Ruturaj Gaikwad: ರೋಹಿತ್ ಶರ್ಮಾ ಅವರ ನಾಯಕನ ಸ್ಥಾನವನ್ನು ಕಸಿದುಕೊಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಈ ಯುವ ಆಟಗಾರ.

Ruturaj Gaikwad ಸದ್ಯಕ್ಕೆ ಭಾರತ ಕ್ರಿಕೆಟ್ ತಂಡ(Indian Cricket Team) ಜಾಗತಿಕ ವಿಶ್ವ ಕ್ರಿಕೆಟ್ ನಲ್ಲಿ ಮೊದಲು ಕಾಣಿಸಿಕೊಳ್ಳುತ್ತಿದ್ದ ಹಾಗೆ ಕಾಣಿಸಿಕೊಳ್ಳುತ್ತಿಲ್ಲ ಎನ್ನುವುದು ನಿಜಕ್ಕೂ ಕೂಡ ಕ್ರಿಕೆಟ್ ಅಭಿಮಾನಿಗಳಿಗೆ ಬೇಸರವನ್ನು ಮೂಡಿಸಿರುವಂತಹ ವಿಚಾರವಾಗಿದೆ. ಹೌದು, ಯಾಕೆಂದರೆ ಒಂದು ಕಾಲದಲ್ಲಿ ವಿಶ್ವ ಕ್ರಿಕೆಟ್ ನಲ್ಲಿ ಭಾರತೀಯ ಕ್ರಿಕೆಟ್ ತಂಡ ಅತ್ಯಂತ ಬಲಿಷ್ಠ ತಂಡಗಳಲ್ಲಿ ಮೊದಲನೇ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಿತ್ತು ಆದರೆ ಪರಿಸ್ಥಿತಿ ಈಗ ಅದೇ ರೀತಿ ಉಳಿದುಕೊಂಡಿಲ್ಲ. ಯಾಕೆಂದರೆ ನಾಯಕತ್ವ ಬದಲಾಗುತ್ತಿದ್ದ ಹಾಗೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಕಾಣುವಂತಹ ಫಲಿತಾಂಶ … Read more

Team India: ಈ ಬಾರಿ ವಿಶ್ವಕಪ್ ಗೆ ಇಬ್ಬರು ಆಟಗಾರರು ಬಂದರೆ ಖಂಡಿತವಾಗಿಯೂ ಟೀಮ್ ಇಂಡಿಯಾ ಗೆಲ್ಲುತ್ತೆ.

Team India ಈಗಾಗಲೇ ಈ ಬಾರಿ ಭಾರತದಲ್ಲಿ ನಡೆಯಲಿರುವಂತಹ ಏಕದಿನ ವಿಶ್ವಕಪ್(ODI WC) ಟೂರ್ನಮೆಂಟ್ ನ ಎಲ್ಲಾ ಪಿಕ್ಚರ್ ಗಳನ್ನು ಕೂಡ ಶೆಡ್ಯೂಲ್ ಮಾಡಲಾಗಿದೆ. ಭಾರತ ತಂಡ ಯಾವೆಲ್ಲಾ ತಂಡದ ಜೊತೆಗೆ ಆಡಲಿದೆ ಎನ್ನುವುದು ಕೂಡ ನಿರ್ಧಾರಿತವಾಗಿದೆ‌. ಎಲ್ಲದಕ್ಕಿಂತ ಪ್ರಮುಖವಾಗಿ ಈಗಾಗಲೇ ಇತ್ತೀಚಿಗಷ್ಟೇ ಇಂಗ್ಲೆಂಡ್ನಲ್ಲಿ ನಡೆದಿರುವಂತಹ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಾನ್ಸ್ ಸೇರಿದಂತೆ ಇತ್ತೀಚಿಗೆ ನಡೆದಿರುವಂತಹ ಬಹುತೇಕ ಎಲ್ಲಾ ಐಸಿಸಿ ಟೂರ್ನಮೆಂಟ್ಗಳಲ್ಲಿ ಕೂಡ ರೋಹಿತ್ ಶರ್ಮ(Rohit Sharma) ಅವರ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಸಂಪೂರ್ಣ ವಿಫಲವಾಗಿದೆ. … Read more

Rohit Sharma: ರೋಹಿತ್ ಶರ್ಮಾಗೆ ಟೀಮ್ ಇಂಡಿಯಾದ ಕ್ಯಾಪ್ಟನ್ ಆಗೋಕೆ ನಿನಗೆ ಯೋಗ್ಯತೆ ಇಲ್ಲ ಎಂದ ಅಭಿಮಾನಿಗಳು. ಹಿಂಗೆ ಆದ್ರೆ ಕಥೆ ಗೋವಿಂದ.

Rohit Sharma ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಐದು ಬಾರಿ ಮುಂಬೈ ಇಂಡಿಯನ್ಸ್ ತಂಡದ ಚಾಂಪಿಯನ್ ನಾಯಕ ಆಗಿರುವಂತಹ ರೋಹಿತ್ ಶರ್ಮ(Rohit Sharma) ಇತ್ತೀಚಿನ ದಿನಗಳಲ್ಲಿ ಸಂಪೂರ್ಣವಾಗಿ ಫಾರ್ಮ್ ಇಲ್ಲದೆ ಕಂಗೆಟ್ಟಿದ್ದಾರೆ ಎಂದು ಹೇಳಬಹುದಾಗಿದೆ. ನಿಜಕ್ಕೂ ಕೂಡ ಪ್ರತಿಯೊಬ್ಬರೂ ಈ ವಿಚಾರದ ಬಗ್ಗೆ ಚಿಂತೆ ಮಾಡುವಂತಾಗಿದೆ. ಯಾಕೆಂದರೆ ಅವರು ಕೇವಲ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ಮಾತ್ರ ಅಲ್ಲ ನಮ್ಮೆಲ್ಲರ ಭಾರತೀಯ ಕ್ರಿಕೆಟ್ ತಂಡದ(Indian Cricket Team) ಕ್ಯಾಪ್ಟನ್ ಕೂಡ ರೋಹಿತ್ ಶರ್ಮಾ ಅವರೆ ಆಗಿರುವುದರಿಂದಾಗಿ … Read more

Cricket: ಕೆಟ್ಟ ಸುದ್ದಿಗಳನ್ನೇ ನೀಡುತ್ತಿದ್ದ ಜಸ್ಪ್ರೀತ್ ಬೂಮ್ರಾ ಕೊನೆಗೂ ನೀಡಿದ್ರು ಗುಡ್ ನ್ಯೂಸ್! ಏನದು ಗೊತ್ತಾ?

Jasprit Bumrah ಕಳೆದ ಟಿ20 ವಿಶ್ವಕಪ್ ಗೂ ಮುನ್ನ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬೂಮ್ರ ತಂಡದಿಂದ ಇಂಜುರಿಯ ಕಾರಣದಿಂದಾಗಿ ಹೊರ ಹೋಗಿದ್ದರು. ಇದುವರೆಗೂ ಕೂಡ ಅವರು ತಂಡಕ್ಕೆ ವಾಪಸ್ ಆಗಿಲ್ಲ. ತಂಡದ ಅತ್ಯಂತ ಭರವಸೆಯ ಬೌಲರ್ಗಳಲ್ಲಿ ಪ್ರಮುಖರಾಗಿ ಕಾಣಿಸಿಕೊಳ್ಳುವ ಜಸ್ಪ್ರೀತ್ ಬೂಮ್ರಾ(Jasprit Bumrah) ರಾಷ್ಟ್ರೀಯ ತಂಡದಲ್ಲಿ ಆಡದೇ ಇರುವುದು ಹಲವಾರು ಟೀಕೆಗಳಿಗೆ ಕೂಡ ಕಾರಣವಾಗಿತ್ತು. ಇದರ ಮಧ್ಯದಲ್ಲಿಯೇ ಇನ್ನೇನು ಕೆಲವೇ ವಾರಗಳಲ್ಲಿ ಪ್ರಾರಂಭ ಆಗಲಿರುವ ಈ ಬಾರಿ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್(Mumbai Indians) ತಂಡದ ಪರವಾಗಿ … Read more

SKY: ಕುರಿ ಕಾಯೋ ಹುಡುಗಿಗೆ ಖ್ಯಾತ ಕ್ರಿಕೆಟ್ ಈಗ ಸೂರ್ಯ ಕುಮಾರ್ ಯಾದವ್ ಕೋಟಿ ಕೋಟಿ ಹಣ ಕೊಟ್ಟಿದ್ದು ಯಾಕೆ ಗೊತ್ತಾ?

Surya Kumar Yadav ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ನಾವು ಸೆಲೆಬ್ರಿಟಿಗಳ ಕುರಿತಂತೆ ಕೆಲವೊಂದು ಅಮೂಲ್ಯ ಎನಿಸುವಂತಹ ವಿಚಾರಗಳನ್ನು ಕೇಳುತ್ತೇವೆ. ಇದೇ ರೀತಿಯಲ್ಲಿ ನಾವು ಇಂದು ಕೇಳಲು ಹೊರಟಿರುವಂಥ ವಿಚಾರ ಭಾರತೀಯ ಕ್ರಿಕೆಟ್ ತಂಡದಲ್ಲಿ ಸೂಪರ್ ಸ್ಟಾರ್ ಆಗಿರುವ ಟಿ ಟ್ವೆಂಟಿ ಕ್ರಿಕೆಟ್ನ ವಿಶ್ವದ ನಂಬರ್ ಒನ್ ಬ್ಯಾಟ್ಸ್ಮನ್ ಆಗಿರುವ ಸೂರ್ಯ ಕುಮಾರ್ ಯಾದವ್(Sky Yadav) ಅವರ ಬಗ್ಗೆ. ಸೂರ್ಯ ಕುಮಾರ್ ಯಾದವ್(Surya Kumar Yadav) ರವರು ಐಪಿಎಲ್ ನಲ್ಲಿ ಮುಂಬೈ ತಂಡದ ಪರವಾಗಿ … Read more

Rahul Dravid: ಸತತವಾಗಿ ವೈಫಲ್ಯವನ್ನು ಕಾಣುತ್ತಿರುವ ಕೆಎಲ್ ರಾಹುಲ್ ಬಗ್ಗೆ ಕೋಚ್ ದ್ರಾವಿಡ್ ಹೇಳಿದ್ದೇನು ಗೊತ್ತಾ? ಬೇಸರದಲ್ಲಿ ಕ್ರಿಕೆಟ್ ಅಭಿಮಾನಿಗಳು.

KL Rahul ಇತ್ತೀಚಿಗಷ್ಟೇ ಕೆ ಎಲ್ ರಾಹುಲ್ ರವರು ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಹಾಗೂ ಯಶಸ್ವಿ ಉದ್ಯಮಿ ಆಗಿರುವ ಸುನಿಲ್ ಶೆಟ್ಟಿ ಅವರ ಮಗಳಾಗಿರುವ ಯುವ ಉದಯೋನ್ಮುಖ ನಟಿ ಅಥಿಯಾ ಶೆಟ್ಟಿ(Athiya Shetty) ರವರನ್ನು ಮದುವೆ ಆಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯಾದ ಬೆನ್ನಲ್ಲೇ ಪ್ರಾರಂಭವಾಗಿರುವ ಬಾರ್ಡರ್ ಗಾವಸ್ಕರ್ ಟ್ರೋಫಿಯ(Border Gavaskar) ಟೆಸ್ಟ್ ಪಂದ್ಯಾವಳಿಗೂ ಕೂಡ ಹಾಜರಿದ್ದಾರೆ. ಇದು ಅವರ ಕ್ರಿಕೆಟ್ ಪ್ರೇಮವನ್ನು ಎತ್ತಿ ಹಿಡಿಯುತ್ತದೆ. ಆದರೆ ಗಮನವಹಿಸಬೇಕಾಗಿರುವಂತಹ ಒಂದು ವಿಚಾರ ಏನೆಂದರೆ, ಈಗಾಗಲೇ … Read more

ಕ್ರಿಕೆಟ್ ದಂತಕಥೆ ಅನಿಲ್ ಕುಂಬ್ಳೆ ಮದುವೆಯಾಗಿದ್ದು ಎಂತಹ ಹುಡುಗೀನಾ ಗೊತ್ತಾ? ಇಂಟರೆಸ್ಟಿಂಗ್ ಸ್ಟೋರಿ.

cricket legend Anil Kumble: ಕ್ರಿಕೆಟ್ ಕ್ಷೇತ್ರದ ದಂತಕಥೆ(Legend) ಆಗಿರುವ ಅನಿಲ್ ಕುಂಬ್ಳೆ ಅವರ ಕುರಿತಂತೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕರ್ನಾಟಕ ಮೂಲದ ಅನಿಲ್ ಕುಂಬ್ಳೆ ಅವರು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿಯೇ ಒಂದೇ ಇನ್ನಿಂಗ್ಸ್ ನಲ್ಲಿ 10 ವಿಕೆಟ್ಗಳನ್ನು ಪಡೆಯುವ ಮೂಲಕ ದೊಡ್ಡ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಇಂದಿಗೂ ಕೂಡ ಕ್ರಿಕೆಟ್ ಅನ್ನು ಕರಿಯರ್(Career) ಅನ್ನಾಗಿ ಪ್ರಾರಂಭಿಸಬೇಕು ಎನ್ನುವ ಅದೆಷ್ಟೋ ಯುವ ಪ್ರತಿಭೆಗಳಿಗೆ ಮಾದರಿ ಎಂದರೆ ತಪ್ಪಾಗಲಾರದು. cricket legend Anil Kumble ತಮ್ಮ ಸುದೀರ್ಘ ಕ್ರಿಕೆಟ್ … Read more

ಹೊಸ ಪ್ಲಾಟ್ ಅನ್ನು ಬಾಡಿಗೆಗೆ ಪಡೆದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ.. ಇದರ ಬೆಲೆ ಎಷ್ಟೊಂದು ತಿಳಿದರೆ ನೀವು ಕೂಡ ಅಚ್ಚರಿಪಡ್ತೀರಾ..

ಸೆಲೆಬ್ರಿಟಿಗಳ ಕಾರು, ಮನೆ, ಬಂಗಲೆ, ವಾಚ್, ಮೊಬೈಲ್ ಎಲ್ಲದರ ಬಗ್ಗೆಯೂ ಕುತೂಹಲ ತೋರಿಸುವ ನೆಟ್ಟಿಗರಿಗೀಗ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಜೋಡಿಯು ಬಾಡಿಗೆಗಾಗಿ ಪಡೆದ ಫ್ಲ್ಯಾಟ್ನ ಬೆಲೆ ಎಷ್ಟೆಂದು ತಿಳಿಯಬೇಕಾಗಿದೆ. ಭಾರತ ಕ್ರಿಕೆಟ್ ತಂಡದ ಆಟಗಾರನಾದ ವಿರಾಟ್ ಕೊಹ್ಲಿ ಮತ್ತು ಚಿತ್ರರಂಗದ ಮೂಲಕ ಪರಿಚಿತರಾದ ಅನುಷ್ಕಾ ಶರ್ಮ ಇಬ್ಬರು ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇವರಿಬ್ಬರೂ ಪ್ರೀತಿಸಿ ವಿವಾಹವಾದ ನಂತರ ಇಬ್ಬರ ಅಭಿಮಾನಿಗಳು ಒಂದಾಗಿದ್ದು, ಇವರ ಬಳಗವು ಬೆಳೆಯುತ್ತಲೇ ಇದೆ. ಇಬ್ಬರು ಜೋಡಿಯಾಗಿರುವ ಫೋಟೋಗಳನ್ನು ತಮ್ಮ … Read more

ಸನಾತನ ಕಾಲದಿಂದಲೂ ದೇವಸ್ಥಾನವನ್ನು ಈ ರೀತಿಯಾಗಿ ಕಟ್ಟುತ್ತಾರೆ ಯಾಕೆ ಗೊತ್ತೇ?

ವ್ವಿವೈಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ತನ್ನಲ್ಲಿ ಹಲವಾರು ಜಾತಿ-ಧರ್ಮಗಳನ್ನು ಹೊಂದಿರುವ ಪವಿತ್ರವಾದ ನಾಡು ನಮ್ಮ ಭಾರತ ದೇಶ. ಈ ದೇಶದ ಮಣ್ಣಿನ ಪ್ರತಿಯೊಂದು ಕಣಕಣಗಳಲ್ಲೂ ನಮ್ಮ ಹಿಂದಿನ ಇತಿಹಾಸವನ್ನು ಸಾರುವ ಚರಿತ್ರೆಯನ್ನು ಈ ಪುಣ್ಯಭೂಮಿ ಹೊಂದಿದೆ ಎಂದರೆ ತಪ್ಪಾಗಲಾರದು ಹಲವಾರು ಅದ್ಭುತವಾದ ಇತಿಹಾಸವನ್ನು ಹೊಂದಿರುವ ಈ ನಮ್ಮ ಪುಣ್ಯ ಭೂಮಿ ಅನಾದಿಕಾಲದಿಂದಲೂ ಹಿಂದೂ ಸಂಸ್ಕೃತಿ ಪರಂಪರೆಯನ್ನು ಪ್ರತಿಬಿಂಬಿಸುತ್ತ ಹಿಂದು ಸಂಸ್ಕೃತಿ, ಸಂಪ್ರದಾಯ, ಆಚಾರ, ವಿಚಾರ, ಪದ್ಧತಿಗಳನ್ನು ಅಚ್ಚುಕಟ್ಟಾಗಿ ಪಾಲಿಸಿಕೊಂಡು ಬರುತ್ತಿರುವ ಜಗತ್ತಿನ ಏಕೈಕ ರಾಷ್ಟ್ರ ನಮ್ಮ ಭಾರತ ದೇಶ. … Read more

error: Content is protected !!