ದ್ವಿತೀಯ ಪಿಯುಸಿ ಮುಗಿಸಿ ಕತ್ತೆ ಹಾಲಿನ ವ್ಯಾಪಾರ ಶುರು ಮಾಡಿದ ಯುವಕ ಇಂದು ಒಂದು ಲೀಟರ್ ಕತ್ತೆಯ ಹಾಲಿಗೆ ಸಂಪಾದನೆ ಮಾಡುತ್ತಿರುವ ಹಣ ಎಷ್ಟು ಗೊತ್ತಾ

ಮನಸ್ಸಿದ್ದರೆ ಮಾರ್ಗ ಅನ್ನೋ ಮಾತಿದೆ. ಯಾವುದನ್ನು ನಮ್ಮಿಂದ ಮಾಡಲು ಸಾಧ್ಯವಿಲ್ಲ ಎಂದುಕೊಂಡರೆ ಆ ಕೆಲಸ ಮಾಡಲು ಸಾಧ್ಯವೇ ಇಲ್ಲ. ಆದರೆ ನಮ್ಮಿಂದ ಸಾಧ್ಯ ಎಂದು ತೀರ್ಮಾನಿಸಿದ್ದಾರೆ ಯಾವ ಕೆಲಸವನ್ನಾದರೂ ಮಾಡಬಹುದು ಹಾಗೂ ಅದರಿಂದ ಯಶಸ್ಸನ್ನು ಗಳಿಸಬಹುದು ಎಂಬುದಕ್ಕೆ ತಮಿಳುನಾಡಿನ ಯುವಕನ ಸಾಕ್ಷಿ. ತಾನು ಓದುವುದನ್ನು ಅರ್ಧದಲ್ಲಿಯೇ ನಿಲ್ಲಿಸಿ ತನ್ನದೇ ಅದ ವ್ಯವಹಾರವನ್ನು ಶುರು ಮಾಡಿ ಲಕ್ಷಗಟ್ಟಲೆ ಹಣವನ್ನು ಸಂಪಾದಿಸುತ್ತಿರುವ ಆ ವ್ಯಕ್ತಿ ತಮಿಳುನಾಡಿನ ತಿರುನಲ್ವೇಲಿಯ ಯು.ಬಾಬು. ಈ ವ್ಯಕ್ತಿಯ ಕಥೆಯನ್ನ ಕೇಳಿದ್ರೆ ಖಂಡಿತವಾಗಿ ನೀವೂ ಸ್ಪೂರ್ತಿ ಪಡೆಯುತ್ತೀರಿ. … Read more

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸೆಕ್ಯೂರಿಟಿಗಾರ್ಡ್ ಮಗಳು ರಾಜ್ಯಕ್ಕೆ ಮೊದಲ ಸ್ಥಾನ. ಸೆಕ್ಯೂರಿಟಿಗಾರ್ಡ್ ಗೆ ತನ್ನ ಮಗಳು ಏನಾಗಬೇಕೆಂಬ ಆಸೆ ಇದೆ ಗೊತ್ತಾ

ನಮ್ಮ ರಾಜ್ಯದ ಈ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಹೊರಬಂದಿದೆ. ಈ ವರ್ಷ ತಮ್ಮ ರಾಜ್ಯದ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದಾರೆ. 145 ವಿದ್ಯಾರ್ಥಿಗಳು ಕ್ಕೆ ಅಂಕಗಳನ್ನು ಪಡೆದು ಯಶಸ್ವಿ ಸಾಧನೆ ಮಾಡಿದ್ದಾರೆ. ಅದರಲ್ಲೂ ವಿಶೇಷತೆಯೇನೆಂದರೆ ಸಾಧನೆ ಮಾಡಿರುವ ವಿದ್ಯಾರ್ಥಿಗಳೆಲ್ಲ ಶ್ರೀಮಂತ ಕುಟುಂಬದ ವಿದ್ಯಾರ್ಥಿಗಳೆಲ್ಲ ಹಲವಾರು ವಿದ್ಯಾರ್ಥಿಗಳು ಬಡ ಕುಟುಂಬದಲ್ಲಿ ಹುಟ್ಟಿದ ಬಡ ಮಕ್ಕಳೇ. ಖಾಸಗಿ ಶಾಲೆಯ ಮಕ್ಕಳಿಗಿಂತ ಸರಕಾರಿ ಶಾಲೆಯ ಮಕ್ಕಳೇ ಮೇಲುಗೈ ಸಾಧಿಸಿರುವುದು ಖುಷಿ ವಿಚಾರ. ಕೂಲಿ ಕೆಲಸ ಮಾಡುವವಳ ಮಗ, ರೈತನ ಮಗ, … Read more

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿರುವ ಅಮಿತ್ ಕೂಲಿ ಕೆಲಸದಾಕೆಯ ಮಗ. ಇಲ್ಲಿದೆ ನೋಡಿ ಕೂಲಿ ಕೆಲಸದಾಕೆಯ ಮಗನ ಇನ್ಸ್ ಸ್ಪೈರಿಂಗ್ ಸ್ಟೋರಿ

ಪದವಿ ಪೂರ್ವ ಕಾಲೇಜಿನಲ್ಲಿ ಕೂಲಿ ಕೆಲಸ ಮಾಡುವ ಮಹಿಳೆಯ ಮಗ ಇಂದು ಕರ್ನಾಟಕ ರಾಜ್ಯಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾನೆ. ಮನಸ್ಸಿದ್ದರೆ ಮಾರ್ಗ ಉಂಟು. ಪರಿಶ್ರಮ ಮತ್ತು ಗುರಿ ಇದ್ದರೆ ಮನುಷ್ಯನಿಗೆ ಬಡತನ ಅಡ್ಡಿಯಾಗುವುದಿಲ್ಲ ಎಂದು ಈ ಹುಡುಗ ಸಾಬೀತು ಮಾಡಿದ್ದಾನೆ. ಇಂದು (19 ಮೇ) ರಂದು ಹತ್ತನೇ ತರಗತಿಯ ಫಲಿತಾಂಶ ಹೊರಬಿದ್ದಿದೆ ಕರ್ನಾಟಕ ರಾಜ್ಯದಲ್ಲಿ 145 ವಿದ್ಯಾರ್ಥಿಗಳು 625 ಕ್ಕೆ 625 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ಈ 145 ವಿದ್ಯಾರ್ಥಿಗಳಲ್ಲಿ ಅಮಿತ್ ಕೂಡ … Read more

ಮಕ್ಕಳೊಂದಿಗೆ ಡ್ಯಾನ್ಸ್ ಮಾಡಿ ಕುಣಿದು ಕುಪ್ಪಳಿಸಿದ ಟೀಚರ್ ಗೆ ಮೋದಿ ಕೈಯಿಂದ ಸನ್ಮಾನ ಇಲ್ಲಿದೆ ನೋಡಿ ಟೀಚರಮ್ಮನ ಡ್ಯಾನ್ಸ್ ವೀಡಿಯೋ

ಗುರು ದೇವೋ ಭವ ಎಂಬ ಮಾತಿದೆ ಗುರುಗಳು ದೇವರ ಸಮಾನ ದಾರಿತಪ್ಪಿದ ಮಕ್ಕಳನ್ನು ಸರಿ ದಾರಿಗೆ ಕರೆದುಕೊಂಡು ಹೋಗುವವರೇ ಗುರುಗಳು. ಈಗಿನ ಕಾಲದ ಮಕ್ಕಳು ಗುರುಗಳಿಗೆ ಹಿರಿಯರಿಗೆ ಗೌರವ ಕೊಡುವುದನ್ನು ಮರೆತಿದ್ದಾರೆ ಶಾಲೆಗಳಲ್ಲಿ ಟೀಚರ್ ಗಳಿಗೆ ಸಿಗುವ ಗೌರವ ಸಿಗುತ್ತಿಲ್ಲ. ಇಂತಹ ಕಾಲದಲ್ಲಿ ಮಕ್ಕಳನ್ನು ಕೂಡ ದೇವರಂತೆ ಕಂಡು ತರಗತಿಯಲ್ಲಿ ಮಕ್ಕಳೊಂದಿಗೆ ಆನಂದವಾಗಿ ಡ್ಯಾನ್ಸ್ ಮಾಡುತ್ತಾ ಇರುವ ಟೀಚರ್ ವೀಡಿಯೋ ವೈರಲ್ ಆಗುತ್ತಿದೆ. ಬೋಧನೆಯೆಂದರೆ ಶಿಕ್ಷಕರು ಮಕ್ಕಳಿಗೆ ಕೇವಲ ಪಾಠ ಹೇಳುವುದು ಅಷ್ಟೆ ಅಲ್ಲ. ಜೀವನದ ಮಾರ್ಗದರ್ಶನವನ್ನು … Read more

ಮುರುಕಲು ಮನೆಯಲ್ಲಿ ಹುಟ್ಟಿ ಬೆಳೆದು, ಬಡತನವನ್ನು ಮೆಟ್ಟಿ ನಿಲ್ಲುವ ಜೊತೆಗೆ IAS ಪಾಸ್ ಮಾಡಿದ ಛಲಗಾರ್ತಿಯ ಸ್ಫೂರ್ತಿದಾಯಕ ಕಥೆ !

ಸಾಧನೆ ಮಾಡೋದಿಕ್ಕೆ ಮುಖ್ಯವಾಗಿ ಏನು ಬೇಕು? ಕೆಲವ್ರು ಇದಕ್ಕೆ ದುಡ್ಡು ಇರಬೇಕು ಅಂತ ಹೇಳಬಹುದು. ಇನ್ನು ಕೆಲವರು ಯಾರದ್ದಾದರೂ ಬೆಂಬಲ ಬೇಕು ಕೈ ಹಿಡಿದು ನಡೆಸುವವರು ಬೇಕು ಅಂತಾ ಹೇಳಬಹುದು. ಇದು ಯಾವುದೂ ಇಲ್ಲದೆಯೂ ಸಹ ಒಳ್ಳೆಯ ಬ್ಯಾಕ್ ಗ್ರೌಂಡ್, ಒಳ್ಳೆಯ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದಾರೆ ಸಾಧನೆ ಮಾಡೋದು ಕಷ್ಟ ಅಲ್ಲ ಅನ್ನೋದು ಕೆಲವರ ಅಭಿಪ್ರಾಯನೂ ಆಗಿರಬಹುದು.. ಆದರೆ ನಾವಿಲ್ಲಿ ಹೇಳೋಕೆ ಹೊರಟಿರುವುದು ಇದ್ಯಾವುದೂ ಇಲ್ಲದ ಓರ್ವ ಬುಡಕಟ್ಟು ಜನಾಂಗದ ಹುಡುಗಿಯ ಕಥೆ. ಮೂರಕಲು ಮನೆಯಲಿ ಇದ್ದುಕೊಂಡೇ … Read more

error: Content is protected !!