ಬಿಗ್ ಬಾಸ್ ಸೀಸನ್ 16 ನಲ್ಲಿ ನಿರೂಪಣೆ ಮಾಡಲು ಬಾಲಿವುಡ್ ನಟ ಸಲ್ಮಾನ್ ಖಾನ್ ಕೇಳಿರುವ ಸಂಭಾವನೆ ಎಷ್ಟು ಗೊತ್ತಾ ನೀಡಿದರೆ ನಿಜಕ್ಕೂ ಬೆರಗಾಗ್ತೀರಾ

ಬಿಗ್ ಬಾಸ್ ರಿಯಾಲಿಟಿ ಶೋ ಕಿರುತೆರೆ ಇತಿಹಾಸದಲ್ಲಿ ಅತ್ಯಂತ ಜನಪ್ರಿಯತೆ ಹೊಂದಿರುವ ರಿಯಾಲಿಟಿ ಶೋ. ಇದು ತೆರೆಕಂಡಿರುವ ಎಲ್ಲಾ ಭಾಷೆಯಲ್ಲಿಯೂ ಕೂಡ ಸಕ್ಸಸ್ ಕಂಡಿದೆ. ಹಿಂದಿ ಕನ್ನಡ ತಮಿಳು ತೆಲುಗು ಮಲಯಾಳಂ ಹೀಗೆ ಎಲ್ಲಾ ಭಾಷೆಯಲ್ಲೂ ಕೂಡ ಬಿಗ್ ಬಾಸ್ ರಿಯಾಲಿಟಿ ಶೋ, ಪ್ರತಿ ವರ್ಷವೂ ಕೂಡ ಟೆಲಿಕಾಸ್ಟ್ ಆಗುತ್ತದೆ. ನಮ್ಮ ಕನ್ನಡದಲ್ಲಿ ಕೂಡ ಬಿಗ್ ಬಾಸ್ ಕಾರ್ಯಕ್ರಮ ತುಂಬಾ ಪ್ರಸಿದ್ಧಿ ಪಡೆದಿದ್ದು ಈಗಾಗಲೇ 8ಸೀಸನ್ ಗಳನ್ನು ಕಂಪ್ಲೀಟ್ ಮಾಡಿದೆ. ಹಾಗೆ ಇದೇ ವರ್ಷ 9ನೇ ಸೀಸನ್ … Read more

ಹೋಟೆಲ್ ನಲ್ಲಿ ಗ್ರಾಹಕ ಕೊಟ್ಟ ಟಿಪ್ಸ್ ಹಣದಿಂದ ಈ ವ್ಯಕ್ತಿ ಏನ್ ಮಾಡಿದ್ದಾನೆ ಗೊತ್ತಾ? ಒಂದು ಕ್ಷಣ ಬೆರಗಾಗ್ತೀರಾ

ಜೀವನದಲ್ಲಿ ಹೆತ್ತ ತಾಯಿ ತಂದೆಯರು ತನ್ನ ಮಕ್ಕಳು ಇಂದು ಒಳ್ಳೆಯ ಸ್ಥಾನದಲ್ಲಿ ಇರಬೇಕು ಎಂಬ ಆಸೆ ಇದೆ ಇರುವುದು ಹಾಗೆಯೇ ಅವರು ತಮ್ಮ ಕಷ್ಟವನ್ನು ಮಕ್ಕಳ ಎದುರು ತೋರಿಸದೆ ಅವರ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡುತ್ತಾರೆ. ನಾವು ಹೋಟೆಲ್ ಅಲ್ಲಿ ಊಟವಾದ ಬಳಿಕ ಸಪೈಯರ್ ಗೆ ಟಿಪ್ಸ್ ಮೂಲಕ ಆತನ ಉಪಾಚರವನ್ನು ಇಷ್ಟ ಆಗಿದೆ ಎನ್ನುವ ರೀತಿ ಹಣವನ್ನು ನೀಡಿ ಹೊರಗೆ ಹೋಗುತ್ತೇವೆ. ಅದರಿಂದ ಅವರಿಗೆ ಎಷ್ಟೆಲ್ಲ ಉಪಯೋಗ ಇದೆ ಎನ್ನುವುದು ಇಂದಿನ ಈ ಲೇಖನದಲ್ಲಿ ನಮಗೆ ತಿಳಿದು … Read more

ಹೊಸ ಮನೆಯ ಬೆಲೆ ಎಷ್ಟು ಗೊತ್ತಾ ಹೊಸ ಮನೆಯನ್ನು ಖರೀದಿಸಿದ ರಣವೀರ್ ಮತ್ತು ದೀಪಿಕಾ ಈ ಮನೆಯ ಬೆಲೆ ಎಷ್ಟು ಮೊತ್ತ ಕೇಳಿದ್ರೆ ತಲೆ ತಿರುಗುತ್ತೆ

ನಮ್ಮ ಕನ್ನಡದ ಗುಳಿಕೆನ್ನೆ ಚೆಲುವೆ ದೀಪಿಕಾ ಪಡುಕೋಣೆ ಯಾರಿಗೆ ತಾನೆ ಗೊತ್ತಿಲ್ಲ. ಕರ್ನಾಟಕ ಮೂಲದ ಹುಡುಗಿ ಇದೀಗ ಬಾಲಿವುಡ್ ನ ಬಹುಬೇಡಿಕೆಯ ನಟಿ. ದೀಪಿಕಾ ಪಡುಕೋಣೆ ಅವರು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ ಎನ್ನುವ ವಿಷಯ ಹಲವರಿಗೆ ತಿಳಿದಿರುವ ವಿಷಯವೆ. ಕರ್ನಾಟಕದಿಂದ ಬಾಲಿವುಡ್ ಗೆ ಕಾಲಿಟ್ಟ ಎಲ್ಲಾ ನಟಿಯರು ಕೂಡ ಬಹು ದೊಡ್ಡ ಮಟ್ಟದ ಯಶಸ್ಸನ್ನು ಕಂಡಿರುವ ದಾಖಲೆಗಳಿವೆ ಅದರಲ್ಲಿ ದೀಪಿಕಾ ಪಡುಕೋಣೆ ಅವರ ಹೆಸರು ಕೂಡ ಒಂದು. ದೀಪಿಕಾ ಪಡುಕೋಣೆ ಅವರು ನಟಿಸಿದ ಬಹುತೇಕ ಎಲ್ಲಾ ಹಿಂದಿ … Read more

ಸುಧಾಮೂರ್ತಿ ಅವರ ಮಗಳು ಅಕ್ಷತಾ ಮೂರ್ತಿ ಬಳಸುವ ಕಾಫಿ ಕಪ್ ಗಳ ಬೆಲೆ ಎಷ್ಟು ಗೊತ್ತಾ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ

ಅಕ್ಷತಾ ಮೂರ್ತಿಯವರ ಕೈಯಲ್ಲಿರುವ ಅವರ ಈ ಕಾಫಿ ಕಪ್ ಹೇಳುತ್ತೆ ಅವರು ಎಷ್ಟು ಸಿರಿವಂತರು ಎನ್ನುವುದನ್ನು!ಕರ್ನಾಟಕದಲ್ಲಿ ಮಾತ್ರವಲ್ಲ ಹೊರ ರಾಜ್ಯಗಳಲ್ಲಿಯೂ ಕೂಡ ಇನ್ಫೋಸಿಸ್ ನ ಸಂಸ್ಥಾಪಕರಾದ ಶ್ರೀ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಅವರ ಬಗ್ಗೆ ಅಪಾರವಾದ ಪ್ರೀತಿ ಹಾಗೂ ಗೌರವವಿದೆ. ಇವರು ಒಂದು ದೊಡ್ಡ ಕಂಪನಿಯನ್ನು ಕಟ್ಟಿ ಅದರಲ್ಲಿ ಸಾವಿರಾರು ಜನರಿಗೆ ನೌಕರಿಯನ್ನು ನೀಡಿದ್ದಾರೆ ಆದರೆ ಈ ಕಾರಣಕ್ಕೆ ಈ ದಂಪತಿಗಳು ಫೇಮಸ್ ಆಗಿರೋದು ಅಲ್ಲ. ಸುಧಾ ಮೂರ್ತಿಯವರ ಸರಳತೆ ಸಮಾಜಮುಖಿ ಕೆಲಸಗಳು ಅವರನ್ನ … Read more

ಮುಕೇಶ್ ಅಂಬಾನಿ ಮತ್ತು ದುಬೈ ಶೇಕ್ ಇಬ್ಬರಲ್ಲಿ ಹೆಚ್ಚು ಶ್ರೀಮಂತರು ಯಾರು! ಇಲ್ಲಿದೆ ನೋಡಿ ಬಿಗ್ ಬಿಲಿಯನೇರ್ ಗಳ ಮಾಹಿತಿ

ಅಂಬಾನಿ ಕುಟುಂಬದ ಬಗ್ಗೆ ಗೊತ್ತಿಲ್ಲದೆ ಇರುವವರು ಯಾರು ಇಲ್ಲ. ಅದರಲ್ಲೂ ಮುಖೇಶ್ ಅಂಬಾನಿ ಪ್ರಪಂಚದಲ್ಲಿ ಅತಿ ಶ್ರೀಮಂತ ಜನರ ಪಟ್ಟಿಯಲ್ಲಿ ಸೇರುತ್ತಾರೆ. ಇನ್ನು ಮುಖೇಶ್ ಅಂಬಾನಿ ಬಳಿ ಎಷ್ಟು ದುಡ್ಡಿರಬಹುದು ಅಂತ ಸಾಮಾನ್ಯವಾಗಿ ಗೆಸ್ ಮಾಡುವುದು ಕಷ್ಟ. ಮುಕೇಶ್ ಅಂಬಾನಿಯಂತೆಯೇ 200 ಕುಬೇರ ಅಂದ್ರೆ ದುಬೈ ಶೇಖ್ ಹಮ್ದನ್. ಇವರಿಬ್ಬರಲ್ಲಿ ಯಾರು ಅತಿ ದೊಡ್ಡ ಶ್ರೀಮಂತರು ಅಂತ ನಿಜಕ್ಕೂ ಹೇಳೋದು ಕಷ್ಟ ಆದರೂ ಇವರಿಬ್ಬರ ಲೈಫ್ ಸ್ಟೈಲ್ ಹಾಗೂ ಇವರ ಬಳಿ ಇರುವ ಹಣದ ಬಗ್ಗೆ ಕೆಲವು … Read more

ಚಂದ್ರಶೇಖರ್ ಗುರೂಜಿ ಅವರ ಒಟ್ಟು ಆಸ್ತಿಯ ಮೌಲ್ಯ ಎಷ್ಟು ಗೊತ್ತಾ; ಕೋಟ್ಯಾಧಿಪತಿ ನೋಡಿ ಈ ಸರಳ ವಾಸ್ತು ಗುರೂಜಿ

ಇಡೀ ರಾಜ್ಯವನ್ನೇ ಕಂಗಡಿಸುವಂತೆ, ಸರಳ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಅವರ ಹ’ತ್ಯೆ ಮಾಡಲಾಗಿದೆ. ಹುಬ್ಬಳ್ಳಿಯ ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ದ ಗುರೂಜಿಯವರನ್ನು ಭೀಕರವಾಗಿ ಚಾಕುವಿನಿಂದ ಚುಚ್ಚಿ ಹಂತಕರು ಕೊ’ಲೆಗೈದಿದ್ದಾರೆ. ಕೇವಲ 40 ಸೆಕೆಂಡುಗಳಲ್ಲಿ 60 ಬಾರಿ ಚಂದ್ರಶೇಖರ್ ಗುರೂಜಿಯವರನ್ನು ಚುಚ್ಚಲಾಗಿದೆ ಎಂಬುದು ಸಿಸಿಟಿವಿಯ ಫೂಟೇಜಿನಿಂದ ಸಾಬೀತಾಗಿದೆ ಅಲ್ಲದೆ ಕೃತ್ಯ ಮಾಡಿರುವ ಹಂತಕರು ಕೂಡ ಈಗ ಪೊಲೀಸರ ಅತಿಥಿಗಳಾಗಿದ್ದಾರೆ. ಈ ದಾರುಣ ಕೃತ್ಯಕ್ಕೆ ಆಸ್ತಿ ವಿವಾದಗಳೇ ಕಾರಣ ಎನ್ನಲಾಗುತ್ತಿದೆ. ಹಾಗಾದ್ರೆ ಈ ಚಂದ್ರಶೇಖರ ಗುರೂಜಿ ಯಾರು ಸರಳವಾಸ್ತು ಆರಂಭವಾಗಿದ್ದು … Read more

ಹೊಸ ಆಡಿ ಕಾರು ಖರೀದಿ ಮಾಡಿದ ರಿಷಬ್ ಶೆಟ್ಟಿ. ಈ ಐಷಾರಾಮಿ ಕಾರಿನ ಬೆಲೆ ಎಷ್ಟು ಗೊತ್ತಾ

ಸ್ಯಾಂಡಲ್ ವುಡ್ ನಲ್ಲಿ ಇತ್ತೀಚಿಗೆ ಹೊಸ ಹೊಸ ನಿರ್ದೇಶಕರಿಗೆ, ಹೊಸ ಪ್ರತಿಭೆಗಳಿಗೆ ಹೆಚ್ಚು ಅವಕಾಶಗಳೂ ಸಿಗುತ್ತಿವೆ. ಅದರಲ್ಲೂ ಕಥೆಯನ್ನ ಒಳಗೊಂಡಿರುವ ಉತ್ತಮ ಚಿತ್ರಗಳನ್ನ ಜನರೂ ಕೂಡ ಮೆಚ್ಚಿಕೊಳ್ಳುತ್ತಿದ್ದಾರೆ. ಹಾಗಾಗಿ ರಿಷಭ್ ಶೆಟ್ಟಿ ಯಂಥ ಪ್ರತಿಭಾವಂತ ನಟ, ಹಾಗೂ ನಿರ್ಡೇಶಕರು ಇಂದು ಹೆಚ್ಚು ಹೆಸರು ಗಳಿಸುತ್ತಿದ್ದಾರೆ. ಹೌದು ಸ್ಯಾಂದಲ್ ವುಡ್ ನ್ನ ಒಂದು ಹಂತಕ್ಕೆ ಮೇಲಕ್ಕೆ ಕೊಂಡೊಯ್ಯುವುದರಲ್ಲಿ ರಿಷಭ್ ಶೆಟ್ಟಿಯವರ ಕೊಡುಗೆಯೋ ಇದೆ. ಸ್ಯಾಂಡಲ್ ವುಡ್ ನ ಸ್ಟಾರ್ ನಿರ್ದೇಶಕ ಹಾಗೂ ನಟ ಎನಿಸಿಕೊಂಡಿರುವ ರಿಷಬ್ ಶೆಟ್ಟಿ ಸಿಕ್ಕಾಪಟ್ಟೆ … Read more

ಹೊಸದಾದ ದುಬಾರಿ ರೇಂಜ್ ರೋವರ್ ಕಾರನ್ನು ಖರೀದಿ ಮಾಡಿದ ಡಿ ಬಾಸ್. ಇದರ ಬೆಲೆ ಎಷ್ಟು ಗೊತ್ತಾ ಕೇಳಿದ್ರೆ ಬೆರಗಾಗ್ತೀರಾ

ನಟ ದರ್ಶನ್ ಅವರಿಗೆ ಪ್ರಾಣಿ ಪಕ್ಷಿಗಳ ಮೇಲೆ ಎಷ್ಟು ಒಲವಿದೆಯೋ ಅಷ್ಟೇ ಒಲವು ಕಾರ್ ಬೈಕ್ ಗಳ ಮೇಲೆ ಕೂಡ ಇದೆ. ಡಿ ಬಾಸ್ ಅವರಿಗೆ ದುಬಾರಿ ಕಾರ್ ಗಳನ್ನು ಖರೀದಿ ಮಾಡುವ ಚಾಳಿ ಇದೆ. ಡಿ ಬಾಸ್ ಅವರ ಬಳಿ ಈಗಾಗಲೇ ಸುಮಾರು ಹತ್ತು ರಿಂದ ಹನ್ನೆರಡು ಲಕ್ಸೂರಿಯಸ್ ಕಾರ್ ಗಳು ಇವೆ. ಇದೀಗ ಇನ್ನೊಂದು ದುಬಾರಿ ರೇಂಜ್ ರೋವರ್ ಕಂಪೆನಿಯ ಕಾರೊಂದನ್ನು ನಟ ದರ್ಶನ್ ಅವರು ಖರೀದಿ ಮಾಡಿದ್ದಾರೆ. ಪ್ರತಿ ವರ್ಷ ನಟ ದರ್ಶನ್ … Read more

ಡ್ರಾಮಾ ಜೂನಿಯರ್ಸ್ ವೇದಿಕೆಯಿಂದಲೆ ಹೆಸರು ಗಳಿಸಿದ ಬಡ ಬಾಲಕ ಮಹೇಂದ್ರನಿಗೆ ಪ್ರತಿ ತಿಂಗಳು ಅಭಿಮಾನಿಗಳು ಕೊಡುವ ಬಂಪರ್ ಗಿಫ್ಟ್ ಗಳು ಏನೇನು ಗೊತ್ತಾ

ಜೀ ಕನ್ನಡ ವಾಹಿನಿಯಲ್ಲಿ 6 ವರ್ಷಗಳ ಹಿಂದೆ ಒಂದು ಅದ್ಭುತವಾದ ಶೋ ನಡೆಯುತ್ತೆ. ಆ ಶೋ ಅದೆಷ್ಟೋ ಮಕ್ಕಳಿಗೆ ಹೊಸ ಜೀವನವನ್ನೇ ಕಟ್ಟಿಕೊಟ್ಟಿದೆ ಅಂದರೆ ತಪ್ಪಾಗಲಿಕ್ಕಿಲ್ಲ. ಹೌದು, ಅದುವೆ ಡ್ರಾಮಾ ಜೂನಿಯರ್ಸ್. 2016 ಆರಂಭವಾದ ಡ್ರಾಮಾ ಜೂನಿಯರ್ಸ್ ನ 4ನೆ ಸೀಸನ್ ಈಗ ನಡೆಯುತ್ತಿದೆ. ಇದರಲ್ಲಿ ನಟಿ ಲಕ್ಷ್ಮಿ, ರವಿಚಂದ್ರನ್ ಮೊದಲಾದವರು ನಿರ್ಮಾಪಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಡ್ರಾಮಾ ಜೂನಿಯರ್ಸ್ ಮೂಲಕ ಹಲವು ಮಕ್ಕಳ ಹೆಸರು ಉತ್ತುಂಗಕ್ಕೇರಲು, ರಾಜ್ಯದ್ಯಂತ ಮಕ್ಕಳು ಗುರುತಿಸಿಕೊಳ್ಳಲು ಕಾರಣವಾಯಿತು. ಡ್ರಾಮಾ ಜೂನಿಯರ್ಸ್ ಅಂದರೆ ಮಹೇಂದ್ರ ಎನ್ನುವ … Read more

ದಳಪತಿ ವಿಜಯ್ ಜೊತೆ ಸಿನಿಮಾದಲ್ಲಿ ನಟಿಸೋಕೆ ರಶ್ಮಿಕಾ ಮಂದಣ್ಣ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ ಕೇಳಿದರೆ ಬೆಚ್ಚಿ ಬೀಳ್ತಿರಾ!

ಅದೃಷ್ಟ ಮತ್ತು ಯೋಗ ನಮ್ಮ ಜೀವನವನ್ನೇ ಬದಲಾಯಿಸುತ್ತೆ. ರಶ್ಮಿಕಾ ಮಂದಣ್ಣ ಅವರ ವಿಚಾರಕ್ಕೆ ಬಂದರೆ ಅವರ ಅದೃಷ್ಟ ಹೇಗಿದೆ ನೋಡಿ. ಒಂದೇ ಒಂದು ಕನ್ನಡ ಚಿತ್ರದ ಯಶಸ್ಸಿನಿಂದ ಇಡೀ ಭಾರತವನ್ನೇ ತಿರುವು ಅವಕಾಶ ಒದಗಿದೆ. ಕಿರಿಕ್ ಪಾರ್ಟಿ ಚಿತ್ರದ ಮೂಲಕ ಯಶಸ್ಸು ಗಳಿಸಿದ ರಶ್ಮಿಕಾ ಇದೀಗ ಭಾರತದ ಎಲ್ಲಾ ಭಾಷೆಗಳಲ್ಲೂ ಅಭಿನಯ ಮಾಡುತ್ತಿದ್ದಾರೆ. ನಮ್ಮ ದೇಶದ ಎಲ್ಲಾ ದೊಡ್ಡ ದೊಡ್ಡ ಸ್ಟಾರ್ ನಟರ ಜತೆ ಅಭಿನಯಿಸುವ ಅವಕಾಶ ರಶ್ಮಿಕಾಗೆ ಒದಗುತ್ತಿದೆ. ರಶ್ಮಿಕಾ ಅವರನ್ನು ನ್ಯಾಷನಲ್ ಸ್ಟಾರ್ ಎಂದೇ … Read more

error: Content is protected !!