ಸಾವಿರಾರು ಬಡ ಜೀವಗಳ ಜೀವ ರಕ್ಷಕ ಮಂಡ್ಯದ 5 ರೂಪಾಯಿ ಪ್ರಾಮಾಣಿಕ ವೈಧ್ಯರು ಶಂಕ್ರೆಗೌಡರ ಪರಿಸ್ಥಿತಿ ಹೇಗಾಗಿದೆ ನೋಡಿ ನಿಜಕ್ಕೂ ಮನ ಕಲಕುತ್ತೆ

’ವೈದ್ಯೋ ನಾರಾಯಣ ಹರಿಃ’ ಅಂತ ಹೇಳಲಾಗುತ್ತೆ. ಅಂದರೆ ಸಾಮಾನ್ಯರಿಗೆ ವೈದ್ಯರೇ ದೇವರು. ಮನುಷ್ಯನ ಜೀವ ಉಳಿಸುವವರು ವೈದ್ಯರೇ ಅಲ್ಲವೆ?. ಹೀಗೆ ವೈದ್ಯರಾಗಿ ಸೇವೆಯನ್ನು ನಿರ್ವಹಿಸುತ್ತಿರುವ ಡಾ. ಶಂಕರೇಗೌಡರು ಉಳಿದ ವೈದ್ಯರಿಗಿಂತ ಬಹಳ ವಿಭಿನ್ನ. ಇದಕ್ಕೆ ಕಾರಣ ಅವರ ಸೇವಾ ಮನೋಭಾವ. ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ವೈದ್ಯರಾಗಿರುವ ಶಂಕರೇಗೌಡರು ಐದು ರೂಪಾಯಿ ಡಾಕ್ಟರ್ ಎಂದೇ ಫೇಮಸ್. ಡಾ. ಶಂಕರೇಗೌಡ ಅವರಿಗೆ ಸೋಮವಾರ ರಾತ್ರಿ ಲಘು ಹೃದಯಾಘಾತ ಸಂಭವಿಸಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಈ ಸುದ್ದಿ ಇಡೀ ಮಂಡ್ಯದ ಜನರಲ್ಲಿ … Read more

ತೀರಿಕೊಂಡು ಒಂದು ವರ್ಷ ಕಳೆದ ಮೇಲೆ ಕೇರಳದ ಯುವ ವೈದ್ಯೆ ಹೆಸರಿನಲ್ಲಿ ಬಂತು ಫೇಸ್ ಬುಕ್ ಫ್ರೆಂಡ್​ ರಿಕ್ವೆಸ್ಟ್. ಶಾಕ್ ಆದ ಸಂಬಂಧಿಕರು

ಈಗೀನ ಕಾಲದಲ್ಲಿಯೂ ಗಂಡನ ಕಿರುಕುಳ ಸಹಿಸಿಕೊಳಲಾಗದೇ ಆ’ತ್ಮಹ’ತ್ಯೆ ಮಾಡಿಕೊಳ್ಳುವ ಹುಡುಗಿಯರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಆಶ್ಚರ್ಯ ಅಂದ್ರೆ ಇಲ್ಲಿ ಯರೂ ಅನಾಗರಿಗರೂ, ಅವಿದ್ಯಾವಂತರೂ ಅಲ್ಲ. ಎಲ್ಲಾ ಗೊತ್ತಿದ್ದು ಜೀವನ ನರಕ ಮಾಡಿಕೊಳ್ಳುತ್ತಾರೆ. ಕೇರಳದ ವಿಸ್ಮಯಾ ಆ’ತ್ಮಹ’ತ್ಯೆ ಪ್ರಕರಣ ನಿಮಗೆಲ್ಲಾ ನೆನಪಿರಬಹುದು. ಇದೀಗ ಆ ಕೇಸ್ ನಲ್ಲೊಂದು ಇಂಟರೆಸ್ಟಿಂಗ್ ಬೆಳವಣಿಗೆಯಾಗಿದೆ. ಸಾಮಾನ್ಯವಾಗಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ, ಕೇರಳದಲ್ಲಿ ಅದರಲ್ಲೂ ಮಹಿಳೆಯರು ಹೆಚ್ಚು ವಿದ್ಯಾವಂತರಾಗಿರುತ್ತಾರೆ. 2021ರಲ್ಲಿ ಪ್ರಾಣ ಕಳೆದುಕೊಂಡ ವಿಸ್ಮಯ ಕೂಡ ಕೇರಳದವಳೇ. ಜೊತೆಗೆ ವೃತ್ತಿಯಲ್ಲಿ ವೈದ್ಯೆ ಕೂಡ. ಇದೀಗ ವಿಸ್ಮಯಾ … Read more

error: Content is protected !!