ಈ ಏಳು ಗ್ರಾಮಗಳಲ್ಲಿ 9 ವರ್ಷಗಳ ನಂತರ ದೀಪಾವಳಿ ಆಚರಣೆ..!! ಇದು ಹೇಗೆ ಸಾಧ್ಯ ಗೊತ್ತಾ

ಪ್ರದೇಶದಿಂದ ಪ್ರದೇಶಕ್ಕೆ ಹಬ್ಬಗಳ ಆಚರಣೆಯ, ಆ ಆಚರಣೆಗಳ ಹಿಂದಿನ ಕಥೆ ಎಲ್ಲವೂ ವಿಭಿನ್ನವಾಗಿರುತ್ತವೆ. ಪೂರ್ವಜರು ಯಾವೊಂದು ಹಬ್ಬ ಹರಿದಿನಗಳ ಆಚರಣೆಯನ್ನು ಕಾರಣವಿಲ್ಲದೆ, ಅರ್ಥವಿಲ್ಲದೆ ಮಾಡಿರಲಾರರು. ಹಿನ್ನೆಲೆಯನ್ನು ಹಿರಿಯರಿಂದ, ತಿಳಿದವರಿಂದ ಕೇಳಿದಾಗ ಮಾತ್ರ ಬಲವಾದ ನಂಬಿಕೆಗಳು ಮೂಡುತ್ತದೆ. ಪ್ರತಿ ಗಲ್ಲಿ ಗಲ್ಲಿಯಲ್ಲಿನ ದೇವಾಲಯಗಳು ಐತಿಹಾಸಿಕ ಮಂದಿರಗಳು ಒಂದೊಂದು ಕಥೆಯನ್ನು ಹೇಳುತ್ತವೆ ಅಂತೆಯೇ ಒಂದು ಪ್ರದೇಶದ ಜನರ ಆಚಾರ, ವಿಚಾರ, ಆಚರಣೆಗಳಿಗೊಂದು ಬಲವಾದ ಕಾರಣವಿರುತ್ತದೆ. 7 ಗ್ರಾಮಗಳಲ್ಲಿ ದೀಪಾವಳಿ ಹಬ್ಬವನ್ನು ಬುಧವಾರ ಬಂದರೆ ಮಾತ್ರ ಆಚರಿಸಲಾಗುತ್ತಂತೆ, ಸುಮಾರು ಕಳೆದ 9 … Read more

ಭಾರತದ ಈ ಮೂರು ಗ್ರಾಮಗಳಲ್ಲಿ ದಸರಾವನ್ನು ಆಚರಿಸುವುದಿಲ್ಲ.ಇದಕ್ಕೆ ಕಾರಣ ಏನು ಗೊತ್ತಾ??

ಕರ್ನಾಟಕದಲ್ಲಿ ನಾಡ ಹಬ್ಬವಾಗಿಯೇ ಆಚರಿಸುವ ದಸರಾ ಸಂಭ್ರಮವನ್ನು ನೋಡಲು ಬೇರೆ ಬೇರೆ ರಾಜ್ಯಗಳಿಂದ ಮೈಸೂರಿಗೆ ಜನ ಹರಿದು ಬರುತ್ತಾರೆ. 9 ದಿನಗಳ ಕಾಲ ನವರೂಪಿ ಮಾತೆಯನ್ನು ಆರಾಧಿಸಿ ಹತ್ತನೇ ದಿನ ವಿಜಯದಶಮಿ ಎಂದು ಆಚರಿಸುತ್ತಾರೆ. ನೀಚ ಬುದ್ಧಿಯ ಎದುರು ಧರ್ಮದ ಗೆಲುವು; ಇದೇ ವಿಜಯದಶಮಿಯ ಸಂಕೇತ. ದಸರಾ ಆಚರಣೆಯ ಹಿಂದೆ ಅನೇಕ ಕಥೆಗಳಿವೆ. ಜನಪ್ರಿಯವಾದದೆಂದರೆ, ಸದ್ಗುಣಗಳಿಂದ ಶೋಭಿಸುವ ಪ್ರಜಾಪಾಲಕ ರಾಮನು, ಅಹಂಕಾರದ ಒಡೆಯ ರಾವಣನೊಂದಿಗೆ ಹೋರಾಡಿ ಜಯಿಸಿದ ದಿನ. ಪವಿತ್ರಳಾದ ಸೀತೆಯನ್ನು ಮರಳಿ ಕರೆ ತರಲು ರಾಮನು … Read more

ಕಾರ್ಯಕ್ರಮ ಮುಗಿದ ಮೇಲೆ ಅಶ್ವಿನಿ ಪುನೀತ್ ಹೊರಡುವಾಗ ಯಾರೂ ಮಾತಾಡಿಸಿಲ್ಲ. ಯಾಕೆ ಗೊತ್ತಾ? ನಿಜಕ್ಕೂ ಬೇಸರದ ಸಂಗತಿ

ಕರ್ನಾಟಕದಲ್ಲಿ ಕಳೆದ 3 ತಿಂಗಳಿಂದ ಯಾವುದೇ ಸಭೆ ಸಮಾರಂಭ ಗಳಾಗಲಿ ಮದುವೆ ಮುಂಜಿ ಆಗಲಿ ಪುನೀತ್ ರಾಜ್ ಕುಮಾರ್ ಅವರಿಗೆ ನಮನ ಸಲ್ಲಿಸಿದೆ ಮುಂದುವರಿಯುವುದಿಲ್ಲ. ಅಪ್ಪು ಅವರು ಕನ್ನಡಿಗರ ಮನದಲ್ಲಿ ಶಾಶ್ವತ ವಾದ ಜಾಗವನ್ನು ಗಳಿಸಿದ್ದಾರೆ ಎನ್ನುವುದಕ್ಕೆ ಇದೇ ಉದಾಹರಣೆ. ಇಂಗ್ಲಿಷ್ ಕವಿ ಜಾನ್ ಕೀಟ್ಸ್ ನಿಂದ ಹಿಡಿದು ಸ್ವಾಮಿ ವಿವೇಕಾನಂದರ ತನಕ ಎಲ್ಲಾ ಸಾಧಕರು ಚಿಕ್ಕವಯಸ್ಸಿಗೆ ತಮ್ಮ ಜೀವವನ್ನು ಬಿಟ್ಟಿದ್ದಾರೆ. ಹಾಗೆ ಪುನೀತ್ ರಾಜ್ ಕುಮಾರ್ ಅವರು ಸಹ ಅಲ್ಪಾವಧಿಯಲ್ಲಿ ಬೃಹತ್ ಸಾಧನೆಗಳನ್ನು ಮಾಡಿ ನಮ್ಮನ್ನೆಲ್ಲ … Read more

error: Content is protected !!