸನ್ ನಲ್ಲಿ ಐಪಿಎಲ್ ಕಪ್ ಅನ್ನು ಗೆದ್ದು ಬಲಿಷ್ಠ ತಂಡ ಎಂಬ ಹೆಗ್ಗಳಿಕೆ ಪಡೆದಿದೆ. ಗುಜರಾತ್ ಟೈಟನ್ಸ್ ತಂಡದ ನಾಯಕತ್ವವನ್ನು ಹಾರ್ದಿಕ್ ಪಾಂಡ್ಯ ಅವರು ವಹಿಸಿದ್ದರು. ಐಪಿಎಲ್ … Read more

ಈ ವರ್ಷದ ಐಪಿಎಲ್ ನಲ್ಲಿ 3 ನೇ ಸ್ಥಾನವನ್ನು ಪಡೆದಿರುವ ಆರ್ಸಿಬಿ ತಂಡಕ್ಕೆ ಸಿಕ್ಕಿರುವ ಬಹುಮಾನದ ಮೊತ್ತ ಎಷ್ಟು ಗೊತ್ತಾ

ಹದಿನೈದು ವರ್ಷ ಕಳೆದರೂ ಸಹ ಆರ್ ಸಿಬಿ ತಂಡದವರು ಇನ್ನೂ ಕೂಡ ಒಂದು ಬಾರಿ ಕಪ್ ಗೆದ್ದಿಲ್ಲ. ಇಷ್ಟು ವರ್ಷಗಳಿಂದ ಅಭಿಮಾನಿಗಳು ಸತತವಾಗಿ ಆರ್ ಸಿಬಿ ತಂಡಕ್ಕೆ ಸಪೋರ್ಟ್ ಮಾಡಿಕೊಂಡೇ ಬರುತ್ತಿದ್ದಾರೆ ಆದರೆ ಆರ್ ಸಿಬಿ ಅವರ ಕೈಯಲ್ಲಿ ಒಂದು ಕಪ್ ಅನ್ನು ಕೂಡ ಗೆಲ್ಲಲಾಗದೆ ಇರೋದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ ಇನ್ಮೇಲೆ ಆರ್ ಸಿಬಿ ತಂಡವನ್ನು ಬೆಂಬಲಿಸಬೇಕೋ ಬೇಡವೋ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಈ ವರ್ಷವಂತೂ ಅಭಿಮಾನಿಗಳಿಗೆ ತುಂಬಾನೇ ಬೇಸರ ಮೂಡಿದೆ ಯಾಕೆಂದರೆ ಆರ್ … Read more

ಶತಕದ ಆಟಕ್ಕೆ ವಿರಾಟ್ ಕಾರಣ ಎಂದ ರಜತ್ ಪಾಟೀದಾರ್, ಅದು ಹೇಗೆ ಗೊತ್ತಾ?

IPL ಪಂದ್ಯ ಆರಂಭ ಆಗಿದ್ದು ಪಂದ್ಯ ನಡೆದಿದ್ದು ಅರ್ ಸಿ ಬಿ ಬೆಂಗಳೂರು ಪ್ರತಿನಿಧಿಸಿ ತಂಡ ಆಗಿದೆ ಪ್ರತಿಯೊಬ್ಬ ವ್ಯಕ್ತಿಗೂ ಅವನ ಜೀವನದಲ್ಲಿ ಒಂದು ಅದ್ಬುತ ಅವಕಾಶವನ್ನು ಆ ದೇವರು ನೀಡುತ್ತಾರೆ ಅದನ್ನು ತನಗೆ ಹೇಗೆ ಬೇಕೋ ಹಾಗೆ ಪರಿವರ್ತಿಸಿ ಅದರ ಸದುಪಯೋಗ ಪಡೆದು ಕೊಳ್ಳುವ ಕಲೆ ಈ ವ್ಯಕ್ತಿ ಆಗಿರುವುದುರಜತ್ ಪಟೇದರ ಬಗ್ಗೆ ಎಲ್ಲರಿಗೂ ಗೊತ್ತು ಇವರು ಬೆಂಗಳೂರು ರಾಯಲ್ ಚಾಲೆಂಜರ್ಸ್ ಅಲ್ಲಿ ಆಡುವ ಒಬ್ಬ ಕ್ರಿಕೆಟಿಗ ಇಂದೋರ್ ಮೂಲದ ಇವರು ಯುವ ಬ್ಯಾಟ್ಸ್ಮನ್ ಆಗಿದ್ದು … Read more

ಈ ವರ್ಷ ಆರ್ ಸಿಬಿ ತಂಡ ಫೈನಲ್ ತಲುಪದೇ ಇರೋಕೆ ಈ ಸ್ಟಾರ್ ಆಟಗಾರನೇ ಕಾರಣ ಎಂದು ಗರಂ ಆದ ಆರ್ಸಿಬಿ ಅಭಿಮಾನಿಗಳು

ಈ ವರ್ಷದ ಐಪಿಎಲ್ ಕೂಡ ಆರ್ ಸಿಬಿ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ. ಕೊನೆಯ ಹಂತಕ್ಕೆ ಇನ್ನೇನು ಒಂದು ಮೆಟ್ಟಿಲು ಹತ್ತಬೇಕು ಎನ್ನುವಷ್ಟರಲ್ಲಿ ಆರ್ ಸಿಬಿ ಸೋತು ಸುಣ್ಣವಾಗಿದೆ. ಈ ವರ್ಷ ಏನೇ ಆದರೂ ಆರ್ ಸಿಬಿ ತಂಡದವರು ಕಪ್ ಗೆದ್ದೇ ಗೆಲ್ಲುತ್ತಾರೆ ಎಂಬ ನಿರೀಕ್ಷೆ ಬಲವಾಗಿ ಆರ್ ಸಿಬಿ ಅಭಿಮಾನಿಗಳಲ್ಲಿ ಮೂಡಿತ್ತು. ಪ್ಲೇ ಆಫ್ ತಲುಪಿದ ಕೂಡಲೇ ಆರ್ ಸಿಬಿ ಕಪ್ ಗೆದ್ದೇ ಗೆಲ್ಲುತ್ತೆ ಎಂಬ ಭರವಸೆ ಕೂಡ ಹುಟ್ಟಿತ್ತು. ಪ್ಲೇ ಆಫ್ ಹಂತ ತಲುಪಿದ ಮೇಲೆ … Read more

ಐಪಿಎಲ್ ನಲ್ಲಿ ಪ್ರಸಾರವಾಗುವ ಹತ್ತು ಸೆಕೆಂಡ್ ಜಾಹೀರಾತಿಗೆ ಆಟಗಾರರು ಪಡೆಯುವ ಆದಾಯ ಎಷ್ಟು ಗೊತ್ತಾ ಕೇಳಿದ್ರೆ ದಂಗಾಗ್ತಿರಾ !

ಐಪಿಎಲ್ ಹಬ್ಬ ಇಂದಿನಿಂದ (26 march) ಶುರುವಾಗಲಿದೆ. ಪ್ರಪಂಚದಲ್ಲೇ ಅತ್ಯಂತ ಅದ್ಧೂರಿ ಆದಂತಹ ಕ್ರಿಕೇಟ್ ಮೇಳ ಎಂದೇ ಹೆಸರಾಗಿರುವ ಐಪಿಎಲ್ ಪ್ರೇಕ್ಷಕರಿಗೆ ಮನೋ ರಂಜಿಸುವುದರಲ್ಲಿ ಯಶಸ್ವಿಯಾಗಿದೆ. ಜಗತ್ತಿನ ಎಲ್ಲಾ ದೇಶದ ಆಟಗಾರರು ಒಂದೇ ಕಡೆ ಸೇರಿ ಒಟ್ಟಿಗೆ ಆಟ ಆಡುವುದನ್ನು ನೋಡಕ್ಕೆ ಕ್ರಿಕೆಟ್ ಅಭಿಮಾನಿಗಳಿಗೆ ಎಲ್ಲಿಲ್ಲದ ಖುಷಿ. 2007 ರಲ್ಲಿ ಶುರುವಾದ ಐಪಿಎಲ್ ಹದಿನೈದು ವರ್ಷಗಳು ಕಳೆದರೂ ಕೂಡ ಯಶಸ್ವಿಯಾಗಿ ಮುನ್ನುಗುತ್ತಿದೆ. ಐಪಿಎಲ್ ಆಟದ ಮೇಲೆ ದೊಡ್ಡ ದೊಡ್ಡ ಕಂಪೆನಿಗಳು ಇನ್ವೆಸ್ಟ್ ಮಾಡುತ್ತಿದ್ದಾರೆ ಮತ್ತು ದೊಡ್ಡ ಮಟ್ಟದಲ್ಲಿ … Read more

ವಿರಾಟ್ ಕೊಹ್ಲಿ ಜೊತೆ ಸೆಲ್ಫಿ ತೆಗೆದುಕೊಳ್ಳಲು ಸ್ಟೇಡಿಯಂನಿಂದ ಹಾರಿ ಮೈದಾನಕ್ಕೆ ಇಳಿದ ಹುಡುಗರ ಪರಿಸ್ಥಿತಿ ಈಗ ಏನಾಗಿದೆ ಗೊತ್ತಾ

ಕ್ರಿಕೆಟಿಗರನ್ನು ಮತ್ತು ಸಿನಿಮಾ ತಾರೆಯರನ್ನು ನಮ್ಮ ದೇಶದಲ್ಲಿ ದೇವರಾಗಿ ಕಾಣುತ್ತಾರೆ. ತಮ್ಮ ಹೆತ್ತ ತಂದೆ ತಾಯಿಗಿಂತ ಹೆಚ್ಚಾಗಿ ಸಿನಿಮಾ ನಟರನ್ನು ಮತ್ತು ಕ್ರಿಕೆಟ್ ಆಟಗಾರರನ್ನು ಜನರು ಪ್ರೀತಿಸುತ್ತಾರೆ. ಕೆಲವೊಂದು ಸಲ ಅಭಿಮಾನಿಗಳ ಅಂಧಾಭಿಮಾನಕ್ಕೆ ಏನು ಹೇಳಬೇಕೋ ಗೊತ್ತಾಗಲ್ಲ. ಮೊನ್ನೆ ಬೆಂಗಳೂರಿನಲ್ಲಿ ನಡೆದ ಇಂಡಿಯಾ ಮತ್ತು ಶ್ರೀಲಂಕಾ ಟೆಸ್ಟ್ ಕ್ರಿಕೇಟ್ ಮ್ಯಾಚ್ ನಲ್ಲಿ ನಡೆದ ಘಟನೆ ನಿಜಕ್ಕೂ ಅಚ್ಚರಿಯಾಗಿತ್ತು. ಭಾರತ ಮತ್ತು ಶ್ರೀಲಂಕಾ ತಂಡದ ನಡುವಿನ ಎರಡನೇ ಟೆಸ್ಟ್ ಮ್ಯಾಚ್ ನಡೆಯುತ್ತಿತ್ತು. ಸ್ಟೇಡಿಯಂ ನಲ್ಲಿ ಅಭಿಮಾನಿಗಳ ಸಾಗರವೇ ತುಂಬಿಕೊಂಡಿತ್ತು. … Read more

error: Content is protected !!