ಮಿಶ್ರ ಕೃಷಿಯಲ್ಲಿ ತಿಂಗಳಿಗೆ ಎರಡೂವರೆ ಲಕ್ಷ ದುಡಿದು ನೆಮ್ಮದಿ ಜೀವನ ನಡೆಸುತ್ತಿದ್ದಾರೆ ಪದವೀಧರ.

ಕೆಲವೊಮ್ಮೆ ಅಕ್ಕ ಪಕ್ಕದವರನ್ನು ನೋಡಿಯೊ ಅಥವಾ ಬೇರೆಯವರ ಒತ್ತಾಯಕ್ಕೆ ಮಣಿದೊ ಇಷ್ಟವಿಲ್ಲದ ಕೆಲಸದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುತ್ತೇವೆ. ನಂತರ ಅದನ್ನು ಅರ್ಧಕ್ಕೆ ಕೈ ಬಿಟ್ಟು ಹೊಸ ಕೆಲಸ ಹಿಡಿದು, ಜೀವನಕ್ಕೊಂದು ಬೇರೆ ದಾರಿ ಕಂಡುಕೊಳ್ಳುತ್ತೇವೆ. ಸ್ನಾತಕೋತ್ತರ ಪದವಿ ಪಡೆದು ಒಳ್ಳೆಯ ಕೆಲಸ ಗಿಟ್ಟಿಸಿಕೊಂಡ ನಂತರ ಅದನ್ನು ಬಿಟ್ಟು ಕೃಷಿಯಲ್ಲಿ ತೊಡಗಿಸಿಕೊಳ್ಳುವವರು ಬೆರಳೆಣಿಕೆಯಲ್ಲಿ ಸಿಗುತ್ತಾರೆಯಷ್ಟೇ. ಇವರಲ್ಲಿ ತಿಳುವಳ್ಳಿ ಸಮೀಪದ ಹುಲಗಡ್ಡಿ ಗ್ರಾಮದ, ಚಂದ್ರಪ್ಪ ಪಂಚಪ್ಪ ತಲ್ಲೂರ್ ಅವರು ಒಬ್ಬರಾಗಿದ್ದಾರೆ. ಸ್ನಾತಕೋತ್ತರ ಪದವೀಧರರಾಗಿದ್ದ ಚಂದ್ರಪ್ಪ ತಲ್ಲೂರ್ ಅವರು ಅತಿಥಿ ಉಪನ್ಯಾಸಕರಾಗಿ … Read more

ಬಿಕಾಂ ಪದವಿ ಪಡೆದ ನಂತರ ಎಮ್ಮೆ ಸಾಕಿ ತಿಂಗಳಿಗೆ 50 ಸಾವಿರಕ್ಕೂ ಹೆಚ್ಚು ಹಣ ಗಳಿಸುತ್ತಿರುವ ಯುವಕ

ತುಂಬಾ ಜನ ಪದವೀಧರರು ಓದು ಮುಗಿಸಿ, ಉದ್ಯೋಗಕ್ಕಾಗಿ ಅಲೆದಾಡಿ ಮನೆಯಲ್ಲಿ ಕುಳಿತಿರುತ್ತಾರೆ. ಭಾರತದಲ್ಲಿ ನಿರುದ್ಯೋಗವು ದೊಡ್ಡ ಸಮಸ್ಯೆಯಾಗಿದೆ. ಪಾಲಕರ ವ್ಯವಸಾಯಭೂಮಿಯಿದ್ದಲ್ಲಿ, ಕೃಷಿಯನ್ನು ಮುಂದುವರಿಸಿಕೊಂಡು ಹೋಗುವ ಮಂದಿಯೂ ಇದ್ದಾರೆ. ಉದ್ಯೋಗ ಸಿಗದ ಬಹಳಷ್ಟು ಮಂದಿ ಮಾನಸಿಕ ನೆಮ್ಮದಿ ಇಲ್ಲದೆ ತೊಳಲಾಡುತ್ತಾ ಇರುತ್ತಾರೆ. ಇನ್ನು ಕೆಲವು ಮಂದಿ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಮುಜುಗರಪಡುತ್ತಾರೆ. ಆದರೆ ಇಲ್ಲೊಬ್ಬ ಯುವಕ ಹೈನುಗಾರಿಕೆಯಿಂದಲೇ ಹಣವನ್ನು ಗಳಿಸುತ್ತಿದ್ದಾರೆ. ಖಟಕಚಿಂಚೋಳಿ ಸಮೀಪದ ಉಚ್ಚ ಗ್ರಾಮದ ಪದವೀಧರರಾದ ಅಮರಸ್ವಾಮಿ ಎನ್ನುವರು ವ್ಯವಸಾಯದೊಂದಿಗೆ ಹೈನುಗಾರಿಕೆಯನ್ನು ಮಾಡಿ ಜೀವನ ನಡೆಸುತ್ತಿದ್ದಾರೆ. ಇವರು ಬಿಕಾಂ … Read more

ಗಾರ್ಮೆಂಟ್ ನಲ್ಲಿ ಕೆಲಸ ಮಾಡಿ 1 ಲಕ್ಷ ದುಡಿಯುತ್ತಿದ್ದ ವ್ಯಕ್ತಿ ಇಂದು ಸೌತೆಕಾಯಿ ಬೆಳೆಯಲ್ಲಿ ದುಡಿಯುತ್ತಿರುವುದು ಲಕ್ಷಗಟ್ಟಲೆ ಆದಾಯ

ಕೇವಲ ಸೌತೆಕಾಯಿ ಬೆಳೆಯಲ್ಲಿಯೇ 15 ಲಕ್ಷ ಆದಾಯ!ಕೃಷಿಯಲ್ಲಿ ಲಾಭ ಗಳಿಸುವುದು ಅದೃಷ್ಟವೇ ಸರಿ. ವಾತಾವರಣದ ಏರುಪೇರು ರೈತನನ್ನು ಕಂಗಾಲು ಮಾಡಿದೆ. ಅತಿವೃಷ್ಟಿ ಅನಾವೃಷ್ಟಿಯಲ್ಲಿ ಸಿಲುಕದೆ ಯಾವಾಗ ಬೆಳೆ ಕೈ ಸೇರುತ್ತದೆ ಎಂದು ಕಾಯುತ್ತಾ ಕುಳಿತಿರುತ್ತಾನೆ. ಕೆಲವೊಮ್ಮೆ ಕಷ್ಟಪಟ್ಟು ಬೆಳೆದ ಬೆಳೆಗೆ ಸರಿಯಾದ ಮಾರ್ಕೆಟ್ ಸಿಗದೇ ಸೋತು ಬೇಸರ ಪಡುತ್ತಾನೆ. ಇನ್ನು ಕೆಲವೊಮ್ಮೆ ಪ್ರಾಣಿಗಳ ತುಳಿತಕ್ಕೋ, ಆಹಾರಕ್ಕೋ ಹೋಗುತ್ತೆ. ದೊಡ್ಡಬಳ್ಳಾಪುರದ ಯುವಕನೊಬ್ಬ ಇವೆಲ್ಲ ಸಂಕಷ್ಟಗಳ ಮಧ್ಯೆ ಗಾರ್ಮೆಂಟ್ಸ್ ಕೆಲಸವನ್ನು ಬಿಟ್ಟು ಕೃಷಿಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾನೆ. ಎರಡು ವರ್ಷಗಳ ಹಿಂದೆಯೇ … Read more

error: Content is protected !!