ಇನ್ನು 25 ವರ್ಷ ಕಳೆದರೆ ಭಾರತದಲ್ಲಿ ರೈತರ ಇರುವುದಿಲ್ಲ; ಸದ್ಗುರು ಹೀಗೆ ಹೇಳಿದ್ದು ಯಾಕೆ ಗೊತ್ತಾ?

ಭಾರತ ಕೃಷಿ ಪ್ರಧಾನ ದೇಶ. ನಮ್ಮ ದೇಶಕ್ಕೆ ರೈತರೇ ಜೀವಾಳ. ಇದನ್ನು ನಾವು ಶಾಲೆಗಳ ಪಠ್ಯ ಪುಸ್ತಕಗಳಲ್ಲಿಯೂ ಓದಿಕೊಂಡು ಬಂದಿದ್ದೇವೆ. ಹಾಗೆಯೇ ಭಾರತದಲ್ಲಿ ರೈತರಿಗೆ ಪ್ರಮುಖ ಸ್ಥಾನವಿದೆ. ಆದರೆ ಇಂದು ಅನ್ನ ಕೊಡುವ ರೈತ ಸಂಖ್ಯೆ ಕಡಿಮೆಯಾಗುತ್ತಿದೆ. ಕಾರಣ ನಗರಪ್ರದೇಶಗಳಲ್ಲಿ ಕೈಗಾರಿಕೆಗಳು ಹೆಚ್ಚು ತಲೆಯೆತ್ತುತ್ತಿದೆ. ತಂತ್ರಜ್ಞಾನ ಅಭಿವೃದ್ಧಿ ಕಾಣುತ್ತಿದ್ದು, ಹೆಚ್ಚು ಉದ್ಯೋಗಗಳ ಸೃಷ್ಟಿಯಾಗುತ್ತಿದೆ. ಹೆಚ್ಚು ಹೆಚ್ಚು ಉದ್ಯೋಗ ಸಿಗುತ್ತಿರುವ ಹಿನ್ನೆಲೆಯಲ್ಲಿ ರೈತರ ಮಕ್ಕಳು ಕೂಡ ಹಳ್ಳಿಯನ್ನು ತೊರೆದು ನಗರಕ್ಕೆ ಬಂದು ಉದ್ಯೋಗವನ್ನು ಮಾಡುತ್ತಿದ್ದಾರೆ. ಇದರಿಂದಾಗಿ ರೈತರ ಸಂಖ್ಯೆ … Read more

ಭಾರತ ದೇಶಕ್ಕೆ ತಾಕತ್ತು ಇಲ್ಲ ಎಂದು ಹೇಳಿದ್ದ ಈ ಯುವಕನ ಪಾಡು ಈಗ ಹೇಗಾಗಿದೆ ಗೊತ್ತಾ

ಉಕ್ರೇನ್ ಮತ್ತು ರಷ್ಯಾ ದೇಶಗಳ ನಡುವೆ ಮಹಾಯುದ್ಧ ನಡೆಯುತ್ತಿದೆ ಇಂತಹ ಸಂದರ್ಭದಲ್ಲಿ ಉಕ್ರೇನ್ ದೇಶದ ವಾತಾವರಣ ತುಂಬ ಹದಗೆಟ್ಟಿರುವುದು ನಮಗೆಲ್ಲಾ ಗೊತ್ತೇ ಇದೆ. ಇಂತಹ ಸಮಯದಲ್ಲಿ ಉಕ್ರೇನ್ ದೇಶದಲ್ಲಿರುವ ವಿದೇಶಿಗರು ತಮ್ಮ ಜೀವವನ್ನು ಕಾಪಾಡಿ ಕೊಂಡರೆ ಸಾಕು ಎಂದು ತಮ್ಮ ತಮ್ಮ ದೇಶಗಳಿಗೆ ಪರಾರಿಯಾಗುತ್ತಿದ್ದಾರೆ. ಉಕ್ರೇನ್ ದೇಶದಲ್ಲಿ ಇಪ್ಪತ್ತು ಸಾವಿರ ಭಾರತೀಯರು ವಾಸ ಮಾಡುತ್ತಿದ್ದಾರೆ. ಉಕ್ರೇನ್ ದೇಶದಲ್ಲಿ ವಾಸ ಮಾಡುತ್ತಿರುವ ಇಪ್ಪತ್ತು ಸಾವಿರ ಭಾರತೀಯರಲ್ಲಿ ಸುಮಾರು ಹದಿನಾಲ್ಕು ಸಾವಿರ ಭಾರತೀಯರು ವಿದ್ಯಾರ್ಥಿಗಳೇ ಆಗಿದ್ದಾರೆ. ಅದರಲ್ಲೂ ವಿಶೇಷವಾಗಿ ವೈದ್ಯಕೀಯ … Read more

ಅಧ್ಯಕ್ಷನಾಗುವುದಕ್ಕಿಂತಲೂ ಮುಂಚೆ ಉಕ್ರೇನ್ ದೇಶದ ಪ್ರೆಸಿಡೆಂಟ್ ಮಾಡುತ್ತಿದ್ದ ಕೆಲಸವೇನು ಗೊತ್ತಾ? ಕೇಳಿದರೆ ನೀವು ನಕ್ಕು ನಕ್ಕು ಸುಸ್ತಾಗ್ತೀರಾ

ರಷ್ಯಾ ಮತ್ತು ಉಕ್ರೇನ್ ದೇಶದ ನಡುವಿನ ಸಮರ ದಿನದಿಂದ ದಿನಕ್ಕೆ ಏರುತ್ತಿದೆ. ಎರಡೂ ದೇಶದ ನಾಯಕರು ಒಬ್ಬರಿಗಿಂತ ಒಬ್ಬರು ಕಮ್ಮಿಯಿಲ್ಲ ಎಂಬಂತೆ ಯುದ್ಧಕ್ಕೆ ಸಿದ್ಧರಾಗಿ ನಿಂತಿದ್ದಾರೆ. ರಷ್ಯಾದ ಅಧ್ಯಕ್ಷ ಪುಟಿನ್ ಬಗ್ಗೆ ನೀವೆಲ್ಲ ಕೇಳೇ ಇರುತ್ತೀರಿ ಆದರೆ ಹಲವಾರು ಜನರಿಗೆ ಉಕ್ರೇನ್ ದೇಶದ ಅಧ್ಯಕ್ಷ ವೊಲೊಡ್ ಮೀರ್ ಝೆಲೆನ್ಸ್ಕಿ. ರಷ್ಯಾ ದೇಶವನ್ನೇ ಎದುರು ಹಾಕಿಕೊಂಡಿರುವ ಈತ ನಿಜಕ್ಕೂ ಸಾಮಾನ್ಯ ವ್ಯಕ್ತಿಯಲ್ಲ. ಜಗತ್ತಿನಲ್ಲೇ ಅತ್ಯಂತ ಪವರ್ ಫುಲ್ ಪ್ರೆಸಿಡೆಂಟ್ ಎನಿಸಿಕೊಂಡಿರುವ ಪುಟಿನ್ ಅವರಿಗೆ ವೊಲೊಡ್ ಮೀರ್ ಝೆಲೆನ್ಸ್ಕಿ ಓಪನ್ … Read more

ಭಾರತದಲ್ಲಿ ದೇವಸ್ಥಾನಗಳು ಎತ್ತರದಲ್ಲಿರುತ್ತವೆ ಯಾಕೆ ಗೊತ್ತೇ

ನಾವೆಲ್ಲರೂ ಇಂದು ನೋಡುವ ಹಾಗೆ ದೇವಸ್ಥಾನಗಳನ್ನು ಎಲ್ಲೆಂದರಲ್ಲಿ ನಿರ್ಮಿಸುತ್ತಾರೆ ಹಳ್ಳ ಕೊಳ್ಳಗಳಲ್ಲಿ ರಸ್ತೆಯ ಬದಿಗಳಲ್ಲಿ ಇನ್ನೂ ಹತ್ತು ಹಲವಾರು ಕಟ್ಟಬಾರದ ಜಾಗಗಳಲ್ಲಿ ದೇವಸ್ಥಾನಗಳನ್ನು ನಿರ್ಮಿಸುತ್ತಿದ್ದಾರೆ ಆದರೆ ದೇವಸ್ಥಾನಗಳನ್ನು ಹಾಗೆ ನಿರ್ಮಿಸುವುದು ಸೂಕ್ತವಲ್ಲ ಈ ಕಾರಣದಿಂದಾಗಿಯೇ ಪ್ರಾಚೀನ ಕಾಲದಿಂದಲೂ ನಮ್ಮ ಪೂರ್ವಜರು ದೇವಸ್ಥಾನಗಳನ್ನು ಎತ್ತರದ ಜಾಗಗಳಲ್ಲಿ ಬೆಟ್ಟದ ಮೇಲ್ಭಾಗದಲ್ಲಿ ನಿರ್ಮಿಸುತ್ತಿದ್ದರು ಆ ಕಾರಣದಿಂದಾಗಿಯೇ ಇಂದಿಗೂ ಹಲವಾರು ನಮ್ಮ ಪ್ರಾಚೀನ ಶಕ್ತಿ ಸ್ಥಳಗಳು ದೇವಾಲಯಗಳು ಬೆಟ್ಟದ ಮೇಲೆಯೇ ಇರುವುದು ನಮ್ಮ ಪೂರ್ವಜರು ದೇವಸ್ಥಾನಗಳನ್ನು ಎತ್ತರದ ಸ್ಥಳಗಳಲ್ಲಿ ನಿರ್ಮಿಸುವುದಕ್ಕೂ ಹಲವಾರು ಕಾರಣಗಳಿವೆ … Read more

error: Content is protected !!