ಮನಸ್ಸನ್ನು ನಿಯಂತ್ರಿಸೋದು ತುಂಬಾ ಸುಲಭ ಇಲ್ಲಿದೆ ನೋಡಿ ಬುದ್ಧ ಹೇಳಿದ ಒಂದೊಳ್ಳೆ ಉಪಾಯ

ಬುದ್ಧ ತನ್ನ ಇತರ ಸನ್ಯಾಸಿಗಳ ಜೊತೆಗೆ ಬೇರೆ ಬೇರೆ ಸ್ಥಳಗಳಿಗೆ ನಿರಂತರವಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚರಿಸುತ್ತಲೇ ಇದ್ದರು. ಹೀಗೆ ಅವರ ನಿರಂತರ ಸಂಚಾರದಿಂದಾಗಿ ಅದೆಷ್ಟೋ ಘಟನೆಗಳನ್ನು ನೋಡಿ ಅವುಗಳ ಮೂಲಕ ಎಷ್ಟೋ ಪಾಠಗಳನ್ನು ಬಿಟ್ಟು ಹೋಗಿದ್ದಾರೆ. ಅವುಗಳಲ್ಲಿ ಕೆಲವೊಂದು ದಾಖಲಾಗಿವೆ ಇನ್ನು ಕೆಲವೊಂದು ಹಾಗೆಯೇ ಕಥೆಯ ರೂಪ ಪಡೆದು ಜೀವ ತಾಳಿವೆ. ಒಮ್ಮೆ ಬುದ್ಧ ಒಂದು ಊರಿನಿಂದ ಇನ್ನೊಂದು ಊರಿಗೆ ತನ್ನ ಅನುಚರ ಸನ್ಯಾಸ ಗಳೊಂದಿಗೆ ಸಾಗುತ್ತಿದ್ದಾಗ ಅವರು ಅಂದು ಕೆರೆಯಪಕ್ಕದಲ್ಲಿ ಹಾದು ಹೋಗಬೇಕಿತ್ತು. … Read more

error: Content is protected !!