ದೇವಮೂರ್ತಿಯ ತಲೆ ಮೇಲೆ ಕಾಲಿಟ್ಟು ಪೂಜೆ ಮಾಡಿದ ಅರ್ಚಕ. ನಂತರ ನಡೆದ ಪವಾಡ ಏನು ಗೊತ್ತಾ

ಪ್ರತಿಯೊಂದು ದೇವಸ್ಥಾನಗಳು ವಿಭಿನ್ನ ರೀತಿಯ ಪೂಜಾ ವಿಧಾನವನ್ನು ಹೊಂದಿರುತ್ತವೆ. ಕೆಲವು ದೇವರ ಮೂರ್ತಿಗಳಿಗೆ ಕುಂಕುಮವನ್ನು ಲೇಪಿಸುವುದಿಲ್ಲ. ಕೆಲವು ಕಡೆ ಬಿಳಿ ಹೂಗಳಿಂದ ಮಾತ್ರವೇ ದೇವರಿಗೆ ಅಲಂಕಾರ. ಜಲ, ಕ್ಷೀರ, ಎಣ್ಣೆಗಳ ಅಭಿಷೇಕ. ಕೆಲವೆಡೆ ದೇವರಿಗೆ ರಾತ್ರಿ ಪೂಜೆ, ಪೂಜೆಯ ನಂತರ ತೊಟ್ಟಿಲಲ್ಲಿ ನಿದ್ದೆ. ಕೆಲವು ದೇವಸ್ಥಾನಗಳಲ್ಲಿ ಪ್ರತಿದಿನ ಪೂಜೆ ನಡೆದರೆ, ವಾರಕ್ಕೊಮ್ಮೆ, ವರ್ಷಕೊಮ್ಮೆ ಪೂಜಿಸುವ ದೇವಾಲಯಗಳು ಇವೆ. ದೇವಸ್ಥಾನದ ಗರ್ಭಗುಡಿಯನ್ನು ಪ್ರವೇಶಿಸುವವರು ಸ್ವಚ್ಛವಾಗಿ ಮಿಂದೆದ್ದು ಬಂದವರಾಗಿ, ದೇವರಲ್ಲಿ ಭಕ್ತಿಯನ್ನು ಹೊಂದಿರಬೇಕು. ನೇಮ, ನಿಷ್ಠೆ, ಅನುಷ್ಠಾನ ಗಳನ್ನು ಎಷ್ಟು … Read more

12 ವರ್ಷಗಳಿಂದ ಆಹಾರವನ್ನೇ ಸೇವಿಸದೆ ಬಿಲ್ವಪತ್ರೆಯನ್ನು ತಿಂದು ಬದುಕುತ್ತಿರುವ ಶಿವನ ಭಕ್ತ ಜೈರಾಮ್ ಬಾಬಾ

ಬಿಲ್ವಪತ್ರೆ ಇದರ ಬಗ್ಗೆ ನೀವು ಕೇಳಿರಬಹುದು ಬಿಲ್ವಪತ್ರೆ ಶಿವನಿಗೆ ಅತ್ಯಂತ ಶ್ರೇಷ್ಠವಾದುದು. ಬಿಲ್ವಪತ್ರೆ ಪರಮ ಶ್ರೇಷ್ಠವಾದ ಒಂದು ಸಸ್ಯ ಅನಾದಿಕಾಲದಿಂದಲೂ ಶಿವನಿಗೆ ಬೇರೆ ಏನನ್ನ ಅರ್ಪಿಸದೇ ಇದ್ದರು ಒಂದೇ ಒಂದು ಬಿಲ್ಪಪತ್ರೆಯನ್ನು ಅರ್ಪಿಸಿದರು ಅ ಶಿವನ ಕೃಪೆಗೆ ಪಾತ್ರರಾಗಬಹುದು ಎನ್ನುವ ನಂಬಿಕೆ ಇದೆ. ಶಿವರಾತ್ರಿ ಮೊದಲಾದ ಸಂದರ್ಭದಲ್ಲಿ ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸಲಾಗುತ್ತೆ. ಇನ್ನು ಬಿಲ್ವಪತ್ರೆಯನ್ನು ಪೂಜೆಗೆ ಮಾತ್ರವಲ್ಲ ಅದರಲ್ಲಿರುವ ಹಲವು ಔಷಧೀಯ ಗುಣಗಳ ಕಾರಣ ಕೆಲವು ಮನೆಮದ್ದುಗಳ ಬಿಲ್ವಪತ್ರೆಯನ್ನು ಬಳಸಲಾಗುತ್ತದೆ. ಬಿಲ್ವಪತ್ರೆಯ ಎಲೆ ಇರಬಹುದು, ತೊಗಟೆ, ಬೇರು, … Read more

108 ಅಡಿಯ ಬೃಹತ್ ಶಿವಲಿಂಗವನ್ನು ಹೊಂದಿರುವಂತ ಕರ್ನಾಟಕದ ಈ ಪುಣ್ಯ ಕ್ಷೇತ್ರ ಎಲ್ಲಿದೆ ಗೊತ್ತಾ

ರಾಜ್ಯದಲ್ಲಿ ಹಲವು ದೇವಾಯಲಗಳು ಹಾಗೂ ಪ್ರವಾಸಿ ತಾಣಗಳಿವೆ ಆದ್ರೆ ಪ್ರತಿ ದೇವಾಲಯ ಹಾಗೂ ಪ್ರವಾಸಿ ತಾಣಗಳು ತನ್ನದೆಯಾದ ವಿಶೇಷತೆ ಹಾಗೂ ಮಹತ್ವವನ್ನು ಹೊಂದಿರುತ್ತವೆ, ಅದೇ ನಿಟ್ಟಿನಲ್ಲಿ ಕರ್ನಾಟಕದ ಈ ಪುಣ್ಯ ಕ್ಷೇತ್ರ ಹತ್ತಾರು ವಿಶೇಷತೆಯನ್ನು ಹೊಂದಿದೆ. ಅಷ್ಟಕ್ಕೂ ಈ ಕ್ಷೇತ್ರ ಯಾವುದು ಇದರ ಮಹತ್ವವೇನು ಅನ್ನೋದನ್ನ ಈ ಮೂಲಕ ತಿಳಿಯೋಣ ಬನ್ನಿ. ಈ ಪುಣ್ಯ ಕ್ಷೇತ್ರ ಇರೋದಾದ್ರೂ ಎಲ್ಲಿ ಅನ್ನೋದನ್ನ ನೋಡುವುದಾದರೆ ಕೋಲಾರ ಜಿಲ್ಲೆ ಯ ಬಂಗಾರಪೇಟೆ ಗೆ 12 ಕಿಲೋ ಮೀಟರ್ ದೂರದಲ್ಲಿರುವ ಕಮ್ಮಸಂದ್ರ ಇದು … Read more

ಭಾರತದಲ್ಲಿ ದೇವಸ್ಥಾನಗಳು ಎತ್ತರದಲ್ಲಿರುತ್ತವೆ ಯಾಕೆ ಗೊತ್ತೇ

ನಾವೆಲ್ಲರೂ ಇಂದು ನೋಡುವ ಹಾಗೆ ದೇವಸ್ಥಾನಗಳನ್ನು ಎಲ್ಲೆಂದರಲ್ಲಿ ನಿರ್ಮಿಸುತ್ತಾರೆ ಹಳ್ಳ ಕೊಳ್ಳಗಳಲ್ಲಿ ರಸ್ತೆಯ ಬದಿಗಳಲ್ಲಿ ಇನ್ನೂ ಹತ್ತು ಹಲವಾರು ಕಟ್ಟಬಾರದ ಜಾಗಗಳಲ್ಲಿ ದೇವಸ್ಥಾನಗಳನ್ನು ನಿರ್ಮಿಸುತ್ತಿದ್ದಾರೆ ಆದರೆ ದೇವಸ್ಥಾನಗಳನ್ನು ಹಾಗೆ ನಿರ್ಮಿಸುವುದು ಸೂಕ್ತವಲ್ಲ ಈ ಕಾರಣದಿಂದಾಗಿಯೇ ಪ್ರಾಚೀನ ಕಾಲದಿಂದಲೂ ನಮ್ಮ ಪೂರ್ವಜರು ದೇವಸ್ಥಾನಗಳನ್ನು ಎತ್ತರದ ಜಾಗಗಳಲ್ಲಿ ಬೆಟ್ಟದ ಮೇಲ್ಭಾಗದಲ್ಲಿ ನಿರ್ಮಿಸುತ್ತಿದ್ದರು ಆ ಕಾರಣದಿಂದಾಗಿಯೇ ಇಂದಿಗೂ ಹಲವಾರು ನಮ್ಮ ಪ್ರಾಚೀನ ಶಕ್ತಿ ಸ್ಥಳಗಳು ದೇವಾಲಯಗಳು ಬೆಟ್ಟದ ಮೇಲೆಯೇ ಇರುವುದು ನಮ್ಮ ಪೂರ್ವಜರು ದೇವಸ್ಥಾನಗಳನ್ನು ಎತ್ತರದ ಸ್ಥಳಗಳಲ್ಲಿ ನಿರ್ಮಿಸುವುದಕ್ಕೂ ಹಲವಾರು ಕಾರಣಗಳಿವೆ … Read more

ಪೂಜಿಸುವಾಗ ಮಂತ್ರಗಳನ್ನು ಪಠಿಸುವುದರಿಂದ ಆಗುವ ಉಪಯೋಗಗಳಿವು

ಸಾಮಾನ್ಯವಾಗಿ ಪ್ರತಿ ಹಿಂದೂಗಳ ಮನೆಯಲ್ಲಿ ಪೂಜಾ ವಿಧಾನಗಳನ್ನು ಅನುಸರಿಸುತ್ತಾರೆ ಹಾಗೂ ತಮ ಇಷ್ಟದ ದೇವರುಗಳನ್ನು ಪ್ರಾರ್ಥಿಸುತ್ತಾರೆ ಪೂಜಿಸುತ್ತಾರೆ ಅವುಗಳ ಜೊತೆಗೆ ಕೆಲವೊಂದು ಶ್ಲೋಕ ಮಂತ್ರಗಳನ್ನು ಪಠಿಸುತ್ತಾರೆ ಆದ್ರೆ ಬಹಳಷ್ಟು ಜನಕ್ಕೆ ಗೊತ್ತಿಲ್ಲದ ವಿಷಯವೇನು ಅನ್ನೋದನ್ನ ಈ ಮೂಲಕ ತಿಳಿಯುವ ಚಿಕ್ಕ ಪ್ರಯತ್ನ ಮಾಡೋಣ ಮಂತ್ರ ಪಠಣ ಮಾಡುವುದರಿಂದ ಏನೆಲ್ಲಾ ಉಪಯೋಗವಿದೆ ಅನ್ನೋದನ್ನ ನೋಡುವ ಮೊದಲು ನಿಮಗೆ ಈ ಉಪಯುಕ್ತ ವಿಚಾರ ಇಷ್ಟವಾಗಿದ್ದರೆ ನಿಮ್ಮ ಆತ್ಮೀಯರಿಗೂ ಕೂಡ ಹಂಚಿಕೊಳ್ಳಲು ಮರೆಯದಿರಿ. ವಿವಿಧ ಪೂಜಾ ಸಮಯದಲ್ಲಿ ಬೇರೆ ಬೇರೆಯ ಮಂತ್ರ … Read more

ದಾನ ಧರ್ಮಗಳ ಕ್ಷೇತ್ರ ಶ್ರೀ ಧರ್ಮಸ್ಥಳ ಪುಣ್ಯ ಕ್ಷೇತ್ರದಲ್ಲಿ ಊಟ ಮಾಡಿದ್ದರೆ ಇದನೊಮ್ಮೆ ತಿಳಿಯಿರಿ

ಶ್ರೀ ಕ್ಷೇತ್ರ ಧರ್ಮಸ್ಥಳ ಅಂದ್ರೆ ಸಾಕು ಪ್ರತಿಯೊಬ್ಬರಿಗೂ ಗೊತ್ತಿರುವಂತ ಪುಣ್ಯ ಕ್ಷೇತ್ರ ಎಂದು ನೆನಪಾಗುತ್ತದೆ, ಈ ಪುಣ್ಯ ಕ್ಷೇತ್ರಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ ಹಾಗೂ ಇಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನವನ್ನು ಪಡೆದು ಇಲ್ಲಿ ಪ್ರಸಾದವನ್ನು ಸ್ವೀಕರಿಸುತ್ತಾರೆ. ಪ್ರತಿದಿನ ಸಾವಿರಾರ್ ಭಕ್ತರಿಗೆ ಅನ್ನ ಸಂತರ್ಪಣೆ ಮಾಡೋ ಈ ಕ್ಷೇತ್ರದಲ್ಲಿ ಪ್ರತಿದಿನ ಎಷ್ಟು ಜನ ಪ್ರಾಸದವನ್ನು ಸ್ವೀಕರಿಸುತ್ತಾರೆ ಇದರ ಹಿಂದಿರುವಂತ ಕಾರ್ಯ ವೈಖರಿ ಹೇಗಿದೆ ಅನ್ನೋದನ್ನ ಈ ಮೂಲಕ ತಿಳಿಯೋಣ ಬಹಳಷ್ಟು ಜನಕ್ಕೆ ಇದರ ಬಗ್ಗೆ ಅಷ್ಟೊಂದು ತಿಳಿದಿರುವುದಿಲ್ಲ … Read more

ಶಿವನಿಗೆ ಬಿಲ್ವಪತ್ರೆ ಅಂದ್ರೆ ತುಂಬಾನೇ ಇಷ್ಟವಾದದ್ದು ಯಾಕೆ ಅನ್ನೋ ಸತ್ಯ ನಿಮಗೆ ಗೊತ್ತೇ

ಪ್ರತಿ ಹಿಂದೂ ದೇವರುಗಳು ತನ್ನದೆಯಾದ ವಿಶೇಷತೆ ಹಾಗೂ ಮಹತ್ವವನ್ನು ಹೊಂದಿರುತ್ತವೆ, ಅದೇ ನಿಟ್ಟಿನಲ್ಲಿ ಶಿವನಿಗೆ ಬಿಲ್ವ ಪತ್ರೆ ಅನ್ನೋದು ಯಾಕೆ ಅಷ್ಟೊಂದು ಪ್ರಿಯವಾದದ್ದು ಅನ್ನೋದನ್ನ ತಿಳಿಯುವುದರ ಹಿಂದಿದೆ ಒಂದು ಪೌರಾಣಿಕ ಹಿನ್ನಲೆ ಅಷ್ಟಕ್ಕೂ ಅದು ಏನು ಅನ್ನೋದನ್ನ ಈ ಮೂಲಕ ತಿಳಿಯೋಣ. ಶಿವಾನಿ ಹಲವು ಹೆಸರುಗಳಿಂದ ಕರೆಯಲ್ಪಡಲಾಗುತ್ತದೆ ಶಿವ ಈಶ್ವರ ಹೀಗೆ ಹಲವು ಹೆಸರುಗಳಿಂದ ಕರೆಯಲ್ಪಡುವ ಈ ದೇವರಿಗೆ ಬಿಲ್ವ ಪತ್ರೆ ಅಂದ್ರೆ ಯಾಕೆ ಅಷ್ಟೊಂದು ಇಷ್ಟ? ಈ ಬಿಲ್ವ ಪತ್ರೆಗೆ ಒಂದು ದಂಟಿನಲ್ಲಿ ಮೂರು ಎಲೆಗಳಿರುವುದು … Read more

error: Content is protected !!