ನನಗೆ ಮಗು ಬೇಡವೇ ಬೇಡ ಎಂದು ಹೇಳಿದ ಧ್ರುವ ಸರ್ಜಾ ಈ ಮಾತಿನ ಹಿಂದಿನ ಉದ್ದೇಶ ಬೇರೆನೇ ಇದೆ

ಅದ್ದೂರಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ ಧ್ರುವ ಸರ್ಜಾ ಅವರು ಒಂದರ ಹಿಂದೊಂದು ಚಿತ್ರಗಳನ್ನು ಮಾಡಿದ್ದಾರೆ. ‘ಹು ಅಂದ್ಳು ಆ ದಿನ, ಉಹೂ ಅಂದ್ಳು ಈ ದಿನ’ ಎನ್ನುತ್ತಾ ಅಮ್ಮಾಟೆ ಹಾಡಿಗೆ ಕುಣಿದು, ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಬಹದ್ದೂರ್ ಆಗಿ ಭರ್ಜರಿ ಮೆರೆದಿದ್ದಾರೆ. ಪ್ರೇಮ ಬರಹದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಪೊಗರು ಚಿತ್ರದಲ್ಲಿ ನಾಯಕನಾಗಿ, ರಶ್ಮಿಕಾ ಮಂದಣ್ಣ ಅವರೊಂದಿಗೆ ನಟಿಸಿದ್ದಾರೆ.ಸದ್ಯ ಮಾರ್ಟಿನ್ ಚಿತ್ರದ ಶೂಟಿಂಗ್ ನಲ್ಲಿ ಇವರು ಬ್ಯುಸಿಯಾಗಿದ್ದಾರೆ ಎನ್ನಲಾಗುತ್ತಿದೆ. ಧ್ರುವ ಸರ್ಜಾ ಅವರು … Read more

error: Content is protected !!