ಕಾಂತಾರ ಚಿತ್ರದ ಯಶಸ್ಸಿನ ಜೊತೆಗೆ ಇನ್ನೊಂದು ಸಿಹಿ ಸುದ್ದಿ ಹಂಚಿಕೊಂಡ ರಿಷಬ್ ಶೆಟ್ಟಿ ಮತ್ತು ದಂಪತಿ
ಇತ್ತೀಚಿಗೆ ಕನ್ನಡ ಚಿತ್ರರಂಗದಲ್ಲಿ ಮೂಡಿ ಬಂದ ಚಿತ್ರಗಳು ದಾಖಲೆಗಳನ್ನೇ ಸೃಷ್ಟಿಸಿವೆ. ಸಾಲು ಸಾಲು ಚಿತ್ರಗಳು ಭಾರತದಾದ್ಯಂತ ಸಿನಿಪ್ರಿಯರನ್ನು ಮೆಚ್ಚಿಸಿ, ಬೇರೆ ಬೇರೆ ಸಿನಿಮಾ ಇಂಡಸ್ಟ್ರಿಗಳು ಕನ್ನಡದತ್ತ ತಲೆಯೆತ್ತಿ ನೋಡುವಂತೆ ಮಾಡಿವೆ. ಕನ್ನಡಿಗರಂತೂ ಒಂದರ ಹಿಂದೊಂದು ತೆರೆಕಾಣುತ್ತಿರುವ ವಿಭಿನ್ನ, ವಿಶೇಷ ಚಿತ್ರಗಳಿಂದ ಹೆಮ್ಮೆಯಿಂದ ಬೀಗುತ್ತಿದ್ದಾರೆ. ತೋತಾಪುರಿ, ಗುರು ಶಿಷ್ಯರು, ಕಾಂತಾರ ಚಿತ್ರಗಳು ಸದ್ಯದಲ್ಲೇ ಬಿಡುಗಡೆಯಾಗಿದ್ದು ಒಳ್ಳೆಯ ಪ್ರೋತ್ಸಾಹ ದೊರಕಿ ಸಕ್ಸಸ್ ಆಗಿದೆ. ಕಾಂತಾರ ಚಿತ್ರವು ಪ್ರೇಕ್ಷಕರ ಮನದಲ್ಲಿ ಅಚ್ಚಾಗಿ ಉಳಿಯುವಂತಿದೆ. ಕರಾವಳಿ ಜನರ ಆಚರಣೆಗಳನ್ನು ದೇಶಕ್ಕೆ ಸಾರಿದ ವಿಶಿಷ್ಟ … Read more