ಇನ್ನು 25 ವರ್ಷ ಕಳೆದರೆ ಭಾರತದಲ್ಲಿ ರೈತರ ಇರುವುದಿಲ್ಲ; ಸದ್ಗುರು ಹೀಗೆ ಹೇಳಿದ್ದು ಯಾಕೆ ಗೊತ್ತಾ?

ಭಾರತ ಕೃಷಿ ಪ್ರಧಾನ ದೇಶ. ನಮ್ಮ ದೇಶಕ್ಕೆ ರೈತರೇ ಜೀವಾಳ. ಇದನ್ನು ನಾವು ಶಾಲೆಗಳ ಪಠ್ಯ ಪುಸ್ತಕಗಳಲ್ಲಿಯೂ ಓದಿಕೊಂಡು ಬಂದಿದ್ದೇವೆ. ಹಾಗೆಯೇ ಭಾರತದಲ್ಲಿ ರೈತರಿಗೆ ಪ್ರಮುಖ ಸ್ಥಾನವಿದೆ. ಆದರೆ ಇಂದು ಅನ್ನ ಕೊಡುವ ರೈತ ಸಂಖ್ಯೆ ಕಡಿಮೆಯಾಗುತ್ತಿದೆ. ಕಾರಣ ನಗರಪ್ರದೇಶಗಳಲ್ಲಿ ಕೈಗಾರಿಕೆಗಳು ಹೆಚ್ಚು ತಲೆಯೆತ್ತುತ್ತಿದೆ. ತಂತ್ರಜ್ಞಾನ ಅಭಿವೃದ್ಧಿ ಕಾಣುತ್ತಿದ್ದು, ಹೆಚ್ಚು ಉದ್ಯೋಗಗಳ ಸೃಷ್ಟಿಯಾಗುತ್ತಿದೆ. ಹೆಚ್ಚು ಹೆಚ್ಚು ಉದ್ಯೋಗ ಸಿಗುತ್ತಿರುವ ಹಿನ್ನೆಲೆಯಲ್ಲಿ ರೈತರ ಮಕ್ಕಳು ಕೂಡ ಹಳ್ಳಿಯನ್ನು ತೊರೆದು ನಗರಕ್ಕೆ ಬಂದು ಉದ್ಯೋಗವನ್ನು ಮಾಡುತ್ತಿದ್ದಾರೆ. ಇದರಿಂದಾಗಿ ರೈತರ ಸಂಖ್ಯೆ … Read more

ತಂದೂರಿ ಚಿಕನ್ ತಿನ್ನೋಕು ಮುಂಚೆ ಇದನ್ನೊಮ್ಮೆ ಓದಿ. ತಂದೂರಿ ಚಿಕನ್ ತಿಂದು ಜೀವವನ್ನೇ ಕಳೆದುಕೊಂಡ 17 ವರ್ಷ ವಯಸ್ಸಿನ ವಿದ್ಯಾರ್ಥಿ

ಹೋಟೆಲ್ ಆಹಾರಗಳನ್ನು ಸೇವಿಸುವುದಕ್ಕೂ ಮುಂಚೆ ನಾವೀಗ ಒಂದೆರಡು ಸಲ ಯೋಚನೆ ಮಾಡುವಂಥ ಪರಿಸ್ಥಿತಿ ಬಂದಿದೆ. ತಮಿಳುನಾಡಿನಲ್ಲಿ ಹೋಟೆಲ್ ನಲ್ಲಿ ಆಹಾರ ಸೇವನೆ ಮಾಡಿ ಜೀವ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೇ ಪುಟ್ಟ ಬಾಲಕ ಪರೋಟ ತಿಂದು ಜೀವವನ್ನು ಕಳೆದುಕೊಂಡಿದ್ದ. ಹಾಗೆ ಚಿಕನ್ ಶವರ್ಮ ತಿಂದು 15 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರು ಹಾಗೆ ಒಂದು ವಿದ್ಯಾರ್ಥಿನಿ ತನ್ನ ಜೀವವನ್ನೇ ಕಳೆದುಕೊಂಡರು. ಇಂಥ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಆಪಲ್ ತಿಂಡಿಗಳನ್ನು ತಿಂದು ಜೀವ ಕಳೆದುಕೊಂಡವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ … Read more

ಚಿಕನ್ ಶವರ್ಮ ತಿಂದು ದೇವರ ಪಾದ ಸೇರಿಕೊಂಡ 16 ವರ್ಷದ ಬಾಲಕಿ. ಈಕೆಯ ಸಾ’ವಿ’ನ ನಂತರ ತಿಳಿದುಬಂತು ಸ್ಫೋ’ಟ’ಕ ಮಾಹಿತಿ

ಹೊರಗಿನ ತಿಂಡಿ ತಿನಿಸುಗಳನ್ನು ತಿನ್ನಬೇಕಾದರೆ ತುಂಬಾ ಜಾಗರೂಕತೆಯಿಂದ ಇರಬೇಕಾಗುತ್ತದೆ ನಾವು ಯಾವ ರೆಸ್ಟೋರೆಂಟ್ಸ್ ಹೋಗುತ್ತಿದ್ದೀವಿ ಅಲ್ಲಿನ ಫುಡ್ ಕ್ವಾಲಿಟಿ ಹೇಗಿರುತ್ತೆ..ಅಲ್ಲಿ ಕೆಲಸ ಮಾಡುವ ಜನ ಹೇಗಿದ್ದಾರೆ ಎಂಬುದನ್ನು ಮುಂಚೆಯೇ ತಿಳಿದುಕೊಂಡು ಹೋಗಬೇಕಾಗುತ್ತದೆ. ಮೊನ್ನೆ ಮೊನ್ನೆಯಷ್ಟೇ ಕೇರಳದಲ್ಲಿ ಚಿಕ್ಕ ಬಾಲಕ ಪರೋಟ ತಿಂದು ಅಸ್ವಸ್ಥಗೊಂಡು ಜೀವ ಕಳೆದುಕೊಂಡ ಸುದ್ದಿ ನಾವೆಲ್ಲ ಕೇಳಿದ್ದೆವು ಇದೀಗ ಕೇರಳದ 16 ವರ್ಷದ ಬಾಲಕಿ ಚಿಕನ್ ಶವರ್ಮ ತಿಂದು ಇಹಲೋಕ ತ್ಯಜಿಸಿರುವ ಘಟನೆ ಬೆಳಕಿಗೆ ಬಂದಿದೆ. ಕೇರಳ ರಾಜ್ಯದ ಕಣ್ಣೂರು ಮೂಲದ ದೇವಾನಂದಾ ಎಂಬ … Read more

ಪರೋಟಾ ತಿಂದ ಮರುದಿನವೇ ಜೀವ ಕಳೆದುಕೊಂಡ ಬಾಲಕ. ಮರಣೋ’ತ್ತ’ರ ಪರೀಕ್ಷೆಯಲ್ಲಿ ಹೊರಬಂತು ಸ್ಫೋಟಕ ಮಾಹಿತಿ

ಹೊರಗಿನ ತಿಂಡಿ ತಿನಿಸುಗಳನ್ನು ತಿನ್ನುವುದನ್ನು ಕಡಿಮೆ ಮಾಡಬೇಕು ಎಂಬ ಸಲಹೆಗಳನ್ನು ವೈದ್ಯರು ಹೇಳುವುದನ್ನು ಹಾಗೆ ಪತ್ರಿಕೆಗಳಲ್ಲಿ ಬರೆದಿರುವುದನ್ನ ಓದಿದ್ದೇವೆ. ಹಾಗೆ ಆಹಾರವನ್ನು ತಿನ್ನಬೇಕಾದರೆ ಕೂಡ ನಾವು ಶಿಸ್ತಿನ ಕ್ರಮದಿಂದ ಸೇವನೆ ಮಾಡಬೇಕು. ಆಹಾರ ಸೇವನೆ ಮಾಡುವಾಗ ಅನುಸರಿಸಬೇಕಾದ ಕೆಲವು ಕ್ರಮಗಳಿವೆ. ಈ ಕ್ರಮಗಳನ್ನು ಅನುಸರಿಸದಿದ್ದರೆ ತಮ್ಮ ಜೀವಕ್ಕೆ ಅಪಾಯ ಬರುವಂಥ ಸಂದರ್ಭಗಳು ಕೂಡ ಒದಗಬಹುದು. ಕೇರಳ ರಾಜ್ಯದ ನೆಡುಂಕಂಡಂ ಮೂಲದ ಕಾರ್ತಿಕ್​ ಮತ್ತು ದೇವಿ ದಂಪತಿಯ ಮಗ ಸಂತೋಷ್ ಎಂಬ ಬಾಲಕ ಪರೋಟ ತಿಂದು ಮರುದಿನ ಮೃ’ತ’ಪಟ್ಟಿರುವ … Read more

ಇದ್ದಕ್ಕಿದ್ದಂತೆ ಟೋಪಿ ಶಾಲು ಹಾಕಿಕೊಂಡು ಜಮೀರ್ ಅಹ್ಮದ್ ಜೊತೆ ಕಾಣಿಸಿಕೊಂಡ ಡಿ ಬಾಸ್. ಕಾರಣವೇನು ಗೊತ್ತಾ ?

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಚಿತ್ರರಂಗದಲ್ಲಿ ಅಷ್ಟೇ ಅಲ್ಲದೆ ನಾನಾ ರೀತಿಯ ಕ್ಷೇತ್ರಗಳಲ್ಲಿ ಸ್ನೇಹಿತರಿದ್ದಾರೆ. ದರ್ಶನ್ ಅವರು ಸ್ನೇಹ ಜೀವಿ ಎಂಬುದು ನಮಗೆಲ್ಲ ಗೊತ್ತಿರುವ ವಿಷಯ ಸ್ನೇಹಿತರನ್ನು ಎಂದಿಗೂ ಕೈಬಿಡುವ ಮನುಷ್ಯ ಇವರಲ್ಲ. ತನ್ನೊಂದಿಗೆ ತನ್ನ ಸ್ನೇಹಿತರು ಕೂಡ ಬೆಳೆಯಬೇಕು ಎನ್ನುವ ಮನೋಭಾವ ಹೊಂದಿರುವ ಡಿ ಬಾಸ್ ದೊಡ್ಡದಾದ ಸ್ನೇಹ ಬಳಗ ವಿದೆ. ಡಿ ಬಾಸ್ ಅವರಿಗೆ ಚಿತ್ರರಂಗ ಕ್ಕಿಂತ ಹೆಚ್ಚಾಗಿ ರಾಜಕೀಯ ರಂಗದಲ್ಲಿ ಸ್ನೇಹಿತರ ಜೊತೆ ಒಡನಾಟ ಹೆಚ್ಚಿದೆ. ಇತ್ತೀಚೆಗೆ ಡಿ ಬಾಸ್ ಅವರು … Read more

800 ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಪ್ರತಿದಿನ ಊಟ ಹಾಕಿ ಸಾಕುತ್ತಿರುವ ಈ ಮಹಾ ತಾಯಿ ಯಾರು ಅಂತ ಗೊತ್ತಾ

ದಿನೇದಿನೇ ಮನುಷ್ಯ ಸ್ವಾರ್ಥಿ ಆಗುತ್ತಿದ್ದಾನೆ. ಪ್ರತಿದಿನ ತಾನು ತನ್ನದು ಎಂದು ದುಃಖಿಸುವ ಮನುಷ್ಯ ಪರೋಪಕಾರಿ ಮನೋಭವ ಮರೆತುಬಿಟ್ಟಿದ್ದಾನೆ. ವನ್ಯ ಮತ್ತು ವನ್ಯಜೀವಿಗಳ ಹಂಗಿನಲ್ಲಿ ಬದುಕುತ್ತಿರುವ ಮಾನವನಿಗೆ ಸ್ವಲ್ಪವೂ ಕೂಡ ಕನಿಕರ ಹಾಗೂ ನಿಸ್ವಾರ್ಥ ಮನೋಭಾವ ಇಲ್ಲ. ನಿಸ್ವಾರ್ಥ ಮನಸ್ಥಿತಿ ಇರುವ ಮನುಷ್ಯರು ಈಗಿನ ಕಾಲದಲ್ಲಿ ಲಕ್ಷಕ್ಕೊಬ್ಬರು ಅಂತನೇ ಹೇಳಬಹುದು. ಇಂಥವರಲ್ಲಿ ರಜನಿ ಶೆಟ್ಟಿ ಎಂಬ ಮಹಿಳೆ ಒಬ್ಬರಾಗಿದ್ದಾರೆ. ಮಂಗಳೂರಿನ ಮೂಲದ ರಜತ್ ಶೆಟ್ಟಿ ಎಂಬ ಧೀರ ಹಾಗೂ ಸೃಜನಶೀಲ ಮಹಿಳೆಯ ಬಗ್ಗೆ ನೀವೆಲ್ಲಾ ಇಂದು ತಿಳಿದುಕೊಳ್ಳಲೇಬೇಕು. ಬೀದಿ … Read more

ದಾನ ಧರ್ಮಗಳ ಕ್ಷೇತ್ರ ಶ್ರೀ ಧರ್ಮಸ್ಥಳ ಪುಣ್ಯ ಕ್ಷೇತ್ರದಲ್ಲಿ ಊಟ ಮಾಡಿದ್ದರೆ ಇದನೊಮ್ಮೆ ತಿಳಿಯಿರಿ

ಶ್ರೀ ಕ್ಷೇತ್ರ ಧರ್ಮಸ್ಥಳ ಅಂದ್ರೆ ಸಾಕು ಪ್ರತಿಯೊಬ್ಬರಿಗೂ ಗೊತ್ತಿರುವಂತ ಪುಣ್ಯ ಕ್ಷೇತ್ರ ಎಂದು ನೆನಪಾಗುತ್ತದೆ, ಈ ಪುಣ್ಯ ಕ್ಷೇತ್ರಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ ಹಾಗೂ ಇಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನವನ್ನು ಪಡೆದು ಇಲ್ಲಿ ಪ್ರಸಾದವನ್ನು ಸ್ವೀಕರಿಸುತ್ತಾರೆ. ಪ್ರತಿದಿನ ಸಾವಿರಾರ್ ಭಕ್ತರಿಗೆ ಅನ್ನ ಸಂತರ್ಪಣೆ ಮಾಡೋ ಈ ಕ್ಷೇತ್ರದಲ್ಲಿ ಪ್ರತಿದಿನ ಎಷ್ಟು ಜನ ಪ್ರಾಸದವನ್ನು ಸ್ವೀಕರಿಸುತ್ತಾರೆ ಇದರ ಹಿಂದಿರುವಂತ ಕಾರ್ಯ ವೈಖರಿ ಹೇಗಿದೆ ಅನ್ನೋದನ್ನ ಈ ಮೂಲಕ ತಿಳಿಯೋಣ ಬಹಳಷ್ಟು ಜನಕ್ಕೆ ಇದರ ಬಗ್ಗೆ ಅಷ್ಟೊಂದು ತಿಳಿದಿರುವುದಿಲ್ಲ … Read more

error: Content is protected !!