ಸಿನಿಮಾ ಬಿಡಿ, ಸೀರಿಯಲ್ ನಲ್ಲಿ ಕೂಡ ಅವಕಾಶ ಬೇಕು ಎಂದರೆ ಮಂಚ ಹತ್ತಬೇಕು! ಕರಾಳ ಸತ್ಯವನ್ನು ಬಿಚ್ಚಿಟ್ಟ ಕಿರುತೆರೆಯ ಖ್ಯಾತ ನಟಿ!

ಚಿತ್ರರಂಗ ಹಾಗೂ ಕಿರುತೆರೆಯ ಕ್ಷೇತ್ರ ಎನ್ನುವುದು ಪ್ರೇಕ್ಷಕರಿಗೆ ಪರದೆ ಮೇಲೆ ಮನರಂಜನೆ ನೀಡುವ ಕ್ಷೇತ್ರಗಳು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಇಲ್ಲಿ ಕಲೆಯನ್ನು ಹತ್ತಾರು ವರ್ಷಗಳಿಂದಲೂ ಪ್ರೇಕ್ಷಕರ ಮುಂದೆ ಪ್ರಸಾರ ಮಾಡಿಕೊಂಡು ಬರಲಾಗುತ್ತಿದೆ. ಮನೋರಂಜನೆ ಕ್ಷೇತ್ರ ಎನ್ನುವುದು ಕಲಾವಿದರಿಗೆ ದೇವಸ್ಥಾನದಂತೆ ಎಂದರೆ ತಪ್ಪಾಗಲಾರದು. ಆದರೆ ದೇವಸ್ಥಾನದಂತೆ ಇರುವಂತಹ ಈ ಕ್ಷೇತ್ರದಲ್ಲಿ ಕೂಡ ಕೆಲವೊಂದು ಪಾಪ ಕಾರ್ಯಗಳು ನಡೆಯುತ್ತದೆ ಎನ್ನುವುದು ನಿಜಕ್ಕೂ ಕೂಡ ಶೋಚನೀಯ ವಿಚಾರವಾಗಿದೆ. ಹೌದು ನಾವು ಮಾತನಾಡುತ್ತಿರುವುದು ಹಲವಾರು ವರ್ಷಗಳಿಂದಲೂ ಕೂಡ ಭಾರತೀಯ ಚಿತ್ರರಂಗದಲ್ಲಿ ಹಾಗೂ ಮನೋರಂಜನೆ … Read more

ಹೊಸದಾದ ದುಬಾರಿ ವೋಲ್ವೋ ಕಾರನ್ನು ಖರೀದಿ ಮಾಡಿದ ನಿರ್ದೇಶಕ ರಾಜಮೌಳಿ ಇದರ ಬೆಲೆ ಎಷ್ಟು ಗೊತ್ತಾ

ನಿರ್ದೇಶಕ ರಾಜಮೌಳಿ ಅವರು ಭಾರತದ ನಂಬರ್ ಒನ್ ಡೈರೆಕ್ಟರ್.ರಾಜಮೌಳಿ ಅವರು ಮಾಡಿರುವ ಎಲ್ಲಾ ಸಿನಿಮಾಗಳು ಸೂಪರ್ ಡೂಪರ್ ಹಿಟ್ ಆಗಿವೆ. ರಾಜಮೌಳಿ ಅವರು ಸೋಲಿಲ್ಲದ ಸರದಾರ. ಮಿಸ್ಟರ್ ಫರ್ಫೆಕ್ಷನಿಸ್ಟ್ ಎಂದೇ ಇವರನ್ನು ಕರೆಯುತ್ತಾರೆ ಯಾಕೆಂದರೆ ಇವರು ಸಿನಿಮಾ ಮಾಡಿರುವುದು ತುಂಬಾ ಕಡಿಮೆಯಾದರೂ ಮಾಡಿರುವ ಸಿನಿಮಾಗಳ ಯಶಸ್ಸನ್ನು ಕಂಡಿವೆ. ಸತತವಾಗಿ ಯಶಸ್ಸನ್ನು ಕಾಣಬೇಕೆಂದರೆ ನಿರ್ದೇಶಕನಿಗೆ ಸೂಪರ್ ಟ್ಯಾಲೆಂಟ್ ಇರಬೇಕು. ಇತ್ತೀಚೆಗೆ ತೆರೆಕಂಡ ರಾಜಮೌಳಿಯವರ ಆರ್ ಆರ್ ಆರ್ ಸಿನೆಮಾ ವಿಶ್ವಮಟ್ಟದಲ್ಲಿ ದೊಡ್ಡಮಟ್ಟದ ಯಶಸ್ಸು ಕಂಡಿದೆ. ಬಾಹುಬಲಿ ಚಿತ್ರ ಮಾಡಿದಾಗಲೇ … Read more

ಹಸೆಮಣೆ ಏರಿದ ಕೆಲವೇ ಗಂಟೆಗಳಲ್ಲಿ ಪೊಲೀಸ್ ಸ್ಟೇಷನ್ ಮೆಟ್ಟಿಲು ಏರಿದ ನಯನತಾರಾ! ಶಾಕ್ ಅದ ಲೇಡಿ ಸೂಪರ್ ಸ್ಟಾರ್!

ತಮಿಳಿನಲ್ಲಿ ತಮ್ಮ ಅತ್ಯುತ್ತಮ ನಟನೆಯಿಂದ ಲೇಡಿ ಸೂಪರ್ ಸ್ಟಾರ್ ಎನಿಸಿಕೊಂಡಿರುವ ನಟಿ ನಯನತಾರಾ. ನಯನತಾರಾ ಅಂದ್ರೆ ಅವರ ಅಭಿಮಾನಿಗಳು ಹೆಚ್ಚೆದ್ದು ಕುಣಿತಾರೆ. ಎರಡು ದಶಕಗಳಿಂದಲೂ ತಮಿಳು ಚಿತ್ರರಂಗವನ್ನು ಆಳುತ್ತಾ ಬಂದಿರುವ ನಟಿ ನಯನತಾರಾ. ಇವರು ಎಲ್ಲಾ ಸ್ಟಾರ್ ನಟರ ಜೊತೆಗೂ ಅಭಿನಯಿಸಿದ್ದಾರೆ. ಇಷ್ಟು ವರ್ಷ ವೃತ್ತಿ ಜೀವನಕ್ಕೇ ಹೆಚ್ಚಿನ ಮಹತ್ವ ಕೊಟ್ಟಿದ್ದ ನಟಿ ಇದೀಗ ವಯಕ್ತಿಕ ಜೀವನದಲ್ಲಿ ವಿಶೇಷ ಬದಲಾವಣೆಯನ್ನು ಅನುಭವಿಸುತ್ತಿದ್ದಾರೆ. ಹೌದು, ನಿಮಗೆಲ್ಲಾ ಗೊತ್ತಿರುವ ಹಾಗೆ ನಯನತಾರಾ ಕಳೆದ ಎರಡು ದಿನಗಳ ಹೊಂದೆಯಷ್ಟೇ, ತಾನು ಪ್ರೀತಿಸಿದ … Read more

ವಿಕ್ರಮ್ ಸಿನೆಮಾ ಹಿಟ್ ಆಯ್ತು ಅಂತ ನಟ ಸೂರ್ಯಾ ಗೆ ಕಮಲ್ ಹಾಸನ್ ಉಡುಗೊರೆಯಾಗಿ ಕೊಟ್ಟಿರೋ ದುಬಾರಿ ವಾಚ್ ನ ಬೆಲೆ ಎಷ್ಟು ಗೊತ್ತಾ ಕೇಳಿದ್ರೆ ಬೆಚ್ಚಿ ಬೀಳ್ತೀರಾ

ಇತ್ತೀಚಿಗೆ ತಮಿಳು ಚಿತ್ರರಂಗದಲ್ಲಿ ರಿಲೀಸ್ ಆದ ಸಿನಿಮಾಗಳಲ್ಲಿ ಮಕಾಡೆ ಮಲಗಿದ ಸಿನಿಮಾಗಳೇ ಜಾಸ್ತಿ. ಯಾವ ಸಿನಿಮಾಗಳಲ್ಲಿ ಯಾವ ಲೋಪದೋಷಗಳಿತ್ತು ಹೇಳೋಕ್ಕಾಗಲ್ಲ, ಆದರೆ ವಿಕ್ರಮ್ ಸಿನಿಮಾ ಮಾತ್ರ ಕಾಲಿವುಡ್ ನಲ್ಲಿ ಭರವಸೆಯನ್ನು ಮೂಡಿಸಿದೆ. ನಟ ಕಮಲ ಹಾಸನ್ ನಟಿಸಿ ನಿರ್ಮಾಣ ಮಾಡಿರುವ ಚಿತ್ರ ವಿಕ್ರಮ್. ಬಹಳ ಸಮಯದ ನಂತರ ಕಮಲ ಹಾಸನ್ ಮತ್ತೆ ನಟನೆಗೆ ಇಳಿದಿದ್ದಾರೆ. ನಟ ಕಮಲ್ ಹಾಸನ್ ಸೂಪರ್ ಕಂಬ್ಯಾಕ್ ಮಾಡಿದ್ದು ಸೂಪರ್ ಹಿಟ್ ಚಿತ್ರದ ಮೂಲಕ. ನಟ ಕಮಲ ಹಾಸನ್ ಇತ್ತೀಚಿಗೆ ಯಾವ ಸಿನಿಮಾಗಳನ್ನು … Read more

ಕೆಜಿಎಫ್ ಚಿತ್ರದ ಮ್ಯೂಸಿಕ್ ಡೈರೆಕ್ಟರ್ ರವಿ ಬಸ್ರೂರ್ ಅವರು 35 ರುಪಾಯಿಗೋಸ್ಕರ ಕಮ್ಮಾರನ ಕೆಲಸ ಮಾಡುತ್ತಿರೋದು ಯಾಕೆ ಗೊತ್ತಾ

ಕೆಜಿಎಫ್ ಚಿತ್ರದ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರ ಹೆಸರು ನೀವೆಲ್ಲರೂ ಕೇಳಿರುತ್ತೀರಿ. ಒಂದು ಕಾಲದಲ್ಲಿ ಬಡತನದಿಂದ ಬೇಸತ್ತು ಕಿಡ್ನಿಯನ್ನು ಮಾರಬೇಕೆಂದು ಯೋಚಿಸಿದ್ದ ವ್ಯಕ್ತಿ ,ಇಂದು ವಿಶ್ವವೇ ತಿರುಗಿ ನೋಡುವಂಥ ಸಾಧನೆಯನ್ನು ಮಾಡಿದ್ದಾರೆ. ಕೆಜಿಎಫ್ ಚಿತ್ರದ ನಂತರ ಇಂಡಿಯಾದ ಟಾಪ್ ಮ್ಯೂಸಿಕ್ ಡೈರೆಕ್ಟರ್ ಗಳಲ್ಲಿ ರವಿ ಬಸ್ರೂರ್ ಕೂಡ ಒಬ್ಬರು. ಕೆಜಿಎಫ್ ಚಿತ್ರ ಇಂದು ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಹೊಂದಬೇಕೆಂದರೆ ಕೆಜಿಎಫ್ ಚಿತ್ರದ ಮ್ಯೂಸಿಕ್ ನದ್ದು ದೊಡ್ಡ ಪಾತ್ರವಿದೆ. ಕೆಜಿಎಫ್ ಚಿತ್ರದ ಅದ್ದೂರಿ ಮ್ಯೂಸಿಕ್ ನ ರೆಡಿ … Read more

error: Content is protected !!