Darshan Thoogudeepa ಡಿಬಾಸ್ ಹಾಗೂ ವಿಜಯಲಕ್ಷ್ಮಿ ರವರ ಮದುವೆ ಕಾರ್ಡ್ ವೈರಲ್. 23 ವರ್ಷ ಹಳೇ ಮದುವೆ ಕಾರ್ಡ್ ಹೀಗಿತ್ತು ನೋಡಿ.

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ಆಗಿದ್ದ ತೂಗುದೀಪ್ ಶ್ರೀನಿವಾಸ್ ಅವರ ಮಗ. ಚಿತ್ರರಂಗದ ಸಂಬಂಧ ಇದ್ದರೂ ಕೂಡ ಅವರಿಗೆ ಚಿತ್ರರಂಗ ಚಿನ್ನದ ಹಾಸಿಗೆ ಹಾಕಿ ಕೈ ತುಂಬಾ ಅವಕಾಶ ನೀಡಲಿಲ್ಲ. ತುಂಬಾನೇ ಕಷ್ಟಪಟ್ಟು ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಅವರು ಇಲ್ಲಿಯ ತನಕ ಬೆಳೆದು ಬಂದಿದ್ದು. ಇಂದು ಜನರು ಅವರನ್ನು ರಾಜನಂತೆ ತಮ್ಮ ಹೆಗಲ ಮೇಲೆ ಇಟ್ಟು ಮೆರೆಸುತ್ತಿದ್ದಾರೆ. ಇನ್ನು ಇತ್ತೀಚಿಗಷ್ಟೇ … Read more

ತೂಗುದೀಪ್ ಶ್ರೀನಿವಾಸ್ ಅವರು ತಮ್ಮ ಮಗ ದರ್ಶನ್ ಅವರಿಗೆ ಬಿಟ್ಟು ಹೋದ ಕೊನೆಯ ಉಡುಗೊರೆ ಯಾವುದು ಗೊತ್ತಾ?

The last gift that Thoogudeep Srinivas left to his son Darshan: ಕನ್ನಡ ಚಿತ್ರರಂಗದ ಖ್ಯಾತ ಖಳನಾಯಕ ರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತಂದೆ ತೂಗುದೀಪ್ ಶ್ರೀನಿವಾಸ್ ರವರು ಅಗ್ರಗಣ್ಯರಾಗಿ ಕಾಣಿಸಿಕೊಳ್ಳುತ್ತಾರೆ. ಈಗಾಗಲೇ ನೂರಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ತೂಗುದೀಪ್ ಶ್ರೀನಿವಾಸ್ ರವರು ಕನ್ನಡ ಚಿತ್ರರಂಗದ ಪೂಜ್ಯ ಮಾನ್ಯ (Respected) ಕಲಾವಿದರಲ್ಲಿ ಒಬ್ಬರಾಗಿ ಗುರುತಿಸಿಕೊಳ್ಳುತ್ತಾರೆ. ಹೀಗಿದ್ದರೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ತೂಗುದೀಪ್ ಶ್ರೀನಿವಾಸ್ (Thoogudeep Srinivas) ಅವರ ಮರಣಾ ನಂತರ ಯಾರೂ … Read more

ಹನುಮನ ಅವತಾರದಲ್ಲಿ ಡಿ ಬಾಸ್ ವೈರಲ್ ಆಯ್ತು ಫೋಟೋ. ಹೊಸ ಸಿನಿಮಾನಾ?

D Boss in Hanuman’s avatar went viral ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸದ್ಯದ ಮಟ್ಟಿಗೆ ಕ್ರಾಂತಿ ಸಿನಿಮಾದ ಬಿಡುಗಡೆಯಲ್ಲಿ ( Release ) ಹಾಗೂ ಅದಾದ ನಂತರ ಅವರ 56ನೇ ಸಿನಿಮಾದ ಚಿತ್ರೀಕರಣ ಕಾರ್ಯ ದಲ್ಲಿ ನಿರತರಾಗಲಿದ್ದಾರೆ. ಅದರಲ್ಲೂ ವಿಶೇಷವಾಗಿ ಇನ್ನೇನು ಕೆಲವೇ ದಿನಗಳಲ್ಲಿ ಅಂದರೆ ಜನವರಿ 26ರಂದು ಕ್ರಾಂತಿ ಸಿನಿಮಾ ಅದ್ದೂರಿಯಾಗಿ ಬಹು ಭಾಷೆಗಳಲ್ಲಿ (Multi Language ) ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇನ್ನು ಇದಾದ ನಂತರ ಯಾವ … Read more

ದರ್ಶನ್ ಅವರ ಮೇಲೆ ಚಪ್ಪಲಿ ಎಸೆತದ ಬಗ್ಗೆ ಮೊದಲ ಬಾರಿಗೆ ಮಾತಾಡಿದ ನಟ ವಿನೋದ್ ರಾಜಕುಮಾರ್ ಏನಂದ್ರು ಗೊತ್ತಾ, ಪಾಪ ಕಣ್ರೀ

Darshan about Talk vinodRajkumar: ಹೊಸಪೇಟೆಯಲ್ಲಿ ನಡೆದಿರುವಂತಹ ಕೃತ್ಯವನ್ನು ಎಲ್ಲರೂ ಕೂಡ ಖಂಡಿಸುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗ ಕಂಡಂತಹ ಅತ್ಯಂತ ಶ್ರೇಷ್ಠ ಹಾಗೂ ಜನಪ್ರಿಯ ನಟರಲ್ಲಿ ಒಬ್ಬರಾಗಿದ್ದಾರೆ. ಅವರಿಗೆ ಈ ರೀತಿ ಅವಮಾನ ಆಗುವಂತಹ ಕಾರ್ಯವನ್ನು ಎಸಗಿರುವವನನ್ನು ನಿಜಕ್ಕೂ ಕೂಡ ಆ ತಪ್ಪಿತಸ್ಥನನ್ನು ಪೊಲೀಸರು ಸೆರೆಹಿಡಿದು ಸರಿಯಾದ ಶಿಕ್ಷೆ ನೀಡಲೇಬೇಕು ಎಂಬುದಾಗಿ ಎಲ್ಲರೂ ಕೂಡ ಆಗ್ರಹಿಸುತ್ತಿದ್ದಾರೆ. ಇಡೀ ಚಿತ್ರರಂಗವೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬೆಂಬಲಕ್ಕೆ ನಿಂತು ತಮ್ಮ ಬೆಂಬಲವನ್ನು ಸೂಚಿಸುತ್ತಿದ್ದಾರೆ. ಇದರ … Read more

ನಿನ್ನೆ ಹೊಸಪೇಟೆಯಲ್ಲಿ ಡಿ ಬಾಸ್ ಗೆ ಚಪ್ಪಲಿ ಏಟು! ನಿಜಕ್ಕೂ ನಡೆದ ಘಟನೆ ಏನು ಗೊತ್ತಾ?

Slipper shot to darshan : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗದಲ್ಲಿ ಸದ್ಯದ ಮಟ್ಟಿಗೆ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಅಗ್ರಗಣ್ಯರಾಗಿ ಕಾಣಿಸಿಕೊಳ್ಳುತ್ತಾರೆ. ಅಭಿಮಾನಿಗಳ ಪ್ರೀತಿ ಎನ್ನುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪ್ರತಿಯೊಂದು ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತದೆ. ಯಾರು ಕೈ ಬಿಟ್ಟರೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಅವರ ಅಭಿಮಾನಿಗಳು ಕೈಬಿಡುವುದಕ್ಕೆ ಸಾಧ್ಯವೇ ಇಲ್ಲ ಎನ್ನಬಹುದು. ಆದರೆ ಹೊಸಪೇಟೆಯಲ್ಲಿ ಕ್ರಾಂತಿ ಸಿನಿಮಾದ ಎರಡನೇ ಸಾಂಗ್ ಆಗಿರುವ ಬೊಂಬೆ ಬೊಂಬೆ ಸಾಂಗ್ … Read more

ಅಪ್ಪು ಗೋವುಗಳಿಗೆ ಸಹಾಯ ಮಾಡಿಲ್ಲ ಯಾಕೆ ? ಸಾಮಾಜಿಕ ಜಾಲತಾಣದಲ್ಲಿ ಅಪ್ಪು ಮತ್ತು ಡಿ ಬಾಸ್ ಫ್ಯಾನ್ಸ್ ಗಳ ಬಿಸಿ ಚರ್ಚೆ

ನಮಸ್ತೆ ಸ್ನೇಹಿತರೇ.. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ಎಷ್ಟೆಲ್ಲಾ ಕೊಡುಗೆಗಳನ್ನು ನೀಡಿದ್ದಾರೆ ಎಂಬುದು ನಿಮಗೆ ಗೊತ್ತಿರುವ ವಿಚಾರವಾಗಿದೆ. ಅದೆಷ್ಟೋ ಜನರಿಗೆ ಯಾರಿಗೂ ಗೊತ್ತಿಲ್ಲದ ಹಾಗೆ ತಾವೇ ತಮ್ಮ ಕೈಯಾರೆ ಆರ್ಥಿಕ ಸಹಾಯ ಸೇರಿದಂತೆ ಅವರಿಗೆ ಬೇಕಾಗಿರುವಂತಹ ಎಲ್ಲಾ ಅಗತ್ಯ ಸಹಾಯಗಳನ್ನು ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರೇ ನೀಡಿದ್ದಾರೆ. ಚಿತ್ರರಂಗದಲ್ಲಿ ಕೂಡ ಹಲವಾರು ಕಲಾವಿದರಿಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಸಹಾಯ ಮಾಡಿದ್ದಾರೆ‌. ಕೇವಲ ಎಷ್ಟು ಮಾತ್ರವಲ್ಲದೆ ಪವರ್ ಸ್ಟಾರ್ … Read more

ಧ್ರುವ ಸರ್ಜಾ ಅವರ ಮಗಳನ್ನು ನೋಡಲು ಬಂದ ಡಿ ಬಾಸ್. ನೀಡಿದ ದುಬಾರಿ ಉಡುಗೊರೆ ಏನು ಗೊತ್ತಾ?

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಪ್ರೇರಣಶಂಕರ್ ದಂಪತಿಗಳು ಇತ್ತೀಚಿಗಷ್ಟೇ ಹೆಣ್ಣು ಮಗುವೊಂದನ್ನು ಪಡೆದಿದ್ದು ಅವರ ಜೀವನದಲ್ಲಿ ಹೆಣ್ಣು ಮಗುವಿನ ಆಗಮನದಿಂದಾಗಿ ಖುಷಿ ಹೆಚ್ಚಾಗಿದೆ ಎಂದರು ತಪ್ಪಾಗಲಾರದು. ಇತ್ತೀಚಿಗಷ್ಟೇ ನಿಮಗೆಲ್ಲರಿಗೂ ಗೊತ್ತಿರಬಹುದು ಧ್ರುವ ಸರ್ಜಾ ತಮ್ಮ ಅಜ್ಜಿ ಅಂದರೆ ಶಕ್ತಿಪ್ರಸಾದ್ ಅವರ ಪತ್ನಿ ಹಾಗೂ ಅರ್ಜುನ್ ಸರ್ಜಾ ಅವರ ಅಮ್ಮ ಅವರನ್ನು ಕಳೆದುಕೊಂಡಿದ್ದರು. ಅವರನ್ನು ಕಳೆದುಕೊಂಡ ಕೆಲವೇ ದಿನಗಳಲ್ಲಿ ಪ್ರೇರಣಶಂಕರ್ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿರುವುದು ಅವರ ಅಜ್ಜಿಯ ಪುನರ್ಜನ್ಮವೆ ಅವರ ಮಗಳಾಗಿ ಬಂದಿರಬಹುದು ಎಂಬಷ್ಟರ … Read more

error: Content is protected !!