ಸರಳವಾಸ್ತು ಗುರೂಜಿ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ತೀರಿಕೊಂಡ ಬೆನ್ನಲ್ಲೇ ಬೆಚ್ಚಿ ಬಿದ್ದ ಹೋಟೆಲ್ ಮಾಲೀಕರು ಮಾಡಿದ ಕೆಲಸವೇನು ನೋಡಿ

ಜುಲೈ 6 ನೇ ತಾರೀಕಿನ ಮಧ್ಯಾಹ್ನ ಹುಬ್ಬಳ್ಳಿಯ ಪ್ರೆಸಿಡೆಂಟ್ ಹೋಟೆಲ್ನಲ್ಲಿ ಸರಳವಾಸ್ತು ಗುರೂಜಿಯವರು ಕೊ’ಲೆಯಾಗಿರುವ ವಿಷಯ ಇದೀಗ ಎಲ್ಲೆಡೆ ದೊಡ್ಡ ಮಟ್ಟದಲ್ಲಿ ಸಂಚಲನವನ್ನು ಸೃಷ್ಟಿ ಮಾಡಿದೆ. ಸರಳವಾಸ್ತು ಗುರೂಜಿಯವರು ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದ ಪಬ್ಲಿಕ್ ಫಿಗರ್. ಇಂತಹ ದೊಡ್ಡ ವ್ಯಕ್ತಿಗಳೇ ಈ ರೀತಿಯಾಗಿ ತೀರಿಕೊಂಡರೆ ಇನ್ನೂ ಸಾಮಾನ್ಯ ವ್ಯಕ್ತಿಗಳ ಪರಿಸ್ಥಿತಿಯೇನು ನಮಗೆಲ್ಲ ಸೇಫ್ಟಿ ಇದೆಯಾ ಎಂಬ ಪ್ರಶ್ನೆ ಮೂಡುತ್ತದೆ. ಗುರೂಜಿಯವರನ್ನು ಹೋಟೆಲ್ನಲ್ಲಿ ಚಾಕುವಿನಿಂದ ಚುಚ್ಚಿ ಮುಗಿಸಿರುವ ವೀಡಿಯೊ ಕೂಡ ಇದೀಗ ಸಾಮಾಜಿಕ ಜಾಲ … Read more

ಸರಳ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಅವರ ಸಾ-ವಿನ ಹಿಂದೆ ಹೆಣ್ಣಿನ ಕೈವಾಡ? ಇಲ್ಲಿದೆ ನೋಡಿ ಈ ಲೇಡಿಯ ಕಂಪ್ಲೀಟ್ ಸ್ಟೋರಿ

ಖ್ಯಾತ ವಾಸ್ತು ಶಾಸ್ತ್ರಜ್ಞ ಚಂದ್ರ ಶೇಖರ್ ಅವರ ಹ’ತ್ಯೆ ಆಗಿರೋದು ಎಲ್ಲರಿಗೂ ತಿಳಿದ ವಿಷಯವೇ ಆದರೆ ಇವರನ್ನು ಮುಗಿಸಿದ ಬಗೆ ಒಂದು ಸಿನಿಮೀಯ ರೀತಿಯಲ್ಲಿ ಆಗಿದೆ. ಹಾಡುಹಗಲೇ ಅವರ ಅಪ್ತರಿಂದಲೆ ಕೊಲೆ ಆಗಿರುವುದು ಅವರ ಗ್ರಹಚಾರ ಎಂದರೇ ತಪ್ಪಲ್ಲ ಗುರೂಜಿ ಅವರು ತನ್ನ ಭಕ್ತರನ್ನು ಭೇಟಿ ಮಾಡಲು ಹುಬ್ಬಳ್ಳಿಗೆ ತೆರಳಿದ್ದರು ಆ ವೇಳೆಯಲ್ಲಿ ದುಷ್ಕರ್ಮಿಗಳು ಅವರ ಸಮಸ್ಯೆಯನ್ನು ಹೇಳುವ ನೆಪದಲ್ಲಿ ಅವರಿಗೆ ಅರವತ್ತು ಬಾರಿ ಒಂದೇ ಸಾಲ ಚಾಕುವಿನಿಂದ ಇರಿದು ಕೃತ್ಯ ಎಸಗಿದ್ದಾರೆ ಮತ್ತು ತಮ್ಮ ಬಟ್ಟೆಯನ್ನು … Read more

ಚಂದ್ರಶೇಖರ್ ಗುರೂಜಿ ಅವರ ಅಂತ್ಯಸಂಸ್ಕಾರಕ್ಕೆ ಹೋಗಿದ್ದ ದುರದುಂಡೇಶ್ವರ ಮಠದ ಸ್ವಾಮೀಜಿ ಗೆ ಕಾರು ಅಪಘಾ’ತ ಪರಿಸ್ಥಿತಿ ತುಂಬಾ ಗಂಭೀರ!

ಮನುಷ್ಯನ ಜೀವನವೇ ಅನಿರೀಕ್ಷಿತ ಜೀವನದ ಮುಂದಿನ ಕ್ಷಣಗಳನ್ನು ಊಹಿಸುವುದು ನಿಜಕ್ಕೂ ಅಸಾಧ್ಯ. ವಾಸ್ತು ಜ್ಯೋತಿಷ್ಯ ಶಾಸ್ತ್ರ ಹೇಳುವ ಜ್ಯೋತಿಷ್ಯರೇ ತಮ್ಮ ಜೀವನದ ಭವಿಷ್ಯತ್ ಕ್ಷಣಗಳನ್ನು ನಿರೀಕ್ಷೆ ಮಾಡೋಕೆ ಸಾಧ್ಯವಿಲ್ಲ. ದೇವರ ಆಟದ ಮುಂದೆ ನಮ್ಮೆಲ್ಲರ ಆಟ ನಡೆಯಲ್ಲ. ದೇವರು ನಮ್ಮ ಹಣೆಯಲ್ಲಿ ಏನು ಬರೆದಿದ್ದಾನೋ ವಧೆ ಆಗುತ್ತೋ ಅದನ್ನ ಊಹಿಸೋಕೆ ತಪ್ಪಿಸೋಕೆ ಯಾರಿಂದಲೂ ಕೂಡ ಸಾಧ್ಯ ಆಗೋದಿಲ್ಲ. ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಇತ್ತೀಚೆಗೆ ನಡೆದ ವಾಸ್ತು ಎಕ್ಸ್ ಪರ್ಟ್ ಚಂದ್ರಶೇಖರ್ ಗುರೂಜಿಯವರ ನಿಗೂಢ ಸಾ’ವು. ವಾಸ್ತು ಮತ್ತು … Read more

error: Content is protected !!