Banana Health Tips: ಬಾಳೆಹಣ್ಣಿನ ಜೊತೆಗೆ ತಪ್ಪಿಯೂ ಈ ವಸ್ತುಗಳನ್ನು ಸೇವಿಸಬೇಡಿ.

Banana Health Tips ಬಾಳೆಹಣ್ಣು ಆರೋಗ್ಯ ದೃಷ್ಟಿಯಿಂದ ಒಂದೊಳ್ಳೆ ಪೋಷಕಾಂಶ ನೀಡುವಂತಹ ಆಹಾರವಾಗಿದ್ದು ಆದರೆ ಕೆಲವೊಂದು ಕಾರಣಗಳಿಗಾಗಿ ಹಾಗೂ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸುವುದಕ್ಕಾಗಿ ಬಾಳೆಹಣ್ಣನ್ನು(Banana) ಈ ವಸ್ತುಗಳ ಜೊತೆಗೆ ಸೇವಿಸಬಾರದು. ಹಾಗಿದ್ದರೆ ಆ ವಸ್ತುಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ. ಬಾಳೆಹಣ್ಣಿನೊಂದಿಗೆ ಯಾವತ್ತು ಕೂಡ ಹಾಲನ್ನು(Milk) ಕುಡಿಯುವುದು ಒಳ್ಳೆಯದಲ್ಲ ಎಂಬುದಾಗಿ ಕೂಡ ವೈದ್ಯಕೀಯ ತಜ್ಞರು ಹೇಳುತ್ತಾರೆ ಯಾಕೆಂದರೆ ಇದು ಹೊಟ್ಟೆಯಲ್ಲಿ ಗ್ಯಾಸ್ ಉಂಟು ಮಾಡಬಹುದು ಎಂಬುದಾಗಿ ಅವರ ಅಭಿಪ್ರಾಯವಾಗಿದೆ. ಹೀಗಾಗಿ ಬಾಳೆಹಣ್ಣು ಒಟ್ಟಿಗೆ ಸೇವಿಸುವಂತಹ ಅಭ್ಯಾಸವನ್ನು ಕಡಿಮೆ … Read more

ನೀವು ದಪ್ಪಗಿದ್ದೀರಾ? ತೆಳ್ಳಗಾಗಲು ಇಲ್ಲಿದೆ ನೋಡಿ ಸುಲಭವಾಗಿ ಉಪಾಯ!

Health Tips ನಮ್ಮಲ್ಲಿ ಸಾಕಷ್ಟು ಜನ ಬೊಜ್ಜಿನ ಕಾರಣದಿಂದಾಗಿ ದಪ್ಪಗಾಗಿರುತ್ತಾರೆ. ಆದಷ್ಟು ಸಣ್ಣಗಾಗಲು ಅವರು ಎಷ್ಟೇ ಪ್ರಯತ್ನ ಪಟ್ಟರು ಕೂಡ ಆ ದೈಹಿಕ ಆಕಾರದಿಂದ ಹೊರ ಬರಲು ಸಾಧ್ಯವಾಗುವುದಿಲ್ಲ. ಹೀಗಾಗಿ ಇಂದಿನ ಲೇಖನಿಯಲ್ಲಿ ನಾವು ನಿಮಗೆ ಸಣ್ಣಗಾಗಲು(Lose Fat) ಇರುವಂತಹ ಸುಲಭ ಉಪಾಯವನ್ನು ಸಂಪೂರ್ಣ ವಿವರವಾಗಿ ಹೇಳುತ್ತೇವೆ ಬನ್ನಿ. ತಪ್ಪದೇ ಕೊನೆಯವರೆಗೆ ಸಂಪೂರ್ಣವಾಗಿ ಈ ಲೇಖನಿಯನ್ನು ಓದಿ. ಕಡಿಮೆ ತಿನ್ನುವವರು ತೆಳ್ಳಗಾಗಿರುತ್ತಾರೆ ಹಾಗೂ ಹೆಚ್ಚು ತಿನ್ನುವವರು ದಪ್ಪಗಾಗಿರುತ್ತಾರೆ ಎನ್ನುವ ಮೂಢನಂಬಿಕೆಯನ್ನು ನೀವು ಹಿಂದೆ ಬಿಟ್ಟುಬಿಡಿ. ಇದು ಸೇವಿಸುವ … Read more

ಪ್ಯಾಂಟ್ ಜೇಬಿನಲ್ಲಿ ಮೊಬೈಲ್ ಇಟ್ಕೊಂಡ್ರೆ ಆಗೋ ಅನಾಹುತ ಏನ್ ಗೊತ್ತಾ? ಇಂದೇ ಬಿಟ್ಬಿಡಿ.

Health Tips ಇಂದಿನ ಆಧುನಿಕ ಜೀವನದಲ್ಲಿ ಯಾವುದು ಕೂಡ ಆರೋಗ್ಯಕರವಾದಂತಹ ವಸ್ತುಗಳು ಪಟ್ಟಣದಲ್ಲಿ ಸಿಗುವುದು ಕಡಿಮೆ ಎಂದು ಹೇಳಬಹುದು. ಅದರಲ್ಲೂ ನಾವು ತಿನ್ನುವಂತಹ ವಸ್ತುಗಳಂತೂ ಸಂಪೂರ್ಣವಾಗಿ ಕಲುಷಿತಗೊಂಡಿರುತ್ತದೆ. ಆದರೆ ಕೆಲವೊಂದು ಆರೋಗ್ಯಕರ ಅಭ್ಯಾಸಗಳಿಂದ ನಾವು ಅನಾರೋಗ್ಯಗಳನ್ನು(Unhealthy) ದೂರ ಇಡಬಹುದಾಗಿದೆ. ಅದರಲ್ಲೂ ವಿಶೇಷವಾಗಿ ಮೊಬೈಲ್ ಬಳಕೆಯ ಬಗ್ಗೆ ಒಂದು ಆರೋಗ್ಯ ಸಲಹೆ ನೀಡುವ ದಿಕ್ಕಿನತ್ತ ನಾವು ಇಂದು ಹೊರಟಿದ್ದೇವೆ. ದಾಂಪತ್ಯ(Marriage Life) ಜೀವನ ಎಂದು ಬಂದಾಗ ಕೇವಲ ಮಾನಸಿಕವಾಗಿ ತೋರಿಸುವಂತಹ ಪ್ರೀತಿ ಮಾತ್ರವಲ್ಲದೆ ದೈಹಿಕವಾಗಿ ತೋರಿಸುವಂತಹ ಪ್ರೀತಿ ಕೂಡ … Read more

ದಪ್ಪ ಇದೀನಿ ಅಂತ ಡಯಟ್ ಪ್ಲಾನ್ ಮಾಡಿ ಜೀವನವನ್ನೇ ಹಾಳು ಮಾಡಿಕೊಂಡ ಚಿತ್ರರಂಗದ ಖ್ಯಾತ ನಟನ ಪತ್ನಿ

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಡಯಟ್ ವರ್ಕೌಟ್ ಎಂಬುದಾಗಿ ತಮ್ಮ ಫಿಟ್ನೆಸ್ ಅನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಕೆಲವೊಮ್ಮೆ ಇಂತಹ ಜೀವನ ಕ್ರಮಗಳು ನಿಮ್ಮ ಪ್ರಾಣಕ್ಕೆ ಸಂಚಕಾರವನ್ನು ತರುವಂತಹ ಸಾಧ್ಯತೆ ಇರುತ್ತದೆ ಇದು ಈಗಾಗಲೇ ಸಾಬೀತು ಕೂಡ ಆಗಿದೆ. ಹೌದು ಗೆಳೆಯರೇ ನಾವು ಮಾತನಾಡಲು ಹೊರಟಿರುವುದು ಕನ್ನಡ ಚಿತ್ರರಂಗ ಕಂಡಂತಹ ಖ್ಯಾತ ನಟ ಕಲ್ಯಾಣಕುಮಾರ್ ಅವರ ಪುತ್ರ ಭರತ್ ಕುಮಾರ್ ಅವರ ಪತ್ನಿ ಪ್ರಿಯದರ್ಶಿನಿ ಅವರ ಬಗ್ಗೆ. ಭರತ್ ಕುಮಾರ್ ಅವರ ಪತ್ನಿ ಪ್ರಿಯದರ್ಶಿನಿ ಅವರು ಇತ್ತೀಚೆಗೆ … Read more

ಮಾವಿನ ಹಣ್ಣು ತಿಂದು ಅವರ ಗೊರಟೆ (ಬೀಜ) ಎಸೆಯುತ್ತೀರಾ? ಈ ವಿಷಯ ತಿಳಿದ್ರೆ ನೀವು ಇನ್ನು ಮುಂದೆ ಗೊರಟೆಯನ್ನು ಬಿಸಾಡುವುದೇ ಇಲ್ಲ ಪಕ್ಕಾ!

ಇದೀಗ ಮಾವಿನ ಹಣ್ಣಿನ ದರ್ಬಾರ್ ಶುರುವಾಗಿದೆ. ಹಣ್ಣುಗಳ ರಾಜ ಎಂದೇ ಕರೆಯುವ ಮಾವಿನ ಹಣ್ಣು ತನ್ನ ಸಿಹಿಯನ್ನು ಈ ವರ್ಷ ಹೆಚ್ಚಿಸಿಕೊಂಡಿದೆ. ಯಾಕಂದ್ರೆ ಈ ಸಲ ಮಾವಿನ ಬೆಳೆ ಕಳೆದ ವರ್ಷಕ್ಕಿಂತ ದುಪ್ಪಟ್ಟು ಹೆಚ್ಚಾಗಿದೆ. ಮಾವಿನ ಹಣ್ಣು ತಿನ್ನುವುದಕ್ಕೆ ಎಷ್ಟು ಸಿಹಿ ಅಂತ ಎಲ್ಲರಿಗೂ ಗೊತ್ತು. ಸಾಕಷ್ಟು ವೆರೈಟಿ ಇರುವ ಮಾವಿನ ಹಣ್ಣು ಬಾಯಿ ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಕೂಡ ಅಷ್ಟೇ ಮುಖ್ಯ. ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರೂ ಮಾವಿನಹಣ್ಣನ್ನು ತಿಂದು ವಾಟೆಯನ್ನು ಬಿಸಾಡುತ್ತಾರೆ. ಆದರೆ ಮಾವಿನಹಣ್ಣಿನ ಗೊರಟೆಯಲ್ಲಿಯೂ … Read more

ಮೊಣಕಾಲು ನೋವಿಗೆ ಕೇವಲ ನಲವತ್ತು ರೂಪಾಯಿಯ ಚಿಕಿತ್ಸೆ ಪಡೆಯುತ್ತಿರುವ ಮಹೇಂದ್ರ ಸಿಂಗ್ ಧೋನಿ

ಮಹೇಂದ್ರ ಸಿಂಗ್ ಧೋನಿಯವರು ಭಾರತದ ಕ್ರಿಕೆಟ್ ಕ್ಷೇತ್ರದಲ್ಲಿ ಅದ್ಭುತ ಸಾಧನೆಗಳನ್ನು ಮಾಡಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಅವರಂತಹ ಫಿನಿಶರ್ ಮತ್ತು ಕ್ಯಾಪ್ಟನ್ ಮತ್ತೊಬ್ಬರಿಲ್ಲ. ಮಹೇಂದ್ರ ಸಿಂಗ್ ಧೋನಿಯವರು ಮೈದಾನಕ್ಕಿಳಿದರೆ ಕ್ರಿಕೆಟ್ ವೀಕ್ಷಕರಿಗೆ ಎಲ್ಲಿಲ್ಲದ ಸಡಗರ. ಎಲ್ಲಾ ಕ್ರಿಕೆಟ್ ವೃತ್ತಿಗೆ ಧೋನಿಯವರು ನಿವೃತ್ತಿಯನ್ನು ಘೋಷಿಸಿ ಇದೀಗ ಕೇವಲ ಐಪಿಎಲ್ ಆಟವನ್ನು ಮಾತ್ರ ಆಡುತ್ತಿದ್ದಾರೆ. ಇಂಡಿಯನ್ ಟೀಮ್ ನಲ್ಲಿ ನಾವೆಲ್ಲ ಧೋನಿಯವರನ್ನು ಖಂಡಿತ ಮಿಸ್ ಮಾಡಿಕೊಳ್ಳುತ್ತಿರುವುದು ನಿಜ. ಧೋನಿ ನಿವೃತ್ತಿ ತೆಗೆದುಕೊಂಡ ನಂತರ ಭಾರತ ತಂಡಕ್ಕೆ ಕೋಚ್ ಮತ್ತು ಮೆಂಟರ್ … Read more

ಹಲ್ಲಿನ ಚಿಕಿತ್ಸೆಗೆಂದು ಹೋದ ನಟಿಯ ಮೂತಿ ಏನಾಯ್ತು ನೋಡಿ! ಸುಂದರ ನಟಿಯ ಬಾಳಲ್ಲಿ ವಿಲನ್ ಆದ ಡಾಕ್ಟರ್

ಕೆಲ ದಿನಗಳ ಹಿಂದೆ ಯುವನಟಿ ಚೇತನರಾಜ್ ಬಗ್ಗೆ ನೀವೆಲ್ಲಾ ಓದಿರುತ್ತೀರಿ ಬೊಜ್ಜು ಕರಗಿಸಬೇಕು ಎಂದು ವೈದ್ಯರ ಬಳಿ ಹೋಗಿ ಚಿಕಿತ್ಸೆ ಮಾಡಿಸಿಕೊಂಡ ಚೇತನರಾಜ್ ಚಿಕಿತ್ಸೆ ಫಲಕಾರಿಯಾಗದೆ ವೈದ್ಯರ ಯಡವಟ್ಟಿನಿಂದ ಇಹಲೋಕವನ್ನು ತ್ಯಜಿಸಿದರು. ಇದೀಗ ಇನ್ನೊಬ್ಬ ಯುವ ನಟಿ ವೈದ್ಯರ ಯಡವಟ್ಟಿನಿಂದ ಸಂಕಷ್ಟಕ್ಕೆ ಸಿಲುಕಿರುವ ಘಟನೆ ಬೆಳಕಿಗೆ ಬಂದಿದೆ. ಇದೀಗ ಈ ಯುವ ನಟಿ ತನ್ನ ಸೌಂದರ್ಯವನ್ನು ಕಳೆದುಕೊಂಡು ಚಿಂತೆಯಲ್ಲಿ ಮುಳುಗಿದ್ದಾಳೆ. ಈ ಯುವ ನಟಿಯ ಹೆಸರು ಸ್ವಾತಿ ಈಕೆ ಬೆಂಗಳೂರಿನ ಜೆಪಿ ನಗರದ ನಿವಾಸಿ. ಈಕೆ ಈಗಿನ್ನೂ … Read more

ಸಾವಿರಾರು ಬಡ ಜೀವಗಳ ಜೀವ ರಕ್ಷಕ ಮಂಡ್ಯದ 5 ರೂಪಾಯಿ ಪ್ರಾಮಾಣಿಕ ವೈಧ್ಯರು ಶಂಕ್ರೆಗೌಡರ ಪರಿಸ್ಥಿತಿ ಹೇಗಾಗಿದೆ ನೋಡಿ ನಿಜಕ್ಕೂ ಮನ ಕಲಕುತ್ತೆ

’ವೈದ್ಯೋ ನಾರಾಯಣ ಹರಿಃ’ ಅಂತ ಹೇಳಲಾಗುತ್ತೆ. ಅಂದರೆ ಸಾಮಾನ್ಯರಿಗೆ ವೈದ್ಯರೇ ದೇವರು. ಮನುಷ್ಯನ ಜೀವ ಉಳಿಸುವವರು ವೈದ್ಯರೇ ಅಲ್ಲವೆ?. ಹೀಗೆ ವೈದ್ಯರಾಗಿ ಸೇವೆಯನ್ನು ನಿರ್ವಹಿಸುತ್ತಿರುವ ಡಾ. ಶಂಕರೇಗೌಡರು ಉಳಿದ ವೈದ್ಯರಿಗಿಂತ ಬಹಳ ವಿಭಿನ್ನ. ಇದಕ್ಕೆ ಕಾರಣ ಅವರ ಸೇವಾ ಮನೋಭಾವ. ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ವೈದ್ಯರಾಗಿರುವ ಶಂಕರೇಗೌಡರು ಐದು ರೂಪಾಯಿ ಡಾಕ್ಟರ್ ಎಂದೇ ಫೇಮಸ್. ಡಾ. ಶಂಕರೇಗೌಡ ಅವರಿಗೆ ಸೋಮವಾರ ರಾತ್ರಿ ಲಘು ಹೃದಯಾಘಾತ ಸಂಭವಿಸಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಈ ಸುದ್ದಿ ಇಡೀ ಮಂಡ್ಯದ ಜನರಲ್ಲಿ … Read more

15 ದಿನ ತಪ್ಪದೆ ಈ ಕ್ರಮ ಮಾಡಿದರೆ ಬಿಳಿ ಕೂದಲು ಸಂಪೂರ್ಣ ಕಪ್ಪಾಗಿ ಬದಲಾಗುತ್ತವೆ..!

ಹೌದು ಇವತ್ತಿನ ದಿನದಲ್ಲಿ ಹೆಚ್ಚಾಗಿ ಎಲ್ಲರಿಗೂ ಕಾಡುವ ಸಮಸ್ಯೆ ಅಂದ್ರೆ ಅದು ಬಿಳಿ ಕೂದಲು ಸಮಸ್ಯೆ ಚಿಕ್ಕ ಚಿಕ್ಕವರಿಗೂ ಇದೀಗ ಬಿಳಿ ಕೂದಲು ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ, ಕೆಲವರ ಪ್ರಕಾರ ಆಹಾರ ಕ್ರಮದಲ್ಲಿ ಏರುಪೇರು ಆದರೆ ಬಿಳಿ ಕೂದಲು ಸಮಸ್ಯೆ ಆಗುತ್ತದೆ ಅನ್ನೋದನ್ನ ಹೇಳುತ್ತಾರೆ ಇನ್ನು ಕೆಲವರು ಏನು ಏನೋ ಹೇಳುತ್ತಾರೆ ಆದರೂ ನಿಮಗೆ ಬಿಳಿ ಕೂದಲು ಸಮಸ್ಯೆ ಹೆಚ್ಚಾಗಿ ಕಾಡುತ್ತದೆ, ಇನ್ನು ಇದರಿಂದ ಸಾಕಷ್ಟು ರೀತಿಯಲ್ಲಿ ಮುಜುಗರ ಆಗುತ್ತೆ ಅನ್ನೋದು ಕೆಲವರ ಮಾತು ಹಾಗಾಗಿ ಇಂತ … Read more

ಮೂಲವ್ಯಾಧಿ ಹೋಗಲಾಡಿಸುವ ಬೆಲ್ಲ ಮತ್ತು ಬದನೇಕಾಯಿ..!

ಬದನೇಕಾಯಿ ಕೆಲವರಿಗೆ ಅಲರ್ಜಿ ಮತ್ತು ಇನ್ನು ಕೆಲವರಿಗೆ ಇದು ಹೆಚ್ಚು ಪ್ರಿಯವಾದ ತರಕಾರಿ ಇನ್ನು ಈ ಬದನೆಕಾಯಿಯನ್ನು ಹೇಗೆಲ್ಲ ಬಳಸಿದರೆ ಯಾವೆಲ್ಲ ಕಾಯಿಲೆಗಳು ದುರುವಾಗುತ್ತವೆ ಅನ್ನೋದು ಇಲ್ಲಿದೆ ನೋಡಿ ಈ ಬದನೇಕಾಯಿ ಕೊಲೆಸ್ಟ್ರಾಲ್‌ ಮಟ್ಟವನ್ನು ಕಡಿಮೆ ಮಾಡುತ್ತದೆ ಹಾಗೆ ಇದರ ಜೊತೆ ರಕ್ತದೊತ್ತಡ ನಿರ್ವಹಿಸಲು ಸಹ ಸಹಾಯ ಮಾಡುತ್ತದೆ, ಸಾಧಾರಣ ಕೊಲೆಸ್ಟ್ರಾಲ್ ಮಟ್ಟ ಮತ್ತು ರಕ್ತದೊತ್ತಡ ನಿಯಂತ್ರಣ ಹೃದಯ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತವೆ ಈ ಬದನೇಕಾಯಿ ಬಳಕೆಯಿಂದ ಹಾಗೆ ಇನ್ನು ಹಲವು ರೋಗಗಳನ್ನು ಹೋಗಲಾಡಿಸುತ್ತೆ ಈ … Read more

error: Content is protected !!