Chanakya Neethi: ಯೌವನದಲ್ಲಿ ಈ ತಪ್ಪುಗಳನ್ನು ಯಾವತ್ತೂ ಮಾಡ್ಬೇಡಿ. ಆಮೇಲೆ ಪಶ್ಚಾತ್ತಾಪ ಪಡ್ತೀರಾ.

Inspirational ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಯೌವನ ಎನ್ನುವುದು ಆತನ ಉದ್ಧಾರವನ್ನು ಅಥವಾ ಗ್ರಹಚಾರವನ್ನು ನಿರ್ಧಾರ ಮಾಡುತ್ತದೆ ಎಂಬುದಾಗಿ ಚಾಣಕ್ಯ ಗ್ರಂಥದಲ್ಲಿ ಹೇಳಲಾಗುತ್ತದೆ. ಹೀಗಾಗಿ ಆ ಯವ್ವನದಲ್ಲಿ ಯುವಕರು ಕೆಲವೊಂದು ತಪ್ಪುಗಳನ್ನು ಮಾಡಬಾರದು, ಅದರ ಕುರಿತಂತೆ ಚಾಣಕ್ಯ ಗ್ರಂಥದಲ್ಲಿ(Chanakya Gruntha) ಉಲ್ಲೇಖಿಸಿರುವಂತೆ ತಿಳಿಯೋಣ ಬನ್ನಿ. ಮೊದಲಿಗೆ ಯುವಕರಲ್ಲಿ ಆಲಸ್ಯ ಇರಬಾರದು ಇದು ಅವರ ಪ್ರಗತಿ ಹಾಗೂ ಅಭಿವೃದ್ಧಿಗೆ ಅವರೇ ತೊಡಕು ಮಾಡಿಕೊಂಡಂತಾಗುತ್ತದೆ. ಎರಡನೆಯದಾಗಿ ಅವರಲ್ಲಿ ಕಾ’ಮ ಇರಬಾರದು. ಯವ್ವನದಲ್ಲಿ(Adulthood) ಅವರು ತಪಸ್ವಿಯಂತೆ ಇರಬೇಕು ಇಂತಹ ಆಕರ್ಷಣೆಗಳಿಂದ ದೂರವಿರಬೇಕು. ಮೂರನೇದಾಗಿ … Read more

ಈ ಆಟಗಾರ್ತಿಯ ಸಾಧನೆ ಹೆಸರಲ್ಲಿ ನಿರ್ಮಾಣವಾಗುತ್ತಿರುವ ರಸ್ತೆಗೆ ಆಕೆಯ ತಾಯಿಯೇ ದಿನಗೂಲಿ ಕೆಲಸ ಮಾಡುತ್ತಿದ್ದಾರೆ

‘ದೀಪದ ಬುಡದಲ್ಲಿ ಕತ್ತಲೆ’ ಎಂಬಂತೆ ಸಾಧಕರ ಬುಡದಲ್ಲಿ ಕಷ್ಟಗಳು ನೂರಾರಿರುತ್ತವೆ. ಭಾರತದ ಮಹಿಳಾ ಫುಟ್ಬಾಲ್ ತಂಡದ ಆಟಗಾರ್ತಿ ಅಷ್ಟಮ್ ಓರಾನ್, ಬಡ ಕುಟುಂಬ ಒಂದರಲ್ಲಿ ಜನಿಸಿ ಭಾರತದ ಪರ ಮುಂಬರುವ ವಿಶ್ವಕಪ್ ನಲ್ಲಿ ನಾಯಕಿಯಾಗಿ ಸೆಣದಾಡಲಿದ್ದಾರೆ. ಇವರ ಸಾಧನೆಯನ್ನು ಮೆಚ್ಚಿ ಏಐಎಫ್ಎಫ್ ಇವರನ್ನು ಕ್ಯಾಪ್ಟನ್ ಆಗಿ ಘೋಷಿಸಿದ ನಂತರ ಜಾರ್ಖಂಡ್ ಸರ್ಕಾರವು ಇವರ ಹೆಸರಲ್ಲಿ ಇವರ ಹುಟ್ಟೂರಿಗೆ ನೂತನ ರಸ್ತೆ ಮಾಡಿಕೊಡುವುದಾಗಿ ಘೋಷಿಸಿತು. ಅಂದ ಹಾಗೆ ಅಷ್ಟಮ್ ಓರಾನ್ ಇವರು ಝಾರ್ಖಂಡದ ಗುಮ್ಲಾ ಎಂಬ ಚಿಕ್ಕ ಹಳ್ಳಿಯವರು. … Read more

ಇನ್ನು 25 ವರ್ಷ ಕಳೆದರೆ ಭಾರತದಲ್ಲಿ ರೈತರ ಇರುವುದಿಲ್ಲ; ಸದ್ಗುರು ಹೀಗೆ ಹೇಳಿದ್ದು ಯಾಕೆ ಗೊತ್ತಾ?

ಭಾರತ ಕೃಷಿ ಪ್ರಧಾನ ದೇಶ. ನಮ್ಮ ದೇಶಕ್ಕೆ ರೈತರೇ ಜೀವಾಳ. ಇದನ್ನು ನಾವು ಶಾಲೆಗಳ ಪಠ್ಯ ಪುಸ್ತಕಗಳಲ್ಲಿಯೂ ಓದಿಕೊಂಡು ಬಂದಿದ್ದೇವೆ. ಹಾಗೆಯೇ ಭಾರತದಲ್ಲಿ ರೈತರಿಗೆ ಪ್ರಮುಖ ಸ್ಥಾನವಿದೆ. ಆದರೆ ಇಂದು ಅನ್ನ ಕೊಡುವ ರೈತ ಸಂಖ್ಯೆ ಕಡಿಮೆಯಾಗುತ್ತಿದೆ. ಕಾರಣ ನಗರಪ್ರದೇಶಗಳಲ್ಲಿ ಕೈಗಾರಿಕೆಗಳು ಹೆಚ್ಚು ತಲೆಯೆತ್ತುತ್ತಿದೆ. ತಂತ್ರಜ್ಞಾನ ಅಭಿವೃದ್ಧಿ ಕಾಣುತ್ತಿದ್ದು, ಹೆಚ್ಚು ಉದ್ಯೋಗಗಳ ಸೃಷ್ಟಿಯಾಗುತ್ತಿದೆ. ಹೆಚ್ಚು ಹೆಚ್ಚು ಉದ್ಯೋಗ ಸಿಗುತ್ತಿರುವ ಹಿನ್ನೆಲೆಯಲ್ಲಿ ರೈತರ ಮಕ್ಕಳು ಕೂಡ ಹಳ್ಳಿಯನ್ನು ತೊರೆದು ನಗರಕ್ಕೆ ಬಂದು ಉದ್ಯೋಗವನ್ನು ಮಾಡುತ್ತಿದ್ದಾರೆ. ಇದರಿಂದಾಗಿ ರೈತರ ಸಂಖ್ಯೆ … Read more

error: Content is protected !!