ಸ್ಯಾಂಡಲ್ ವುಡ್ ಖ್ಯಾತ ನಟ ದಿಗಂತ್ ಗೆ ಅಪಘಾತ! ಪರಿಸ್ಥಿತಿ ತುಂಬಾ ಗಂಭೀರ

ಮುಂಗಾರು ಮಳೆ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿರುವ ನಟ ದಿಗಂತ್ ಅವರ ಮುಖ ಪರಿಚಯ ಪ್ರತಿಯೊಬ್ಬರಿಗು ಇದೆ. ನಟ ದಿಗಂತ್ ಅವರ ಪರಿಸ್ಥಿತಿ ಗಂಭೀರವಾಗಿದೆ. ಇದ್ದಕ್ಕಿದ್ದಂತೆ ಅನಾಹುತವನ್ನು ಮಾಡಿಕೊಂಡಿದ್ದಾರೆ. ಇತ್ತೀಚೆಗೆ ನಟ ದಿಗಂತ್ ಅವರ ಕ್ಷಮಿಸಿ ನನ್ನ ಖಾತೆಯಲ್ಲಿ ಹಣವಿಲ್ಲ ಎಂಬ ಸಿನಿಮಾ ಕೂಡ ಬಿಡುಗಡೆಯಾಗಿತ್ತು. ಹಾಗೆ ಗಾಳಿಪಟ-೨ ಚಿತ್ರದ ಶೂಟಿಂಗ್ ಗಳಲ್ಲಿ ಕೂಡ ದಿಗಂತ್ ಅವರು ಭಾಗಿಯಾಗಿದ್ದರು. ಹಾಗಾದರೆ ದಿಗಂತ್ ಅವರಿಗೆ ಇದ್ದಕ್ಕಿದ್ದಂತೆ ಏನಾಯ್ತು ಅವರ ಸ್ಥಿತಿ ಈಗ ತುಂಬ … Read more

error: Content is protected !!