Garuda Purana: ಗರುಡ ಪುರಾಣದ ಪ್ರಕಾರ ಹೀಗೆ ಮಾಡಿದರೆ ದುರಾದೃಷ್ಟ ಕೂಡ ಅದೃಷ್ಟವಾಗುತ್ತೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Garuda Purana ನಮ್ಮ ಸನಾತನ ಹಿಂದೂ ಸಂಸ್ಕೃತಿಯಲ್ಲಿ ಸಾಕಷ್ಟು ಅತ್ಯಂತ ಪವಿತ್ರವಾದ ಗ್ರಂಥಗಳಿವೆ. ಅವುಗಳಲ್ಲಿ ನಾವು ಇಂದಿನ ಲೇಖನಿಯಲ್ಲಿ ಮಾತನಾಡಲು ಹೊರಟಿರುವುದು ಗರುಡ ಹಾಗೂ ವಿಷ್ಣುವಿನ ನಡುವೆ ನಡೆದಿರುವಂತಹ ಸಂವಹನವನ್ನು ಗ್ರಂಥ ರೂಪದಲ್ಲಿ ಗರುಡ ಪುರಾಣ(Garuda Purana) ಎನ್ನುವ ಗ್ರಂಥದ ಮೂಲಕ ದಾಖಲಿಸಲಾಗಿದೆ. ಗರುಡ ಪುರಾಣದಲ್ಲಿ ದುರಾದೃಷ್ಟಗಳನ್ನು ಅದೃಷ್ಟದ ರೂಪದಲ್ಲಿ ಪರಿವರ್ತನೆ ಮಾಡುವುದು ಹೇಗೆ ಎಂಬುದರ ಬಗ್ಗೆ ಕೂಡ ಸಾಕಷ್ಟು ವಿವರಣೆಗಳನ್ನು ನೀಡಿದ್ದಾರೆ ಅದರ ಕುರಿತಂತೆ ಸಂಪೂರ್ಣವಾಗಿ ತಿಳಿಯುವ ಮೂಲಕ ನಿಮ್ಮ ಜೀವನದಲ್ಲಿ ಕೂಡ ಇದನ್ನು ಅಳವಡಿಸಿಕೊಳ್ಳಬಹುದಾಗಿದೆ. … Read more

Garuda Purana: ಜೀವನದ ನಂತರ ಮೋಕ್ಷವನ್ನು ಸಾಧಿಸಲು ಗರುಡ ಪುರಾಣದ ಪ್ರಕಾರ ಈ 3 ನಿಯಮಗಳನ್ನು ಪಾಲಿಸಬೇಕು.

Garuda Purana ಗರುಡ ಹಾಗೂ ವಿಷ್ಣುವಿನ ನಡುವೆ ನಡೆದಿರುವಂತಹ ಸಂಭಾಷಣೆಯನ್ನೇ ಗರುಡ ಪುರಾಣವನ್ನಾಗಿ ಮಾಡಲಾಗಿದೆ ಎಂಬುದಾಗಿ ಹಿಂದೂ ಸಂಸ್ಕೃತಿಗಳ ಪ್ರಕಾರ ನಂಬಲಾಗುತ್ತಿದ್ದು ಇದರಲ್ಲಿ ಕೆಲವೊಂದು ಕಾರ್ಯಗಳನ್ನು ಮಾಡಿದರೆ ಜೀವನದ ನಂತರ ಮೋಕ್ಷವನ್ನು ಸುಲಭವಾಗಿ ಪ್ರಾಪ್ತಿ ಆಗುವಂತೆ ಮಾಡಿಕೊಳ್ಳಬಹುದಾಗಿದೆ ಎಂಬುದಾಗಿ ತಿಳಿಸಲಾಗಿದ್ದು ಆ ಕೆಲಸಗಳೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಮೊದಲಿಗೆ ದಾನ ಧರ್ಮಗಳನ್ನು ಹೆಚ್ಚಾಗಿ ಜೀವಿತಾವಧಿಯಲ್ಲಿ ಮಾಡಬೇಕು ಎಂಬುದಾಗಿ ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಸಂಪತ್ತು ಹಾಗೂ ಸಮೃದ್ಧಿಯ ದೇವತೆಯಾಗಿರುವ ಲಕ್ಷ್ಮಿ ದೇವಿ ಇದರಿಂದ ಪ್ರಸನ್ನಳಾಗಿ ನಿಮ್ಮ ಹಲವಾರು ಪಾಪ … Read more

Garuda Purana: ಈ ಮೂವರು ಊಟ ಕೊಟ್ರೆ ತಿನ್ನಲೇಬಾರದಂತೆ! ಸ್ವತಹ ಭಗವನ್ ಮಹಾವಿಷ್ಣುವೇ ಹೇಳಿದ್ದು!

Garuda Purana ನಮ್ಮ ಪುರಾತನ ಗ್ರಂಥಗಳಲ್ಲಿ ನಮ್ಮ ಜೀವನದ ಕುರಿತಂತೆ ಯಾವ ರೀತಿಯಲ್ಲಿ ರೂಪರೇಶೆಗಳನ್ನು ಹಾಕಲಾಗಿದೆ ಎನ್ನುವುದಕ್ಕೆ ಮಹಾ ಭಗವದ್ಗೀತೆ ಗರುಡ ಪುರಾಣ(Garuda Purana) ಸೇರಿದಂತೆ ಹಲವಾರು ಗ್ರಂಥಗಳು ನಿಮಗೆ ದೊರಕುತ್ತವೆ. ಸಾವಿರಾರು ಲಕ್ಷಾಂತರ ವರ್ಷಗಳ ಹಿಂದೆನೇ ಇದರ ರಚನೆ ಆಗಿದ್ದರೂ ಕೂಡ ಇಂದಿನ ಕಾಲಕ್ಕೂ ಕೂಡ ಅಂತಹ ಮಾತುಗಳು ಪ್ರಸ್ತುತ ಎನಿಸುತ್ತವೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಗರುಡ ಪುರಾಣದಲ್ಲಿ ಈ ಮೂರು ವ್ಯಕ್ತಿಗಳು ಆಹಾರವನ್ನು ನೀಡಿದರೆ ಸೇವಿಸಲೇಬಾರದು ಎಂಬುದಾಗಿ ಭಗವಾನ್ ಮಹಾವಿಷ್ಣು(Bhagawan Mahavishnu) ಗರುಡ … Read more

Garuda Purana: ಈ 5 ಕೆಟ್ಟ ಗುಣಗಳನ್ನು ಬೆಳೆಸಿಕೊಳ್ಳಬೇಡಿ ಇಲ್ಲವಾದಲ್ಲಿ ಅನಾರೋಗ್ಯಕ್ಕೆ ಈಡಾಗಬಹುದು! ಗರುಡ ಪುರಾಣವೇ ಹೇಳಿದ ಸತ್ಯವಿದು!

Garuda Purana ಸನಾತನ ಹಿಂದೂ ಸಂಸ್ಕೃತಿಯಲ್ಲಿ(Sanatana Hindu Sanskrati) ಗರುಡ ಪುರಾಣ ಎನ್ನುವುದು ಸಾಕಷ್ಟು ಜೀವನದ ಮಹತ್ವಗಳನ್ನು ಬಿಡಿಸಿಟ್ಟಿರುವಂತಹ ಪುರಾಣ ಗ್ರಂಥವಾಗಿದೆ. ಇನ್ನು ಭಗವಾನ್ ಶ್ರೀ ವಿಷ್ಣು ಹಾಗೂ ಗರುಡನ ನಡುವೆ ನಡೆದಿರುವಂತಹ ಸಂಭಾಷಣೆಯನ್ನೇ ಗರುಡ ಪುರಾಣವನ್ನಾಗಿ(Garuda Purana) ಬರೆಯಲಾಗಿದೆ. ಇದರಲ್ಲಿ ನಾವು ಮಾಡುವಂತಹ ಐದು ಗುಣಗಳಿಂದಾಗಿ ನಮಗೆ ಅನಾರೋಗ್ಯ ಬರುತ್ತದೆ ಎಂಬುದನ್ನು ಉಲ್ಲೇಖಿಸಲಾಗಿದ್ದು ಆ 5 ಕೆಟ್ಟ ಗುಣಗಳು ಯಾವುವು ಎಂಬುದನ್ನು ತಿಳಿಯೋಣ. ರಾತ್ರಿ ತಡವಾಗಿ ಮಲಗಿ ಬೆಳಗ್ಗೆ ಲೇಟಾಗಿ ಎದ್ದೇಳುವವರು ಜೀವನದಲ್ಲಿ ಸಾಕಷ್ಟು ಜಡತ್ವವನ್ನು … Read more

Garuda Purana: ಅಂತ್ಯ ಸಂಸ್ಕಾರಕ್ಕೂ ಮುನ್ನ ದೇಹವನ್ನು ಒಂಟಿಯಾಗಿ ಬಿಡಬಾರದು ಯಾಕೆ ಗೊತ್ತಾ? ಇಲ್ಲಿದೆ ನೋಡಿ ಗರುಡ ಪುರಾಣದ ರಹಸ್ಯ!

Garuda Purana ನಮ್ಮ ಸನಾತನ ಹಿಂದೂ ಧರ್ಮದಲ್ಲಿ(Hindu Dharma) ಹಲವಾರು ಪವಿತ್ರ ಪೌರಾಣಿಕ ಗ್ರಂಥಗಳಿವೆ. ಪ್ರಸ್ತುತ ಎನಿಸುವಂತಹ ಜೀವನದ ಅಂಶಗಳನ್ನು ಕೂಡ ಆಗ್ರಹಂತಗಳು ಹೊಂದಿವೆ, ಹೀಗಾಗಿ ಇಂದಿಗೂ ಕೂಡ ಅತ್ಯಂತ ಏಕಾಗ್ರತೆಯಿಂದ ಸನಾತನ ಹಿಂದೂ ಧರ್ಮವನ್ನು ಪಾಲಿಸುವ ಪ್ರತಿಯೊಬ್ಬರೂ ಕೂಡ ಈ ಗ್ರಂಥದಲ್ಲಿರುವಂತಹ ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬರುತ್ತಿದ್ದಾರೆ. ಅಂತಹ ಗ್ರಂಥಗಳಲ್ಲಿ ಗರುಡ ಪುರಾಣ(Garuda Purana) ಕೂಡ ಒಂದಾಗಿದೆ. ಭಗವಾನ್ ಶ್ರೀ ಮಹಾವಿಷ್ಣುವಿನ(Maha Vishnu) ವಾಹನವಾಗಿರುವ ಗರುಡನಿಗೆ ಹಲವಾರು ಅನುಮಾನಗಳಿರುತ್ತವೆ ಹೀಗಾಗಿ ಆಗಾಗ ವಿಷ್ಣುವಿನ ಬಳಿ … Read more

Garuda Purana: ಜೀವನದಲ್ಲಿ ಅದೃಷ್ಟವನ್ನು ಸಂಪಾದಿಸಲು ಬೆಳಗ್ಗೆ ಎದ್ದ ತಕ್ಷಣ ಈ ಕೆಲಸಗಳನ್ನು ಮಾಡಬೇಕು ಎನ್ನುತ್ತೆ ಗರುಡ ಪುರಾಣ!

Garuda Purana ಭಗವಾನ್ ಶ್ರೀ ವಿಷ್ಣು(Bhagavan Sri Vishnu) ತನ್ನ ವಾಹನ ಆಗಿರುವ ಗರುಡನಿಗೆ ಜೀವನದ ರಹಸ್ಯಗಳನ್ನು ಹೇಳಿರುವಂತಹ ಅಂಶಗಳ ಗ್ರಂಥವೇ ಗರುಡ ಪುರಾಣವಾಗಿದೆ. ಅತ್ಯಂತ ಪ್ರಾಚೀನ ಗ್ರಂಥಗಳಲ್ಲಿ ಗರುಡ ಪುರಾಣ ಕೂಡ ಒಂದಾಗಿದೆ. ಇನ್ನು ಜೀವನದಲ್ಲಿ ಅದೃಷ್ಟವನ್ನು ಸಂಪಾದಿಸಲು ಏನೆಲ್ಲ ಮಾಡಬೇಕು ಎನ್ನುವುದಾಗಿ ಕೂಡ ಭಗವಾನ್ ಶ್ರೀ ವಿಷ್ಣು ಗರುಡ ಪುರಾಣದಲ್ಲಿ ಹೇಳಿದ್ದು, ಸನಾತನ ಹಿಂದೂ ಧರ್ಮದಲ್ಲಿ(Sanatan Hindu Dharm) ಪವಿತ್ರ ಗ್ರಂಥ ಎನಿಸಿಕೊಂಡಿರುವ ಗರುಡ ಪುರಾಣದ ಕುರಿತು ಇಂದು ತಿಳಿಯೋಣ ಬನ್ನಿ. ಪ್ರತಿ ದಿನ … Read more

ಈ ಮೂರು ಸೂಚನೆಗಳಿಂದ ತಿಳಿಯುತ್ತದೆ ನಿಮ್ಮ ಮರಣ ಸಮೀಪಿಸಿದೆ ಎಂದು. ಯಾವುವು ಗೊತ್ತಾ ಆ ಸೂಚನೆಗಳು?

Astrology ಸ್ನೇಹಿತರೆ ಗರುಡ ಪುರಾಣ ಎನ್ನುವುದು ನಮ್ಮ ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಒಂದು ಪ್ರಾಮುಖ್ಯವಾದ ಸ್ಥಾನವನ್ನು ಹೊಂದಿರುವ ಗ್ರಂಥವಾಗಿದೆ. ಇನ್ನು ಮರಣ ಹೊಂದುವ ಮುನ್ನ ಕೆಲವೊಂದು ಸೂಚನೆಗಳು ಆ ಮರಣ ಹೊಂದುವ ವ್ಯಕ್ತಿಗೆ ನಿಚ್ಚಳವಾಗಿ ಕಾಣುತ್ತದೆ. ಹಾಗಿದ್ದರೆ ಗರುಡ ಪುರಾಣದ ಪ್ರಕಾರ ಆ ಸೂಚನೆಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಮರಣ ಹೊಂದುತ್ತಿರುವ ವ್ಯಕ್ತಿಗೆ ತನ್ನ ಕೊನೆಯ ಸಂದರ್ಭದಲ್ಲಿ ತನ್ನ ಮೂಗನ್ನು ನೋಡಲು ಸಾಧ್ಯವಾಗುವುದಿಲ್ಲ. ಇನ್ನು ಮರಣದ ತುದಿಯಲ್ಲಿರುವ ವ್ಯಕ್ತಿ ತನ್ನ ನೆರಳನ್ನು ಎಣ್ಣೆ ಹಾಗೂ ನೀರಿನಲ್ಲಿ … Read more

error: Content is protected !!