ಮುಕ್ಕಾಲು ಎಕರೆ ಜಮೀನಿನಲ್ಲಿ ಚೆಂಡು ಹೂವು ಬೆಳೆದು ಲಕ್ಷ ಲಕ್ಷ ಸಂಪಾದನೆ ಮಾಡುತ್ತಿರುವ ರೈತ ಉಮೇಶ್
ಹೂವಿನ ಸೌಂದರ್ಯಕ್ಕೆ ಮನಸೋಲದವರು ಯಾರಿದ್ದಾರೆ ಹೇಳಿ..ಸರ್ವ ಶಕ್ತ ದೇವನಿಗೂ ಹೂವುಗಳಿಂದ ಅಲಂಕರಿಸಿದರೆ ಪ್ರಿಯವಂತೆ. ಹಬ್ಬ ಹರಿದಿನಗಳಲ್ಲಿ ಹೂಗಳಿಲ್ಲದೆ ಕಳೆಯೇ ಇಲ್ಲ. ಮದುವೆ ಮನೆಯ ಅಂದ ಹೆಚ್ಚಿಸುವ ಕಾರ್ಯ ಹೂಗಳದ್ದೆ. ಕೆಲವು ಹೂಗಳು ಔಷಧೀಯ ವಸ್ತುವೂ ಹೌದು. ಹೂಗಳ ಸುವಾಸನೆಯೇ ಮುದ. ಇಷ್ಟೊಂದು ಉಪಯುಕ್ತವಾದ ಹೂಗಳ ಕೃಷಿ ಸರಿಯಾಗಿ ಬೆಳೆದರೆ ಲಾಭವಂತು ಹೌದು. ಸಿರಿಗೆರೆ ಸಮೀಪದ ಹಿರೇಬೆನ್ನೂರು ಗ್ರಾಮದ ರೈತನಾದ ಉಮೇಶ್ ಅವರು ತಮ್ಮ ವ್ಯವಸಾಯ ಭೂಮಿಯಲ್ಲಿ ಚೆಂಡು ಹೂಗಳನ್ನು ಬೆಳೆದು ಹಳದಿಯಾಗಿಸಿದ್ದಾರೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಮಾರಾಟವಾಗುವ … Read more