Lakshmi Puja: ಲಕ್ಷ್ಮೀದೇವಿಯ ಪೂಜೆ ಮಾಡುವಾಗ ಈ ಹೂವುಗಳನ್ನು ಬಳಸಿ ನಿಮಗೆ ಲಕ್ಷ್ಮಿ ದೇವಿಯ ಕೃಪಾಕಟಾಕ್ಷವಾಗುತ್ತದೆ.

Lakshmi Puja ನಮ್ಮ ಹಿಂದೂ ಸನಾತನ ಸಂಸ್ಕೃತಿಯ ಪುರಾಣ ಗ್ರಂಥಗಳು ಹಾಗೂ ಆಚರಣೆಗಳ ಪ್ರಕಾರ ವಿಷ್ಣುದೇವರ ಪತ್ನಿ ಆಗಿರುವಂತಹ ಲಕ್ಷ್ಮಿ ದೇವಿಯನ್ನು ಸಂಪತ್ತು ಹಾಗೂ ಸಮೃದ್ಧಿಯ ಪ್ರತೀಕ ಎಂಬುದಾಗಿ ನಾವು ಭಾವಿಸುತ್ತೇವೆ ಹಾಗೂ ಪೂಜಿಸುತ್ತೇವೆ. ಸಂಪತ್ತಿಗೆ ಸಂಬಂಧಪಟ್ಟಂತಹ ಪ್ರತಿಯೊಂದು ಪೂಜೆಗಳಲ್ಲಿ ಕೂಡ ಲಕ್ಷ್ಮಿ ದೇವರಿಗೆ ಸಿಂಹ ಪಾಲನ್ನು ನೀಡಲಾಗುತ್ತದೆ. ಇನ್ನು ಈ ಸಂದರ್ಭದಲ್ಲಿ ಲಕ್ಷ್ಮೀದೇವಿಯ ಪೂಜೆ ಮಾಡುವುದಕ್ಕಿಂತ ಮುಂಚೆ ಕೆಲವೊಂದು ವಿಚಾರಗಳನ್ನು ನೀವು ಅರಿತುಕೊಳ್ಳಬೇಕಾಗಿರುತ್ತದೆ. ಅದರಲ್ಲೂ ವಿಶೇಷವಾಗಿ ಕೆಲವೊಂದು ಹೂವುಗಳಿಂದ ಲಕ್ಷ್ಮಿ ದೇವಿಯ ಪೂಜೆ ಮಾಡಿದರೆ ಖಂಡಿತವಾಗಿ … Read more

Goddess Lakshmi: ಮನೆಗೆ ತೆಗೆದುಕೊಂಡು ಬನ್ನಿ ಲಕ್ಷ್ಮೀದೇವಿಯ ಈ ಪ್ರಿಯವಾದ ವಸ್ತು. ಮನೆಯಲ್ಲಿ ಹಣದ ಹೊಳೆ ನಿಲ್ಲೋದೇ ಇಲ್ಲ.

Goddess Lakshmi ಹಿಂದೂ ಪುರಾಣ ಗ್ರಂಥಗಳ ಪ್ರಕಾರ ಹಿಂದುಗಳ ದೇವರ ಸಾಲಿನಲ್ಲಿ ಲಕ್ಷ್ಮಿ ದೇವಿಗೆ ವಿಶೇಷವಾದ ಸ್ಥಾನವಿದೆ. ಶ್ರೀಮನ್ನಾರಾಯಣನ ಪತ್ನಿಯಾಗಿದ್ದು ಸಾಕಷ್ಟು ಬೇರೆ ಬೇರೆ ಅವತಾರಗಳನ್ನು ಕೂಡ ಎತ್ತಿ ಭೂಮಿಯಲ್ಲಿ ಧರ್ಮವನ್ನು ಪ್ರಸಾದಿಸುವಂತಹ ಕೆಲಸವನ್ನು ಅವರ ಅವತಾರಗಳು ಮಾಡುವೆ ಎನ್ನುವುದನ್ನು ಕೂಡ ನಾವು ಇತಿಹಾಸ ಗ್ರಂಥಗಳಲ್ಲಿ ಓದುವ ಮೂಲಕ ತಿಳಿದುಕೊಳ್ಳಬಹುದಾಗಿದೆ. ಸಂಪತ್ತಿನ ಅಧಿದೇವತೆ ಎನ್ನುವುದಾಗಿ ಕೂಡ ಲಕ್ಷ್ಮಿ ದೇವಿಯನ್ನು ಕರೆಯಲಾಗುತ್ತದೆ. ಸಂಪತ್ತಿನ ಅಧಿದೇವತೆ ಆಗಿರುವಂತಹ ಲಕ್ಷ್ಮಿ ನಮ್ಮ ಮನೆಯಲ್ಲಿ ನೆಲಸಲಿ ಎನ್ನುವುದಾಗಿ ಪ್ರತಿಯೊಬ್ಬ ಬಡವರು ಹಾಗೂ ಮಾಧ್ಯಮ … Read more

Hindu Culture: ಈ ವಸ್ತುಗಳನ್ನು ದಾನ ಮಾಡಿದರೆ ನಿಮ್ಮ ದುರಾದೃಷ್ಟ ಎಲ್ಲವೂ ಕೂಡ ಕಳೆದು ಹೋಗುತ್ತದೆ.

Hindu Culture ಸನಾತನ ಹಿಂದೂ ಧರ್ಮದ ಸಂಸ್ಕೃತಿಯ ಪ್ರಕಾರ ಸಾಕಷ್ಟು ಕೆಲಸಗಳನ್ನು ಮಾಡುವುದರಿಂದಾಗಿ ಅದಕ್ಕೆ ಅದರದ್ದೇ ಆದ ಮಹತ್ವದಿಂದ ಪುಣ್ಯ ಸಂಪಾದನೆಯನ್ನು ಮಾಡಬಹುದು. ಇನ್ನು ಬೆಳಗ್ಗೆ ಎದ್ದು ಸ್ನಾನದಿಗಳನ್ನು ಪೂಜಾರಿಗಳನ್ನು ಮುಗಿಸಿಕೊಂಡು ನೀವು ಬಡವರಿಗೆ ಈ ವಸ್ತುಗಳನ್ನು ದಾನ ಮಾಡಿದರೆ ನಿಮಗೆ ಪುಣ್ಯ ಸಂಪಾದನೆ ಆಗುತ್ತದೆ ಎಂಬುದಾಗಿ ಉಲ್ಲೇಖವಿದೆ ಬನ್ನಿ ಅದರ ಕುರಿತಂತೆ ವಿವರವಾಗಿ ತಿಳಿಯೋಣ. ನೀರನ್ನು ದಾನ ಮಾಡುವುದು: ಯಾರಾದರೂ ಆಯಾಸದಿಂದ ಬಳಲಿ ನೀರಿಗಾಗಿ ಪರದಾಡುತ್ತಿರುವಂತಹ ಬಡವರನ್ನು ಅಥವಾ ಭಿಕ್ಷುಕರನ್ನು ಕಂಡರೆ ಅವರಿಗೆ ಬಾಯಾರಿಕೆಯನ್ನು ಪರಿಹರಿಸಿಕೊಳ್ಳಲು … Read more

Mahadeva: ಪ್ರತಿ ಸೋಮವಾರ ಹೀಗೆ ಮಾಡುವುದರಿಂದ ಶಿವನ ಕೃಪಾಕಟಾಕ್ಷಕ್ಕೆ ಪಾತ್ರರಾಗಬಹುದು.

Mahadeva ಪ್ರತಿಯೊಬ್ಬರೂ ಕೂಡ ಭಕ್ತಿಯ ಮೇಲೆ ನಂಬಿಕೆಯನ್ನು ಇಟ್ಟರೆ ಜೀವನದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಾಗಿ ನಮ್ಮ ಪೂರ್ವಜರು ಹೇಳುತ್ತಾರೆ. ಈ ಹಾದಿಯನ್ನು ಅನುಸರಿಸುವ ಮೂಲಕ ಸಾಕಷ್ಟು ಜನರು ಲಾಭವನ್ನು ಪಡೆದುಕೊಂಡವರು ಯಶಸ್ಸನ್ನು ಪಡೆದುಕೊಂಡರು ಕೂಡ ನಮ್ಮ ನಡುವೆ ಇದ್ದಾರೆ ಇನ್ನು ಪ್ರತಿ ಸೋಮವಾರ ಶಿವನಿಗೆ ಅತ್ಯಂತ ನೆಚ್ಚಿನ ದಿನವಾಗಿದ್ದು ಈ ದಿನದಂದು ನೀವು ಮಾಡುವಂತಹ ಕೆಲವು ಕೆಲಸಗಳು ಶಿವನ ಮೆಚ್ಚುಗೆಗೆ ಪಾತ್ರವಾಗಿ ಅದರಿಂದ ಮಹಾದೇವನ ಕೃಪಾಕಟಾಕ್ಷ ನಿಮ್ಮ ಮೇಲೆ ಬೀರುವುದರಿಂದ ನೀವು ಜೀವನದಲ್ಲಿ ಉನ್ನತಿಯನ್ನು ಕೂಡ … Read more

Devotion: ನಿಮ್ಮ ಮನೆಯಲ್ಲಿ ಈ ದೇವರ ಮೂರ್ತಿಗಳು ಇದ್ದರೆ ನಿಮಗೆ ಖಂಡಿತ ಒಳ್ಳೆಯದಾಗುತ್ತದೆ.

God Statue ಪ್ರತಿಯೊಬ್ಬರೂ ಕೂಡ ಬೆಳಗ್ಗೆ ಎದ್ದ ತಕ್ಷಣ ದೇವರಿಗೆ ನಮಸ್ಕರಿಸುವುದು ಅಥವಾ ದೇವರ ಪೂಜೆಯಿಂದ(Pooje) ದಿನವನ್ನು ಪ್ರಾರಂಭಿಸುವ ಅಭ್ಯಾಸವನ್ನು ರೂಡಿಸಿಕೊಳ್ಳುತ್ತಾರೆ. ಇದು ಧಾರ್ಮಿಕವಾಗಿ ನೋಡುವುದಾದರೆ ಖಂಡಿತವಾಗಿ ಒಳ್ಳೆಯ ಆರಂಭವೇ ಸರಿ ಎಂದು ಹೇಳಬಹುದಾಗಿದೆ. ಪ್ರತಿಯೊಬ್ಬರ ಮನೆಯಲ್ಲಿ ಕೂಡ ನಕಾರಾತ್ಮಕ ಶಕ್ತಿಗಳು ಇದ್ದೇ ಇರುತ್ತವೆ ದೇವರ ಪೂಜೆ ಹಾಗೂ ದೇವರ ಸ್ಮರಣೆಯಿಂದಾಗಿ ಅವುಗಳು ನಿಮ್ಮ ಜೀವನ ಹಾಗೂ ಮನೆ ಎರಡರಿಂದ ಕೂಡ ದೂರ ಹೋಗುತ್ತವೆ. ಪುರಾಣ ಶಾಸ್ತ್ರಗಳ ಪ್ರಕಾರ ಯಾವ ರೀತಿಯ ದೇವರ ಮೂರ್ತಿಗಳನ್ನು ಮನೆಯಲ್ಲಿ ಇಟ್ಟು … Read more

Garuda Purana: ಈ ಮೂವರು ಊಟ ಕೊಟ್ರೆ ತಿನ್ನಲೇಬಾರದಂತೆ! ಸ್ವತಹ ಭಗವನ್ ಮಹಾವಿಷ್ಣುವೇ ಹೇಳಿದ್ದು!

Garuda Purana ನಮ್ಮ ಪುರಾತನ ಗ್ರಂಥಗಳಲ್ಲಿ ನಮ್ಮ ಜೀವನದ ಕುರಿತಂತೆ ಯಾವ ರೀತಿಯಲ್ಲಿ ರೂಪರೇಶೆಗಳನ್ನು ಹಾಕಲಾಗಿದೆ ಎನ್ನುವುದಕ್ಕೆ ಮಹಾ ಭಗವದ್ಗೀತೆ ಗರುಡ ಪುರಾಣ(Garuda Purana) ಸೇರಿದಂತೆ ಹಲವಾರು ಗ್ರಂಥಗಳು ನಿಮಗೆ ದೊರಕುತ್ತವೆ. ಸಾವಿರಾರು ಲಕ್ಷಾಂತರ ವರ್ಷಗಳ ಹಿಂದೆನೇ ಇದರ ರಚನೆ ಆಗಿದ್ದರೂ ಕೂಡ ಇಂದಿನ ಕಾಲಕ್ಕೂ ಕೂಡ ಅಂತಹ ಮಾತುಗಳು ಪ್ರಸ್ತುತ ಎನಿಸುತ್ತವೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಗರುಡ ಪುರಾಣದಲ್ಲಿ ಈ ಮೂರು ವ್ಯಕ್ತಿಗಳು ಆಹಾರವನ್ನು ನೀಡಿದರೆ ಸೇವಿಸಲೇಬಾರದು ಎಂಬುದಾಗಿ ಭಗವಾನ್ ಮಹಾವಿಷ್ಣು(Bhagawan Mahavishnu) ಗರುಡ … Read more

Hanuman Jayanthi: ನಿಮ್ಮ ಕಷ್ಟಗಳು ಪರಿಹಾರ ಕಾಣಲು ಹನುಮ ಜಯಂತಿಯಂದು ಈ ಕೆಲಸವನ್ನು ಮಾಡಿ ಖಂಡಿತ ಒಳ್ಳೆಯದಾಗುತ್ತದೆ!

Hanuma Jayanthi ಬೇರೆಲ್ಲ ದೇವರನ್ನು ನಾವು ದೇವರು ಎನ್ನುವ ರೀತಿಯಲ್ಲಿ ಭಯ ಭಕ್ತಿ ಗೌರವಗಳಿಂದ ಪೂಜಿಸುತ್ತೇವೆ ಆದರೆ ಹನುಮಂತನನ್ನು ಮಾತ್ರ ನಮ್ಮ ಸ್ನೇಹಿತ ನಮ್ಮದೇ ಒಳನಾಡಿ ಎನ್ನುವ ರೀತಿಯಲ್ಲಿ ದೇವರಿಗಿಂತ ಹೆಚ್ಚಾಗಿ ಆತ್ಮೀಯವಾಗಿ ಪ್ರೀತಿಸುತ್ತೇವೆ ಹಾಗೂ ಪೂಜಿಸುತ್ತೇವೆ. ಇದು ನಿನ್ನೆ ಇವತ್ತಿನಿಂದ ಪ್ರಾರಂಭವಾಗಿರುವಂತಹ ಪದ್ಧತಿಯಲ್ಲ ಅನಾದಿಕಾಲದಿಂದಲೂ ಕೂಡ ಹನುಮಂತನನ್ನು(Hanumantha) ಹೀಗೆ ನಾವು ಪೂಜಿಸುತ್ತಿದ್ದೇವೆ. ಇನ್ನು ಇದೇ ಏಪ್ರಿಲ್ ಆರರಂದು ಅಂದರೆ ನಾಳೆ ಹನುಮ ಜಯಂತಿ(Hanuma Jayanthi) ಅಂದರೆ ಹನುಮನ ಜನ್ಮದಿನವನ್ನು ಆಚರಿಸುವಂತಹ ಹಬ್ಬ ಇದ್ದು ಈ ಸಂದರ್ಭದಲ್ಲಿ … Read more

Garuda Purana: ಈ 5 ಕೆಟ್ಟ ಗುಣಗಳನ್ನು ಬೆಳೆಸಿಕೊಳ್ಳಬೇಡಿ ಇಲ್ಲವಾದಲ್ಲಿ ಅನಾರೋಗ್ಯಕ್ಕೆ ಈಡಾಗಬಹುದು! ಗರುಡ ಪುರಾಣವೇ ಹೇಳಿದ ಸತ್ಯವಿದು!

Garuda Purana ಸನಾತನ ಹಿಂದೂ ಸಂಸ್ಕೃತಿಯಲ್ಲಿ(Sanatana Hindu Sanskrati) ಗರುಡ ಪುರಾಣ ಎನ್ನುವುದು ಸಾಕಷ್ಟು ಜೀವನದ ಮಹತ್ವಗಳನ್ನು ಬಿಡಿಸಿಟ್ಟಿರುವಂತಹ ಪುರಾಣ ಗ್ರಂಥವಾಗಿದೆ. ಇನ್ನು ಭಗವಾನ್ ಶ್ರೀ ವಿಷ್ಣು ಹಾಗೂ ಗರುಡನ ನಡುವೆ ನಡೆದಿರುವಂತಹ ಸಂಭಾಷಣೆಯನ್ನೇ ಗರುಡ ಪುರಾಣವನ್ನಾಗಿ(Garuda Purana) ಬರೆಯಲಾಗಿದೆ. ಇದರಲ್ಲಿ ನಾವು ಮಾಡುವಂತಹ ಐದು ಗುಣಗಳಿಂದಾಗಿ ನಮಗೆ ಅನಾರೋಗ್ಯ ಬರುತ್ತದೆ ಎಂಬುದನ್ನು ಉಲ್ಲೇಖಿಸಲಾಗಿದ್ದು ಆ 5 ಕೆಟ್ಟ ಗುಣಗಳು ಯಾವುವು ಎಂಬುದನ್ನು ತಿಳಿಯೋಣ. ರಾತ್ರಿ ತಡವಾಗಿ ಮಲಗಿ ಬೆಳಗ್ಗೆ ಲೇಟಾಗಿ ಎದ್ದೇಳುವವರು ಜೀವನದಲ್ಲಿ ಸಾಕಷ್ಟು ಜಡತ್ವವನ್ನು … Read more

Rama Navami: ನಿಮ್ಮ ಮಗನಿಗೆ ಈ ಹೆಸರು ಇಟ್ಟರೆ ರಾಮನಂತೆ ಪ್ರಪಂಚದಲ್ಲಿ ಬೆಳಗುತ್ತಾನೆ. ತಪ್ಪದೇ ಈ ಹೆಸರನ್ನು ಇಡಿ.

Names For Babies ಮೊದಲಿಗೆ ಪ್ರತಿಯೊಬ್ಬರಿಗೂ ಕೂಡ ರಾಮನವಮಿ ಹಬ್ಬದ ಶುಭಾಶಯಗಳು. ಇತ್ತೀಚಿನ ದಿನಗಳಲ್ಲಿ ಹುಟ್ಟುವಂತಹ ಮಕ್ಕಳಿಗೆ ದೇವರ ಹೆಸರನ್ನು ಇಡೋದು ದಿನೇ ದಿನೇ ಕಡಿಮೆಯಾಗುತ್ತಿದೆ. ಪ್ರಪಂಚ ಎಷ್ಟೇ ಆಧುನಿಕತೆಯಿಂದ ಕೂಡಿದರೂ ಕೂಡ ನಮ್ಮ ಸಂಪ್ರದಾಯವನ್ನು ನಾವು ಮರೆಯಬಾರದು. ಇಂದಿನ ಲೇಖನಿಯಲ್ಲಿ ಹುಟ್ಟುವಂತಹ ಗಂಡು ಮಕ್ಕಳಿಗೆ ಭಗವಾನ್ ಶ್ರೀ ರಾಮನ(Bhagavan Sri Ram) ಹೆಸರಿಗೆ ಸಂಬಂಧಪಟ್ಟ ಹೆಸರನ್ನು ಇಡುವುದರಿಂದ ಆತ ರಾಮನಂತೆ ಇಡೀ ಪ್ರಪಂಚದಲ್ಲಿ ಬೆಳಗುತ್ತಾನೆ ಎನ್ನುವ ಕುರಿತಂತೆ ತಿಳಿಯಲು ಹೊರಟಿದ್ದೇವೆ. ಹಾಗಿದ್ದರೆ ಆ ಹೆಸರುಗಳು ಯಾವುವು … Read more

ಮಂಗಳಮುಖಿಯರು ದಾರಿಯಲ್ಲಿ ಸಿಕ್ಕಾಗ ಈ ಕೆಲಸವನ್ನು ಮಾಡಿ ನೀವು ಕೋಟ್ಯಾಧಿಪತಿ ಆಗ್ತೀರಾ!

Culture ಪುರಾಣ ಗ್ರಂಥಗಳಿಂದ ಹಿಡಿದು ಇಂದಿನವರೆಗೂ ಕೂಡ ಪ್ರತಿಯೊಂದು ವಿಚಾರಗಳಲ್ಲಿ ಹಾಗೂ ಪುಸ್ತಕಗಳಲ್ಲಿ ಕಿನ್ನರರು ಅಥವಾ ಮಂಗಳಮುಖಿಯರ(Transgender) ಕುರಿತಂತೆ ಉಲ್ಲೇಖವಿದೆ. ಪ್ರತಿಯೊಂದು ಶುಭ ಕಾರ್ಯಗಳಲ್ಲಿ ಹಾಗೂ ಮಂಗಳಕಾರ್ಯಗಳಲ್ಲಿ ಅವರ ಅಸ್ತಿತ್ವ ಖಂಡಿತವಾಗಿ ಇದ್ದೇ ಇರುತ್ತದೆ ಎಂಬುದಾಗಿ ಪ್ರತಿಯೊಬ್ಬರೂ ಕೂಡ ನಂಬುತ್ತಾರೆ ಹಾಗೂ ಅವರು ಇರಲೇಬೇಕು ಎನ್ನುವುದಾಗಿ ಭಾವಿಸುತ್ತಾರೆ ಕೂಡ. ಹೀಗಾಗಿ ಅರ್ಧನಾರೀಶ್ವರನ(Ardha Nareeshwara) ಸ್ವರೂಪವಾಗಿರುವ ಮಂಗಳಮುಖಿಯರು ನೀವು ಎಲ್ಲಾದರೂ ಶುಭ ಕೆಲಸಕ್ಕೆ ಹೋದಾಗ ಅವರು ನಿಮಗೆ ಆಶೀರ್ವಾದ ಮಾಡುವಂತಹ ಕೆಲಸವನ್ನೇ ಮಾಡಿ ಆಗ ನಿಮ್ಮ ಜೀವನದಲ್ಲಿ ಗೆಲುವಿನ … Read more

error: Content is protected !!