ಸರಳವಾಸ್ತು ಗುರೂಜಿ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ತೀರಿಕೊಂಡ ಬೆನ್ನಲ್ಲೇ ಬೆಚ್ಚಿ ಬಿದ್ದ ಹೋಟೆಲ್ ಮಾಲೀಕರು ಮಾಡಿದ ಕೆಲಸವೇನು ನೋಡಿ
ಜುಲೈ 6 ನೇ ತಾರೀಕಿನ ಮಧ್ಯಾಹ್ನ ಹುಬ್ಬಳ್ಳಿಯ ಪ್ರೆಸಿಡೆಂಟ್ ಹೋಟೆಲ್ನಲ್ಲಿ ಸರಳವಾಸ್ತು ಗುರೂಜಿಯವರು ಕೊ’ಲೆಯಾಗಿರುವ ವಿಷಯ ಇದೀಗ ಎಲ್ಲೆಡೆ ದೊಡ್ಡ ಮಟ್ಟದಲ್ಲಿ ಸಂಚಲನವನ್ನು ಸೃಷ್ಟಿ ಮಾಡಿದೆ. ಸರಳವಾಸ್ತು ಗುರೂಜಿಯವರು ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದ ಪಬ್ಲಿಕ್ ಫಿಗರ್. ಇಂತಹ ದೊಡ್ಡ ವ್ಯಕ್ತಿಗಳೇ ಈ ರೀತಿಯಾಗಿ ತೀರಿಕೊಂಡರೆ ಇನ್ನೂ ಸಾಮಾನ್ಯ ವ್ಯಕ್ತಿಗಳ ಪರಿಸ್ಥಿತಿಯೇನು ನಮಗೆಲ್ಲ ಸೇಫ್ಟಿ ಇದೆಯಾ ಎಂಬ ಪ್ರಶ್ನೆ ಮೂಡುತ್ತದೆ. ಗುರೂಜಿಯವರನ್ನು ಹೋಟೆಲ್ನಲ್ಲಿ ಚಾಕುವಿನಿಂದ ಚುಚ್ಚಿ ಮುಗಿಸಿರುವ ವೀಡಿಯೊ ಕೂಡ ಇದೀಗ ಸಾಮಾಜಿಕ ಜಾಲ … Read more