ಆಶ್ರಮಕ್ಕೆ ಬಂದ ಚಂದ್ರಶೇಖರ್ ಗೆ ಹೊರಡುವಾಗ ವಿನಯ್ ಗುರೂಜಿ ಸಾವಿನ ಸುಳಿವನ್ನು ನೀಡಿದ ರೋಚಕ ಸತ್ಯ ಬಯಲು
ಗುರುಗಳೆಂದರೆ ಶಿಷ್ಯ ವರ್ಗದವರಿಗೆ ನಂಬಿಕೆ. ಆಗಾಗ ದರ್ಶನ ಪಡೆದು, ಆಶೀರ್ವಾದ ಪಡೆಯುವುದು ರೂಢಿ. ದೇವರಲ್ಲಿ ಮತ್ತು ಲೋಕ ಕಲ್ಯಾಣಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡ ಗುರುವು ಭಕ್ತಿ, ನಿಷ್ಠೆ, ಆಚರಣೆ, ನಡತೆಗಳಿಂದ ಸಮಸ್ತ ಜನತೆಗೆ ಮಾದರಿಯಾಗಿರುತ್ತಾರೆ…ಆಶ್ರಮಕ್ಕೆ ಬಂದಿದ್ದ ಚಂದ್ರಶೇಖರ್ ಗೆ ‘ಅವಧೂತರ ಬಾಯಿಯಿಂದ ಸಾವಿನ ಮುನ್ಸೂಚನೆಯ ಭವಿಷ್ಯ ಕೇಳಿತ್ತಾ?’ ಎಂಬ ಪ್ರಶ್ನೆ ಕಾಡುತ್ತಿದೆ.. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕಡದಕಟ್ಟೆ ಸಮೀಪದ ತುಂಗಾ ಕಾಲುವೆಯ ಬಳಿ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದ ಚಂದ್ರಶೇಖರ್ ಅವರ ಸಾವಿನ ಸುತ್ತ ಹಲವಾರು ಸಂಶಯದ ಮಾತುಗಳು … Read more