ಗೆಳೆಯ ಕರೆದ ಅಂತ ಹೋಟೆಲ್ ರೂಮಿಗೆ ಹೋದ ಯುವತಿ. ನಂತರ ವಾಟ್ಸ್ ಆ್ಯಪ್ ಸ್ಟೇಟಸ್ ನಿಂದ ಆದ ಅವಾಂತರ ಏನು ಗೊತ್ತಾ

ಗಂಡು ಮತ್ತು ಹೆಣ್ಣಿನ ನಡುವೆ ಇರುವ ಸಂಬಂಧದ ವ್ಯಾಮೋಹ ಅತಿರೇಕಕ್ಕೆ ಏರಿದರೆ ಯಾವ ಹಂತವನ್ನು ತಲುಪಬಹುದು. ಹಾಗೆ ವ್ಯಾಮೋಹದ ಮತ್ತಿನಲ್ಲಿ ಗಂಡು ಮತ್ತು ಹೆಣ್ಣು ಅರಿವಿಲ್ಲದೆ ತಪ್ಪುಗಳನ್ನು ಮಾಡುವ ಸಾಧ್ಯತೆ ಇರುತ್ತದೆ. ಕೇರಳದ ರಾಜಧಾನಿ ತಿರುವನಂತಪುರನ ಹೋಟೆಲ್ ಒಂದರಲ್ಲಿ ನಡೆದ ಪ್ರಕರಣ ಇದೀಗ ಇಡೀ ದೇಶವನ್ನೇ ಬೆರಗು ಮೂಡಿಸಿದೆ. ಹಾಗಾದ್ರೆ ಕೇರಳದ ಆ ಹೊಟೇಲಿನಲ್ಲಿ ನಡೆದ ಘಟನೆಯಾದರೂ ಏನೆಂದು ತಿಳಿದುಕೊಳ್ಳೋಣ ಬನ್ನಿ. ಗಾಯತ್ರಿ ಎಂಬ ಮಹಿಳೆ ಕೇರಳದ ಕಟ್ಟಕಾಡು ಮೂಲದವಳು ಮತ್ತು ಪ್ರವೀಣ್ ಎಂಬ ಪುರುಷ ಕೊಲ್ಲಂ … Read more

error: Content is protected !!