ಆಶ್ರಮಕ್ಕೆ ಬಂದ ಚಂದ್ರಶೇಖರ್ ಗೆ ಹೊರಡುವಾಗ ವಿನಯ್ ಗುರೂಜಿ ಸಾವಿನ ಸುಳಿವನ್ನು ನೀಡಿದ ರೋಚಕ ಸತ್ಯ ಬಯಲು

ಗುರುಗಳೆಂದರೆ ಶಿಷ್ಯ ವರ್ಗದವರಿಗೆ ನಂಬಿಕೆ. ಆಗಾಗ ದರ್ಶನ ಪಡೆದು, ಆಶೀರ್ವಾದ ಪಡೆಯುವುದು ರೂಢಿ. ದೇವರಲ್ಲಿ ಮತ್ತು ಲೋಕ ಕಲ್ಯಾಣಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡ ಗುರುವು ಭಕ್ತಿ, ನಿಷ್ಠೆ, ಆಚರಣೆ, ನಡತೆಗಳಿಂದ ಸಮಸ್ತ ಜನತೆಗೆ ಮಾದರಿಯಾಗಿರುತ್ತಾರೆ…ಆಶ್ರಮಕ್ಕೆ ಬಂದಿದ್ದ ಚಂದ್ರಶೇಖರ್ ಗೆ ‘ಅವಧೂತರ ಬಾಯಿಯಿಂದ ಸಾವಿನ ಮುನ್ಸೂಚನೆಯ ಭವಿಷ್ಯ ಕೇಳಿತ್ತಾ?’ ಎಂಬ ಪ್ರಶ್ನೆ ಕಾಡುತ್ತಿದೆ.. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕಡದಕಟ್ಟೆ ಸಮೀಪದ ತುಂಗಾ ಕಾಲುವೆಯ ಬಳಿ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದ ಚಂದ್ರಶೇಖರ್ ಅವರ ಸಾವಿನ ಸುತ್ತ ಹಲವಾರು ಸಂಶಯದ ಮಾತುಗಳು … Read more

ಬಸವಲಿಂಗ ಶ್ರೀ ಸ್ವಾಮೀಜಿಗಳ ಆತ್ಮಹತ್ಯೆ ಪ್ರಕರಣದಲ್ಲಿ ಸಿಕ್ಕಿತು ಮತ್ತೊಂದು ಟ್ವಿಸ್ಟ್! ಯುವತಿ ಜೊತೆಗಿನ ಏಕಾಂತ ದೃಶ್ಯ ಸೆರೆ..

ರಾಮನಗರದ ಬಂಡೆ ಮಠದ ಬಸವಲಿಂಗ ಶ್ರೀ ಸ್ವಾಮೀಜಿಗಳು ತಮ್ಮದೇ ಪೂಜಾ ಕೋಣೆಯಲ್ಲಿ ತಮ್ಮ ಜೀವವನ್ನು ಕಳೆದುಕೊಂಡಿರುವುದು ಸಾಕಷ್ಟು ದೊಡ್ಡ ಮಟ್ಟದ ಅನುಮಾನಕ್ಕೆ ಕಾರಣವಾಗಿತ್ತು. ಮರಣ ಹೊಂದುವ ಮುನ್ನ ಪತ್ರವನ್ನು ಬರೆದಿಟ್ಟೇ ಸ್ವಾಮೀಜಿಗಳು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ ಎಂಬುದಾಗಿ ಕೂಡ ಈಗಾಗಲೇ ತಿಳಿದು ಬಂದಿದೆ. 45 ವರ್ಷದ ಶ್ರೀ ಸ್ವಾಮೀಜಿಗಳು ತಮ್ಮ ಮಠದ ಪೂಜಾ ಕೋಣೆಯಲ್ಲಿ ಕುಣಿಕೆಗೆ ತಮ್ಮ ಜೀವವನ್ನು ಅರ್ಪಿಸಿದ್ದಾರೆ. ಆದರೆ ಇದುವರೆಗೂ ಯಾಕೆ ಹೀಗೆ ಮಾಡಿಕೊಂಡಿದ್ದರು ಎಂಬುದಾಗಿ ತಿಳಿದು ಬಂದಿರಲಿಲ್ಲ. ಪೋಲಿಸ್ ತನಿಖೆಯ ವರದಿಯ ಪ್ರಕಾರ … Read more

ಜಗತ್ತಿನ ಎಲ್ಲಾ ಗರ್ಭಿಣಿ ಮಹಿಳೆಯರಿಗೆ ಬಂಪರ್ ಆಫರ್ ನೀಡಿದ ನಿತ್ಯಾನಂದನ

ಬಿಡದಿ ಸಮೀಪದ ಆಶ್ರಮದಲ್ಲಿ ನಿತ್ಯಾನಂದ ಹಲವಾರು ವರ್ಷಗಳಿಂದ ಇರುವುದು ನಿಮಗೆಲ್ಲರಿಗೂ ತಿಳಿದಿದೆ ಹಾಗೂ ಈ ವ್ಯಕ್ತಿ ಈಗ ಕೆಲವೊಂದು ವಿವಾದಾತ್ಮಕ ವಿಚಾರಗಳಿಂದಾಗಿ ಭಾರತ ದೇಶವನ್ನು ಬಿಟ್ಟು ಈಕ್ವೆಡರ್ ದೀಪದ ಬಳಿ ಇರುವ ಕೈಲಾಸ ಎಂಬ ದೇಶವನ್ನು ಮಾಡಿಕೊಂಡು ಅಲ್ಲಿಯೇ ವಾಸವಾಗಿದ್ದಾನೆ. ನಿತ್ಯಾನಂದ ಸ್ವಾಮಿಯ ಹಿನ್ನೆಲೆ ನಿಮಗೆಲ್ಲರಿಗೂ ತಿಳಿದಿದೆ ಎಂಬುದಾಗಿ ಭಾವಿಸುತ್ತೇವೆ. ಕೈಲಾಸ ಎಂಬ ಪ್ರತ್ಯೇಕ ರಾಷ್ಟ್ರವನ್ನು ಕಟ್ಟಿಕೊಂಡಿರುವ ನಿತ್ಯಾನಂದ ಈಗ ವಿಶ್ವದ ಪ್ರತಿಯೊಬ್ಬ ಗರ್ಭಿಣಿ ಮಹಿಳೆಯರಿಗೆ ಆಫರ್ ಒಂದನ್ನು ನೀಡಿದ್ದಾನೆ. ಕೈಲಾಸ ದೇಶದಲ್ಲಿ ರಾಜನಂತೆ ಮರೆಯುತ್ತಿರುವ ನಿತ್ಯಾನಂದ … Read more

ಇದಕ್ಕೂ ಮುಂಚೆ ಗುರೂಜಿಯವರನ್ನು ಮುಗಿಸೋಕೆ ದೊಡ್ಡ ಸ್ಕೆಚ್ ನಡೆದಿತ್ತು! ಆದರೆ ಕೂದಲೆಳೆಯ ಅಂತರದಲ್ಲಿ ಗುರೂಜಿ ಬಚಾವಾಗಿದ್ದರು

ಸರಳ ವಾಸ್ತು ತಜ್ಞ ಗುರೂಜಿಯವರ ಪ್ರಕರಣ ದಿನಕ್ಕೆ ಹನ್ನೊಂದು ಹೊಸ ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ದಿನದಿಂದ ದಿನಕ್ಕೆ ಹೊಸ ಸ್ಫೋಟಕ ಮಾಹಿತಿಗಳು ತಿಳಿಯುತ್ತಿದೆ. ಚಂದ್ರಶೇಖರ್ ಗುರೂಜಿ ಅವರನ್ನು ಹೋಟೆಲ್ ನಲ್ಲಿ ಬರ್ಬರವಾಗಿ ಮುಗಿಸಿರುವುದಕ್ಕೆ ಕಾರಣ ಆಸ್ತಿ ಮತ್ತು ಹಣಕಾಸಿನ ವಿಚಾರ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಕುತೂಹಲದ ವಿಷಯ ಏನೆಂದರೆ ಗುರೂಜಿ ಅವರನ್ನು ಮುಗಿಸುವ ಸಂಚು ಹಾಕಿ ಪ್ಲಾನ್ ಮಾಡಿದ್ದು ಗುರೂಜಿಯವರ ಆಪ್ತ ವರ್ಗದವರೇ. ಗುರೂಜಿಯವರ ಬಳಿ ಹತ್ತು ವರ್ಷಗಳ ಕಾಲ ಕೆಲಸ ಮಾಡಿದ ಸಹೋದ್ಯೋಗಿಗಳೇ ಸ್ಕೆಚ್‌ … Read more

ಒಂದು ಹೆಣ್ಣಿನ ಕುತಂತ್ರಕ್ಕೆ ಬಲಿಯಾದರಾ ಸಾವಿರಾರು ಕೋಟಿ ರೂಪಾಯಿಗಳ ಒಡೆಯ ಸರಳವಾಸ್ತು ಗುರೂಜಿ ? ಇಲ್ಲಿದೆ ನೋಡಿ ಕಿಲಾಡಿ ಲೇಡಿಯ ಮಾಸ್ಟರ್ ಪ್ಲಾನ್

ದೇಶಾದ್ಯಂತ ಸರಳ ವಾಸ್ತು ಬಗ್ಗೆ ಸಲಹೆ ನೀಡುತ್ತಿದ್ದ ಗುರೂಜಿ ಅವರು ಮುಂಬೈ, ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ಹಲವೆಡೆ ಕಚೇರಿ ತೆರೆದಿದ್ದರು. ಇವರ ಬಳಿ ಸಲಹೆ ಪಡೆಯಲು ದೇಶ-ವಿದೇಶಗಳಿಂದ ಭಕ್ತರು ಆಗಮಿಸುತ್ತಿದ್ದರು. ಉದ್ಯೋಗಿಗಳ ಹೆಸರಿನಲ್ಲಿ ಆಸ್ತಿ ಮಾಡಿದ್ರಾ ಗುರೂಜಿ? ಹ’ತ್ಯೆಗೆ ಆಸ್ತಿ ಕಾರಣ? ಎನ್ನುವ ಹಲವು ಪ್ರಶ್ನೆಗಳು ಉದ್ಭವಿಸಿವೆ. ಇನ್ನು ಬಹು ಮುಖ್ಯವಾಗಿ ಈ ಕಥೆಯ ರೂವಾರಿ ವನಜಾಕ್ಷಿ ಎನ್ನಲಾಗಿದ್ದು, ವನಜಾಕ್ಷಿ ಜೊತೆಗೆ ಚಂದ್ರಶೇಖರ ಗುರುಜಿ ಅತ್ಯಂತ ಸಲುಗೆ ಹೊಂದಿದ್ದರು ಎನ್ನಲಾಗಿದೆ. ಚಂದ್ರಶೇಖರ ಗುರುಜಿ ಸಾವಿರಾರು ಕೋಟಿ ಒಡೆಯನಾಗಿದ್ದು, … Read more

ಚಂದ್ರಶೇಖರ್ ಗುರೂಜಿಯವರನ್ನು ಮುಗಿಸಿದ ಮಹಾಂತೇಶ್ ಮತ್ತು ಮಂಜುನಾಥ್ ತನಿಖೆ ವೇಳೆ ಎಳೆ ಎಳೆಯಾಗಿ ಬಹಿರಂಗ ಪಡಿಸಿದ ಸ್ಫೋಟಕ ಮಾಹಿತಿಗಳು ಕಹಾನಿಗೆ ಮತ್ತೊಂದು ಟ್ವಿಸ್ಟ್

ವಾಸ್ತು ತಜ್ಞ, ಸರಳ ವಾಸ್ತು, ಸರಳ ಜೀವನ ವಾಹಿನಿಯ ನಿರ್ಮಾಪಕ ಚಂದ್ರಶೇಖರ್ ಗುರೂಜಿ ಅವರ ಹ’ತ್ಯೆ ಕಳೆದು ಮೂರು ದಿನವಾಗಿದೆ. ಅವರ ಕುಟುಂಬಸ್ಥರು ಮೂರನೆಯ ದಿನದ ಕಾರ್ಯಗಳನ್ನು ನೆರವೇರಿಸಿದ್ದಾರೆ ಇನ್ನು ಈ ಕೃತ್ಯಕ್ಕೆ ಸಂಬಂಧಪಟ್ಟಂತೆ ಪೊಲೀಸರು ಈಗಾಗಲೇ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಅಲ್ಲದೆ ಈ ಕೃತ್ಯಕ್ಕೆ ಕಾರಣ ಏನು ಅನ್ನೋದನ್ನ ಆರೋಪಿಗಳಿಂದ ಬಾಯಿ ಬಿಡಿಸುವುದರಲ್ಲಿ ನಿರತರಾಗಿದ್ದಾರೆ. ಈ ಸಂದರ್ಭದಲ್ಲಿ ದಿನವೂ ಕೆಲವು ಸತ್ಯಗಳನ್ನು ಆರೋಪಿಗಳು ಬಾಯಿ ಬಿಡುತ್ತಿದ್ದಾರೆ. ಈ ಹಿಂದೆ ಚಂದ್ರಶೇಖರ್ ಗುರೂಜಿ ಅವರ ಹತ್ಯೆ ಮಾಡಲು … Read more

ಸರಳವಾಸ್ತು ಗುರೂಜಿ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ತೀರಿಕೊಂಡ ಬೆನ್ನಲ್ಲೇ ಬೆಚ್ಚಿ ಬಿದ್ದ ಹೋಟೆಲ್ ಮಾಲೀಕರು ಮಾಡಿದ ಕೆಲಸವೇನು ನೋಡಿ

ಜುಲೈ 6 ನೇ ತಾರೀಕಿನ ಮಧ್ಯಾಹ್ನ ಹುಬ್ಬಳ್ಳಿಯ ಪ್ರೆಸಿಡೆಂಟ್ ಹೋಟೆಲ್ನಲ್ಲಿ ಸರಳವಾಸ್ತು ಗುರೂಜಿಯವರು ಕೊ’ಲೆಯಾಗಿರುವ ವಿಷಯ ಇದೀಗ ಎಲ್ಲೆಡೆ ದೊಡ್ಡ ಮಟ್ಟದಲ್ಲಿ ಸಂಚಲನವನ್ನು ಸೃಷ್ಟಿ ಮಾಡಿದೆ. ಸರಳವಾಸ್ತು ಗುರೂಜಿಯವರು ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದ ಪಬ್ಲಿಕ್ ಫಿಗರ್. ಇಂತಹ ದೊಡ್ಡ ವ್ಯಕ್ತಿಗಳೇ ಈ ರೀತಿಯಾಗಿ ತೀರಿಕೊಂಡರೆ ಇನ್ನೂ ಸಾಮಾನ್ಯ ವ್ಯಕ್ತಿಗಳ ಪರಿಸ್ಥಿತಿಯೇನು ನಮಗೆಲ್ಲ ಸೇಫ್ಟಿ ಇದೆಯಾ ಎಂಬ ಪ್ರಶ್ನೆ ಮೂಡುತ್ತದೆ. ಗುರೂಜಿಯವರನ್ನು ಹೋಟೆಲ್ನಲ್ಲಿ ಚಾಕುವಿನಿಂದ ಚುಚ್ಚಿ ಮುಗಿಸಿರುವ ವೀಡಿಯೊ ಕೂಡ ಇದೀಗ ಸಾಮಾಜಿಕ ಜಾಲ … Read more

ಐದು ದಿನಗಳ ಹಿಂದೆಯೇ ಚಂದ್ರಶೇಖರ್ ಗುರೂಜಿ ಅವರಿಗೆ ಕೊ’ಲೆ ಮಾಡುವ ಸುಳಿವು ನೀಡಿದ್ದ ಮಹಂತೇಶ್ ಶಿರೂರ್

ಸರಳ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಅವರ ಕೊ’ಲೆ ಆಗಿರುವುದು ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಚಂದ್ರಶೇಖರ ಗುರೂಜಿ ಅವರ ಕೊನೆಯ ಘಳಿಗೆ ಹೀಗಿರುತ್ತೆ ಅಂತ ಯಾರು ಊಹಿಸಿರಲಿಕ್ಕಿಲ್ಲ. ತಮ್ಮ ಪತ್ನಿ ಅಂಕಿತ ಜೊತೆ ಹುಬ್ಬಳ್ಳಿಯ ಹೋಟೆಲಲ್ಲಿ ತಂದಿದ್ದ ಚಂದ್ರಶೇಖರ್ ಗುರೂಜಿಯವರನ್ನು ಮಂಜುನಾಥ ಮತ್ತು ಮಹಾಂತೇಶ್ ಎಂಬ ಇಬ್ಬರು ಪುರುಷರು ಚಾಕುವಿನಿಂದ ಇರಿದು ಕೃತ್ಯ ಎಸಗಿದ್ದಾರೆ. ಸುಮಾರು 60 ಬಾರಿ ಚಾಕುವಿನಿಂದ ಇಬ್ಬರು ಚು’ಚ್ಚಿದ ವಿಡಿಯೋ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಇನ್ನು ಈ ಕೃತ್ಯ ಎಸಗಿರುವ ಮಹಾಂತೇಶ್ ಗುರೂಜಿಯವರಿಗೆ … Read more

ಚಂದ್ರಶೇಖರ್ ಗುರೂಜಿ ಅವರ ಅಂತ್ಯಸಂಸ್ಕಾರಕ್ಕೆ ಹೋಗಿದ್ದ ದುರದುಂಡೇಶ್ವರ ಮಠದ ಸ್ವಾಮೀಜಿ ಗೆ ಕಾರು ಅಪಘಾ’ತ ಪರಿಸ್ಥಿತಿ ತುಂಬಾ ಗಂಭೀರ!

ಮನುಷ್ಯನ ಜೀವನವೇ ಅನಿರೀಕ್ಷಿತ ಜೀವನದ ಮುಂದಿನ ಕ್ಷಣಗಳನ್ನು ಊಹಿಸುವುದು ನಿಜಕ್ಕೂ ಅಸಾಧ್ಯ. ವಾಸ್ತು ಜ್ಯೋತಿಷ್ಯ ಶಾಸ್ತ್ರ ಹೇಳುವ ಜ್ಯೋತಿಷ್ಯರೇ ತಮ್ಮ ಜೀವನದ ಭವಿಷ್ಯತ್ ಕ್ಷಣಗಳನ್ನು ನಿರೀಕ್ಷೆ ಮಾಡೋಕೆ ಸಾಧ್ಯವಿಲ್ಲ. ದೇವರ ಆಟದ ಮುಂದೆ ನಮ್ಮೆಲ್ಲರ ಆಟ ನಡೆಯಲ್ಲ. ದೇವರು ನಮ್ಮ ಹಣೆಯಲ್ಲಿ ಏನು ಬರೆದಿದ್ದಾನೋ ವಧೆ ಆಗುತ್ತೋ ಅದನ್ನ ಊಹಿಸೋಕೆ ತಪ್ಪಿಸೋಕೆ ಯಾರಿಂದಲೂ ಕೂಡ ಸಾಧ್ಯ ಆಗೋದಿಲ್ಲ. ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಇತ್ತೀಚೆಗೆ ನಡೆದ ವಾಸ್ತು ಎಕ್ಸ್ ಪರ್ಟ್ ಚಂದ್ರಶೇಖರ್ ಗುರೂಜಿಯವರ ನಿಗೂಢ ಸಾ’ವು. ವಾಸ್ತು ಮತ್ತು … Read more

error: Content is protected !!