ನಾನು ಡಬ್ಬಾ ಫಿಲಂ ಮಾಡಿದ್ದೀನಿ ಎಂಬುದಾಗಿ ಓಪನ್ ಆಗಿಯೇ ಹೇಳಿದ ಡಿ ಬಾಸ್, ತಬ್ಬಿಬ್ಬಾದ ಅಭಿಮಾನಿಗಳು.

Darshan Thoogudeepa: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಕ್ರಾಂತಿ ಸಿನಿಮಾದ ನಾಲ್ಕನೇ ಹಾಡಾಗಿರುವ ಡೋಂಟ್ ಮೆಸ್ ವಿತ್ ಹಿಮ್(Dont Mess With Him) ಹಾಡನ್ನು ಜನವರಿ 14ರ ಮಕರ ಸಂಕ್ರಾಂತಿಯ ಶುಭ ದಿನದಂದು ತುಮಕೂರಿನಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಬಿಡುಗಡೆ ಮಾಡಿದ್ದಾರೆ. ಉಳಿದ ಮೂರು ಹಾಡುಗಳಂತೆ ಈ ಹಾಡು ಕೂಡ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿದ್ದು ಲಕ್ಷಾನುಗಟ್ಟಲೆ ವೀಕ್ಷಣೆಗಳನ್ನು(Views) ಪಡೆದುಕೊಂಡಿದೆ. ದಿನೇ ದಿನೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಸಿನಿಮಾ ರಾಜ್ಯಾದ್ಯಂತ ಅಭಿಮಾನಿಗಳಲ್ಲಿ ಹಾಗೂ … Read more

Actor Yash Birthday: ಯಶ್ ಬರ್ತಡೆ ದಿನ ಡಿ ಬಾಸ್ ಫ್ಯಾನ್ಸ್ ಹಾವಳಿ, ದಾಖಲೆ ಬರೆದ ದರ್ಶನ್ ಫ್ಯಾನ್ಸ್

Actor Yash Birthday Celebration ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಜನವರಿ 8 ನಮ್ಮ ಕನ್ನಡ ಚಿತ್ರರಂಗದ ಹೆಮ್ಮೆಯ ನಾಯಕನಟ ಆಗಿರುವ ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮ ದಿನಾಚರಣೆಯ (Birthday Celebration) ಸಂಭ್ರಮದ ದಿನವಾಗಿದೆ. ಅಭಿಮಾನಿಗಳು ಅವರ ಜನ್ಮ ದಿನಾಚರಣೆಯನ್ನು ಸಾಕಷ್ಟು ವಿವಿಧ ರೀತಿಯಲ್ಲಿ ಅರ್ಥಪೂರ್ಣವಾಗಿ ಕರ್ನಾಟಕ ರಾಜ್ಯದಾದ್ಯಂತ ಹಾಗೂ ದೇಶ ವಿದೇಶಗಳಲ್ಲಿ ಕೂಡ ಆಚರಿಸಿಕೊಂಡಿರುವುದು ತಿಳಿದು ಬಂದಿದೆ. ಇನ್ನು ಅವರ ಅಭಿಮಾನಿಗಳು ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮದಿನಾಚರಣೆಯ ಪ್ರಯುಕ್ತವಾಗಿ ವಿಶೇಷ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಂಡಿದ್ದಾರೆ. … Read more

ಹನುಮನ ಅವತಾರದಲ್ಲಿ ಡಿ ಬಾಸ್ ವೈರಲ್ ಆಯ್ತು ಫೋಟೋ. ಹೊಸ ಸಿನಿಮಾನಾ?

D Boss in Hanuman’s avatar went viral ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸದ್ಯದ ಮಟ್ಟಿಗೆ ಕ್ರಾಂತಿ ಸಿನಿಮಾದ ಬಿಡುಗಡೆಯಲ್ಲಿ ( Release ) ಹಾಗೂ ಅದಾದ ನಂತರ ಅವರ 56ನೇ ಸಿನಿಮಾದ ಚಿತ್ರೀಕರಣ ಕಾರ್ಯ ದಲ್ಲಿ ನಿರತರಾಗಲಿದ್ದಾರೆ. ಅದರಲ್ಲೂ ವಿಶೇಷವಾಗಿ ಇನ್ನೇನು ಕೆಲವೇ ದಿನಗಳಲ್ಲಿ ಅಂದರೆ ಜನವರಿ 26ರಂದು ಕ್ರಾಂತಿ ಸಿನಿಮಾ ಅದ್ದೂರಿಯಾಗಿ ಬಹು ಭಾಷೆಗಳಲ್ಲಿ (Multi Language ) ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇನ್ನು ಇದಾದ ನಂತರ ಯಾವ … Read more

ಶಿವಣ್ಣನನ್ನು ನೋಡಿ ಕಲಿ ಎಂದು ಡಿ ಬಾಸ್ ಗೆ ಮತ್ತೆ ಚಾಟಿ ಬೀಸಿದ ಅಹೋರಾತ್ರ. ಕಾರಣ ಇಲ್ಲಿದೆ

Ahoratra slapped D Boss again saying that he learned from seeing Shivanna. Here’s the reason ಅಹೋರಾತ್ರ ಎನ್ನುವ ವ್ಯಕ್ತಿಯ ಕುರಿತಂತೆ ಕನ್ನಡ ಚಿತ್ರರಂಗದ ಪ್ರೇಕ್ಷಕರಿಗೆ ಕಳೆದ ಎರಡರಿಂದ ಮೂರು ವರ್ಷದಿಂದ ಚೆನ್ನಾಗಿ ತಿಳಿದಿದೆ ಎಂದು ಹೇಳಬಹುದಾಗಿದೆ. ಈತ ವೃಕ್ಷ ರಕ್ಷಕ ಹಾಗೂ ಮಹಿಳಾ ವಾದಿ ಎನ್ನುವುದಾಗಿ ಮೊದಲಿನಿಂದಲೂ ಕೂಡ ತನ್ನನ್ನು ತಾನು ಕರೆದುಕೊಳ್ಳುತ್ತಿದ್ದಾನೆ. ಇದರ ನಡುವಲ್ಲಿಯೇ ಕನ್ನಡ ಚಿತ್ರರಂಗದ (Kannada Film Industry) ಖ್ಯಾತ ನಟರ ವಿರುದ್ಧವೂ ಕೂಡ ತನ್ನ ನಾಲಿಗೆಯನ್ನು … Read more

ಹದ್ದು ಮೀರಿದ ಅಪ್ಪು ಅಭಿಮಾನಿಗಳು ದರ್ಶನ್ ಅವರಿಗೆ ನೀಡಿದ ವಾರ್ನಿಂಗ್ ಕೇಳಿದ್ರೆ ನೀವು ಕೂಡ ಬೆಚ್ಚಿಬಿಳ್ತೀರಾ!

Puneeth fans warning to D Boss ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಪ್ರಾರಂಭವಾದ ಜಗಳ ಹೊಸಪೇಟೆಯಲ್ಲಿ ಯಾರು ಎಣಿಸಲಾಗದಂತಹ ಘಟನೆ ನಡೆಯುವುದರೊಂದಿಗೆ ದೊಡ್ಡ ರೂಪವನ್ನು ಪಡೆದುಕೊಳ್ಳುತ್ತದೆ. ಇದು ಕನ್ನಡ ಚಿತ್ರರಂಗವೇ ತಲೆತಗ್ಗಿಸುವಂತಹ ಘಟನೆ ಆಗಿತ್ತು. ಆದರೆ ಇದಕ್ಕೆ ಪ್ರತಿಯಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹುಬ್ಬಳ್ಳಿಯಲ್ಲಿ ನಾವು ಕಾಲರ್ ಎತ್ಕೊಂಡೆ ಓಡಾಡ್ತಿವಿ ಉರುಸ್ತೀವಿ ಎನ್ನುವುದಾಗಿ ಪ್ರಚೋದನಾತ್ಮಕ ಹೇಳಿಕೆಯನ್ನು ನೀಡುವ ಮೂಲಕ ಈ ವಿಚಾರವನ್ನು … Read more

error: Content is protected !!