ಮುಕ್ಕಾಲು ಎಕರೆ ಜಮೀನಿನಲ್ಲಿ ಚೆಂಡು ಹೂವು ಬೆಳೆದು ಲಕ್ಷ ಲಕ್ಷ ಸಂಪಾದನೆ ಮಾಡುತ್ತಿರುವ ರೈತ ಉಮೇಶ್

ಹೂವಿನ ಸೌಂದರ್ಯಕ್ಕೆ ಮನಸೋಲದವರು ಯಾರಿದ್ದಾರೆ ಹೇಳಿ..ಸರ್ವ ಶಕ್ತ ದೇವನಿಗೂ ಹೂವುಗಳಿಂದ ಅಲಂಕರಿಸಿದರೆ ಪ್ರಿಯವಂತೆ. ಹಬ್ಬ ಹರಿದಿನಗಳಲ್ಲಿ ಹೂಗಳಿಲ್ಲದೆ ಕಳೆಯೇ ಇಲ್ಲ. ಮದುವೆ ಮನೆಯ ಅಂದ ಹೆಚ್ಚಿಸುವ ಕಾರ್ಯ ಹೂಗಳದ್ದೆ. ಕೆಲವು ಹೂಗಳು ಔಷಧೀಯ ವಸ್ತುವೂ ಹೌದು. ಹೂಗಳ ಸುವಾಸನೆಯೇ ಮುದ. ಇಷ್ಟೊಂದು ಉಪಯುಕ್ತವಾದ ಹೂಗಳ ಕೃಷಿ ಸರಿಯಾಗಿ ಬೆಳೆದರೆ ಲಾಭವಂತು ಹೌದು. ಸಿರಿಗೆರೆ ಸಮೀಪದ ಹಿರೇಬೆನ್ನೂರು ಗ್ರಾಮದ ರೈತನಾದ ಉಮೇಶ್ ಅವರು ತಮ್ಮ ವ್ಯವಸಾಯ ಭೂಮಿಯಲ್ಲಿ ಚೆಂಡು ಹೂಗಳನ್ನು ಬೆಳೆದು ಹಳದಿಯಾಗಿಸಿದ್ದಾರೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಮಾರಾಟವಾಗುವ … Read more

6 ವರ್ಷಗಳ ಹಿಂದೆ ಯಶ್ ಮಾಡಿದ್ದ ಆ ಒಂದು ಕೆಲಸ ಇಂದು ರೈತರ ಸಂಕಷ್ಟಕ್ಕೆ ಪರಿಹಾರವಾಗಿದೆ

ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಎಂದೇ ಕರೆಸಿಕೊಳ್ಳುವ ಯಶ್ ಅವರು, ಹಲವಾರು ಭಾಷೆಗಳಲ್ಲಿ ತೆರೆಕಂಡ ಕೆಜಿಎಫ್ ಸಕ್ಸಸ್ ನ ನಂತರ, ಭಾರತದ ಟಾಪ್ ಟೆನ್ ನಟರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿ ಮಿಂಚುದ್ದು, ಅಭಿಮಾನಿಗಳಿಗೆ ಸಂತಸವಾಗಿದೆ. ಹಲವು ವರ್ಷಗಳ ಹಿಂದೆಯೇ ಮಾಡಿದ ಒಂದು ಯೋಜನೆಯು ಇದೀಗ ರೈತರಲ್ಲಿ ಸಂತಸ ಮೂಡಿಸಿದೆ. ಕೆಜಿಎಫ್ ಚಿತ್ರದ ನಂತರ ಭಾರತದ ಎಲ್ಲಾ ಸಿನಿ ಇಂಡಸ್ಟ್ರಿಗಳು ಕನ್ನಡ ಚಿತ್ರರಂಗದ ಹುಬ್ಬೇರಿಸಿ ನೋಡುತ್ತಿವೆ. ಯಶ್ ಇದರಲ್ಲಿ ನಾಯಕನಾಗಿ ನಟಿಸಿದ್ದು, ಎಲ್ಲರ ಗಮನ ಅವರಲ್ಲೇ ಕೇಂದ್ರವಾಗಿತ್ತು. ರೈತರ … Read more

ಗಾರ್ಮೆಂಟ್ ನಲ್ಲಿ ಕೆಲಸ ಮಾಡಿ 1 ಲಕ್ಷ ದುಡಿಯುತ್ತಿದ್ದ ವ್ಯಕ್ತಿ ಇಂದು ಸೌತೆಕಾಯಿ ಬೆಳೆಯಲ್ಲಿ ದುಡಿಯುತ್ತಿರುವುದು ಲಕ್ಷಗಟ್ಟಲೆ ಆದಾಯ

ಕೇವಲ ಸೌತೆಕಾಯಿ ಬೆಳೆಯಲ್ಲಿಯೇ 15 ಲಕ್ಷ ಆದಾಯ!ಕೃಷಿಯಲ್ಲಿ ಲಾಭ ಗಳಿಸುವುದು ಅದೃಷ್ಟವೇ ಸರಿ. ವಾತಾವರಣದ ಏರುಪೇರು ರೈತನನ್ನು ಕಂಗಾಲು ಮಾಡಿದೆ. ಅತಿವೃಷ್ಟಿ ಅನಾವೃಷ್ಟಿಯಲ್ಲಿ ಸಿಲುಕದೆ ಯಾವಾಗ ಬೆಳೆ ಕೈ ಸೇರುತ್ತದೆ ಎಂದು ಕಾಯುತ್ತಾ ಕುಳಿತಿರುತ್ತಾನೆ. ಕೆಲವೊಮ್ಮೆ ಕಷ್ಟಪಟ್ಟು ಬೆಳೆದ ಬೆಳೆಗೆ ಸರಿಯಾದ ಮಾರ್ಕೆಟ್ ಸಿಗದೇ ಸೋತು ಬೇಸರ ಪಡುತ್ತಾನೆ. ಇನ್ನು ಕೆಲವೊಮ್ಮೆ ಪ್ರಾಣಿಗಳ ತುಳಿತಕ್ಕೋ, ಆಹಾರಕ್ಕೋ ಹೋಗುತ್ತೆ. ದೊಡ್ಡಬಳ್ಳಾಪುರದ ಯುವಕನೊಬ್ಬ ಇವೆಲ್ಲ ಸಂಕಷ್ಟಗಳ ಮಧ್ಯೆ ಗಾರ್ಮೆಂಟ್ಸ್ ಕೆಲಸವನ್ನು ಬಿಟ್ಟು ಕೃಷಿಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾನೆ. ಎರಡು ವರ್ಷಗಳ ಹಿಂದೆಯೇ … Read more

ಇನ್ನು 25 ವರ್ಷ ಕಳೆದರೆ ಭಾರತದಲ್ಲಿ ರೈತರ ಇರುವುದಿಲ್ಲ; ಸದ್ಗುರು ಹೀಗೆ ಹೇಳಿದ್ದು ಯಾಕೆ ಗೊತ್ತಾ?

ಭಾರತ ಕೃಷಿ ಪ್ರಧಾನ ದೇಶ. ನಮ್ಮ ದೇಶಕ್ಕೆ ರೈತರೇ ಜೀವಾಳ. ಇದನ್ನು ನಾವು ಶಾಲೆಗಳ ಪಠ್ಯ ಪುಸ್ತಕಗಳಲ್ಲಿಯೂ ಓದಿಕೊಂಡು ಬಂದಿದ್ದೇವೆ. ಹಾಗೆಯೇ ಭಾರತದಲ್ಲಿ ರೈತರಿಗೆ ಪ್ರಮುಖ ಸ್ಥಾನವಿದೆ. ಆದರೆ ಇಂದು ಅನ್ನ ಕೊಡುವ ರೈತ ಸಂಖ್ಯೆ ಕಡಿಮೆಯಾಗುತ್ತಿದೆ. ಕಾರಣ ನಗರಪ್ರದೇಶಗಳಲ್ಲಿ ಕೈಗಾರಿಕೆಗಳು ಹೆಚ್ಚು ತಲೆಯೆತ್ತುತ್ತಿದೆ. ತಂತ್ರಜ್ಞಾನ ಅಭಿವೃದ್ಧಿ ಕಾಣುತ್ತಿದ್ದು, ಹೆಚ್ಚು ಉದ್ಯೋಗಗಳ ಸೃಷ್ಟಿಯಾಗುತ್ತಿದೆ. ಹೆಚ್ಚು ಹೆಚ್ಚು ಉದ್ಯೋಗ ಸಿಗುತ್ತಿರುವ ಹಿನ್ನೆಲೆಯಲ್ಲಿ ರೈತರ ಮಕ್ಕಳು ಕೂಡ ಹಳ್ಳಿಯನ್ನು ತೊರೆದು ನಗರಕ್ಕೆ ಬಂದು ಉದ್ಯೋಗವನ್ನು ಮಾಡುತ್ತಿದ್ದಾರೆ. ಇದರಿಂದಾಗಿ ರೈತರ ಸಂಖ್ಯೆ … Read more

ಓದಿದ್ದು ಬರಿ ಹತ್ತನೇ ಕ್ಲಾಸ್ ಆದ್ರೆ ಈತನ ಆಧಾಯ ಎಷ್ಟಿದೆ ಗೊತ್ತೇ? ಹಸು ಸಾಕಣೆಯಲ್ಲಿ ಯಶಸ್ಸು ಕಂಡ ವ್ಯಕ್ತಿ

ಸಾಧಿಸುವವನಿಗೆ ಛಲವೊಂದಿದ್ದರೆ ಏನನ್ನು ಬೇಕಾದರೂ ಸಾಧಿಸುತ್ತಾನೆ ಅನ್ನೋದಕ್ಕೆ ಈ ವ್ಯಕ್ತಿ ಉತ್ತಮ ಉದಾಹರಣೆಯಾಗಿದ್ದಾರೆ, ಅಷ್ಟೇ ಅಲಲ್ದೆ ಬಹಳಷ್ಟು ನಿರೋದ್ಯೋಗಿಗಳಿಗೆ ಇವರ ಕಥೆ ಸ್ಪೂರ್ತಿ ಅನ್ನಬಹುದು. ಹೌದು ಇವರ ಯಶಸ್ಸಿನ ಹಾದಿ ಹೇಗಿತ್ತು ಅನ್ನೋದನ್ನ ಈ ಮೂಲಕ ತಿಳಿಯೋಣ. ಈ ವ್ಯಕತಿ ಓದಿದ್ದು ಬರಿ ಹತ್ತನೇ ತರಗತಿ ಆದ್ರೆ ಈತನ ಆದಾಯ ಸಾಫ್ಟ್ ವೆರ್ ಕಂಪನಿಯಲ್ಲಿ ಕೆಲಸ ಮಾಡುವಂತ ವ್ಯಕ್ತಿಯ ಅದಾಯ್ದ ರೀತಿಯಲ್ಲಿ ತಿಂಗಳಿಗೆ ೪೦ ರಿಂದ ೫೦ ಸಾವಿರ ಅಧಾಯವನ್ನು ಗಳಿಸುತ್ತಿದ್ದಾರೆ. ಅಷ್ಟಕ್ಕೂ ಈ ವ್ಯಕ್ತಿ ಯಾರು … Read more

error: Content is protected !!