ದಿನ ಭವಿಷ್ಯ: ದೀಪಾವಳಿಯ ಈ ಶುಭದಿನದಂದು ತಾಯಿ ಲಕ್ಷ್ಮಿ ದೇವಿಯ ಕೃಪಾಶೀರ್ವಾದದಿಂದ ಈ ರಾಶಿಯವರಿಗೆ ಹಣದ ಸುರಿಮಳೆ, ಅದೃಷ್ಟ ಪ್ರಗತಿ!

Daily Horoscope 14 November: ಮೇಷ ರಾಶಿ: ಈ ದಿನ ಉತ್ತಮವಾಗಿರಲಿದ್ದು ಎಲ್ಲಾ ಕೆಲಸಗಳಲ್ಲಿಯೂ ನಿಮ್ಮ ಕಾರ್ಯಕ್ಷಮತೆ ಹಾಗೂ ಶ್ರದ್ಧೆ ಹೆಚ್ಚಾಗುತ್ತದೆ. ಇದರಿಂದ ನಿಮಗೆ ವಹಿಸಿದಂತಹ ಕೆಲಸವನ್ನು ನಿರ್ದಿಷ್ಟದ ಸಮಯದೊಳಗೆ ಪೂರ್ಣಗೊಳಿಸುವಿರಿ ನೀವಿಂದು ಆಕರ್ಷಣೀಯ ಕೇಂದ್ರವಾಗಿ ಉಳಿಯುತ್ತೀರಿ. ವೃಶ್ಚಿಕ ರಾಶಿ: ಎಲೆಕ್ಟ್ರಾನಿಕ್ ವಸ್ತುಗಳಿಗೆ ಹಾನಿಯಾಗುವ ಸಾಧ್ಯತೆಗಳಿದೆ ಎಚ್ಚರ. ಮಕ್ಕಳಿಂದ ಹೆಚ್ಚಿನ ಸಂತೋಷ ಹಲವು ದಿನಗಳಿಂದ ಬರಬೇಕಿದ್ದಂತಹ ಹಣವು ಇಂದು ಕೈ ಸೇರುತ್ತದೆ. ಇದರಿಂದ ಮನೆಯಲ್ಲಿ ಸಂತಸದ ವಾತಾವರಣ ಸೃಷ್ಟಿಯಾಗುವುದು. ಮಿಥುನ ರಾಶಿ: ಮಿಥುನ ರಾಶಿಗೆ ಸೇರಿದ ಜನರ … Read more

ದಿನ ಭವಿಷ್ಯ: ಶ್ರೀ ಕಾಲಭೈರವ ಸ್ವಾಮಿಯ ಕೃಪಾಶೀರ್ವಾದದಿಂದ ಈ ರಾಶಿವರಿಗೆ ಅಪಾರ ಸಿರಿ ಸಂಪತ್ತು, ಪ್ರಮೋಷನ್ ಸಿಗುವ ಸಾಧ್ಯತೆ.

Daily Horoscope 5th November 2023: ಮೇಷ ರಾಶಿ: ಒಂಟಿತನವು ನಿಮ್ಮನ್ನು ಕಾಡಲಿದೆ, ವೃತ್ತಿ ಕ್ಷೇತ್ರದಲ್ಲಿ ಮಹತ್ತರವಾದ ಅಭಿವೃದ್ಧಿ ನಿಮ್ಮ ಅತಿಯಾದ ಶ್ರದ್ದೆ ಮತ್ತು ಅದ್ಭುತ ಕಾರ್ಯ ವೈಖರಿಗೆ ಮೇಲಧಿಕಾರಿಗಳು ಮೆಚ್ಚುಗೆ ಸೂಚಿಸುವರು ಇದರ ಜೊತೆಗೆ ವೇತನ ಹೆಚ್ಚು ಮಾಡುವ ಅಥವಾ ಪ್ರಮೋಷನ್ ಇರುವ ಸಾಧ್ಯತೆಗಳು ಕೂಡ ಕಂಡುಬಂದಿದೆ. ವೃಷಭ ರಾಶಿ: ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ ನಿಮ್ಮ ಪರವಾಗಿರಲಿದೆ, ನಿಮ್ಮ ತುರ್ತು ಕೆಲಸಗಳನ್ನು ಪ್ರಭಾವಿ ವ್ಯಕ್ತಿಗಳ ಪರಿಚಯ ಕೆಲಸವನ್ನು ಇನ್ನಷ್ಟು ಸುಗಮಗೊಳಿಸುವುದು, ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. … Read more

ಇಂದು ದ್ವಾದಶ ರಾಶಿಗಳಲ್ಲಿ ಶನಿ ಮಹಾತ್ಮನ ಕೃಪೆ ಯಾರ ಮೇಲಿರಲಿದೆ? ಯಾವೆಲ್ಲ ರಾಶಿಯವರು ಎಚ್ಚರವಾಗಿರಬೇಕು ತಿಳಿದುಕೊಳ್ಳಿ

Today Horoscope 29 October: ಮೇಷ ರಾಶಿ: ಇಂದು ನಿಮ್ಮ ದಿನವೂ ಉತ್ತಮವಾಗಿರುವುದರಿಂದ ಅಂದುಕೊಂಡಂತಹ ಎಲ್ಲಾ ಕೆಲಸ ಕಾರ್ಯವನ್ನು ಪೂರ್ಣಗೊಳಿಸುವಿರಿ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಾರೆ, ಉದ್ಯೋಗದಲ್ಲಿ ಮಹತ್ತರ ಬದಲಾವಣೆ ಕಂಡು ಬರಲಿದೆ. ವೃಶ್ಚಿಕ ರಾಶಿ: ಹೊಟ್ಟೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ನಿಮ್ಮನ್ನು ಬಾಧಿಸಲಿದೆ. ಮಾತಿನ ಮೇಲೆ ನಿಗಾ ವಹಿಸಿದೆ ಇದ್ದರೆ ನಿಮ್ಮ ಸಹೋದ್ಯೋಗಿಯೊಂದಿಗಿನ ಜಗಳ ತಾರಕಕ್ಕೆ ಏರಬಹುದು, ಯಾರ ಮಧ್ಯೆಯು ಹಸ್ತಕ್ಷೇಪ ಮಾಡುವ ಕೆಲಸಕ್ಕೆ ಹೋಗದಿರುವುದು ಒಳ್ಳೆಯದು, ಅಗತ್ಯವಿರುವವರಿಗೆ ವಸ್ತ್ರವನ್ನು ದಾನ ಮಾಡುವುದರಿಂದ ನಿಮ್ಮ ಈ … Read more

Astrology: ಷಡಷ್ಟಕ ಯೋಗದಿಂದ ಮುಕ್ತಿ ಪಡೆದು ರಾಜಯೋಗವನ್ನು ಸಂಪಾದಿಸಲಿರುವ ಈ ಮೂರು ಅದೃಷ್ಟವಂತ ರಾಶಿಯವರು ಯಾರೆಲ್ಲ ಗೊತ್ತಾ?

Horoscope ಎರಡು ರಾಶಿಗಳ ನಡುವೆ ಶನಿ ಬಂದಾಗ ಆಗ ಶಡಷ್ಟಕರಾಜಯೋಗ ನಿರ್ಮಾಣವಾಗುತ್ತದೆ. ಪ್ರತಿಯೊಂದು ಯೋಗಗಳು ಕೂಡ ಕೆಲವು ರಾಶಿಯವರಿಗೆ ಅದೃಷ್ಟವನ್ನು ತಂದರೆ ಇನ್ನೂ ಕೆಲವು ರಾಶಿಯವರಿಗೆ ದುರದೃಷ್ಟವನ್ನು ತರುತ್ತದೆ. ಆದರೆ ಈ ಸಂದರ್ಭದಲ್ಲಿ ರಾಜಯೋಗವನ್ನು ಪಡೆಯಲಿರುವಂತಹ ಅದೃಷ್ಟವಂತ 3 ರಾಶಿಯವರು ಯಾರೆಲ್ಲ ಎಂಬುದನ್ನ ತಿಳಿದುಕೊಳ್ಳೋಣ ಬನ್ನಿ. ಮೇಷ ರಾಶಿ: ಭೌತಿಕ ಸೌಲಭ್ಯ ಹಾಗೂ ಸೌಕರ್ಯಗಳು ನಿಮಗೆ ಹೇರಳವಾಗಿ ಸಿಗಲಿದ್ದು ಹೊಸ ಮನೆ ಅಥವಾ ವಾಹನವನ್ನು ಖರೀದಿಸುವಂತಹ ಯೋಗ ಕೂಡ ನಿಮ್ಮದಾಗಲಿದೆ. ಮಾಡುವಂತಹ ಕೆಲಸದಲ್ಲಿ ಪ್ರಮೋಷನ್ ಸಿಗಲಿದ್ದು ಸಮಾಜದಲ್ಲಿ … Read more

Astrology: ಇನ್ನು ಮುಂದೆ ಕೆಲಸದ ವಿಚಾರದಲ್ಲಿ ಈ ಮೂರು ರಾಶಿಯವರಿಗೆ ಅದೃಷ್ಟ ಗ್ಯಾರಂಟಿ! ನೀವು ಕೂಡ ಇದೀರ ಪರೀಕ್ಷಿಸಿ.

Horoscope ಮಂಗಳ ಸಿಂಹ ರಾಶಿಗೆ ಕಾಲಿಡುವುದರಿಂದ ಜ್ಯೋತಿಷ್ಯ ಶಾಸ್ತ್ರದ ಮೂಲಕ ಇಲ್ಲಿ ರಾಜಯೋಗ ನಿರ್ಮಾಣವಾಗುತ್ತಿದ್ದು ಇದರಿಂದಾಗಿ ಮೂರು ರಾಶಿಯವರಿಗೆ ಸಾಕಷ್ಟು ದೊಡ್ಡ ಮಟ್ಟದ ಲಾಭ ಸಿಗುವಂತಹ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ಜ್ಯೋತಿಷ್ಯ ಶಾಸ್ತ್ರ ಹೇಳಿದೆ. ಹಾಗಿದ್ರೆ ಬನ್ನಿ ಆ ರಾಶಿಯವರು ಯಾರೆಲ್ಲ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ. ಮೇಷ ರಾಶಿ: ಮೇಷ ರಾಶಿಯವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಹುಟ್ಟಿನಿಂದಲೇ ಹಠಮಾರಿ ಸ್ವಭಾವದವರಾಗಿರುತ್ತಾರೆ ಆದರೆ ಅವರು ಮಾಡುವಂತಹ ಕೆಲಸದಲ್ಲಿ ಕೂಡ ಈ ಹಠಮಾರಿತನವನ್ನು ತೋರಿಸಿಕೊಳ್ಳುವುದರಿಂದಾಗಿ ಖಂಡಿತವಾಗಿ ಈ ರಾಜಯೋಗ … Read more

Astrology: ಇಂದು ಈ ರಾಶಿಯವರ ಆಸೆ ಆಕಾಂಕ್ಷಿಗಳು ಈಡೇರಲಿವೆ. ನಿಮ್ಮ ರಾಶಿ ಕೂಡ ಇದ್ಯಾ ಚೆಕ್ ಮಾಡಿ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂದಲ್ಲ ಒಂದು ಬದಲಾವಣೆಗಳು ಆಗಾಗ ನಡೆಯುತ್ತಲೇ ಇರುತ್ತವೆ ಹೀಗಾಗಿ ದ್ವಾದಶ ರಾಶಿಗಳ ಜನರ ಜೀವನ ಕ್ರಮವೂ ಕೂಡ ಏರಿಳಿತವನ್ನು ಕಾಣುತ್ತದೆ. ಇಂದಿನ ದಿನ ರಾಶಿಯನ್ನು ತಿಳಿಯೋಣ ಬನ್ನಿ. ಇಂದಿನ ದಿನ ಭವಿಷ್ಯದ ಪ್ರಕಾರ ಯಾವೆಲ್ಲ ರಾಶಿಯವರು ತಮ್ಮ ಆಸೆ ಆಕಾಂಕ್ಷೆಗಳನ್ನು ಪೂರ್ಣಗೊಳಿಸಲಿದ್ದಾರೆ ಎಂಬುದನ್ನು ತಿಳಿಯೋಣ. ಮೇಷ ರಾಶಿ: ರಾಜಕೀಯ ಕ್ಷೇತ್ರದಲ್ಲಿ ಇರುವಂತಹ ಮೇಷ ರಾಶಿಯವರಿಗೆ ಅಂದುಕೊಂಡಿದ್ದೆಲ್ಲ ಪೂರ್ಣಗೊಳ್ಳುತ್ತದೆ. ಪ್ರತಿಯೊಂದು ಕಾರ್ಯಗಳಲ್ಲಿ ಕೂಡ ಅವರು ತಮ್ಮ ಪೂರ್ಣ ಪ್ರಮಾಣದ ಪ್ರಯತ್ನವನ್ನು ಮಾಡುತ್ತಾರೆ ಹೀಗಾಗಿ ಯಶಸ್ಸನ್ನು … Read more

Astrology: ಬುಧ ಸಂಕ್ರಮಣದಿಂದ ಉದ್ಯೋಗ ಭಾಗ್ಯವನ್ನು ಪಡೆಯಲಿರುವ ಅದೃಷ್ಟವಂತ ರಾಶಿಯವರು ಯಾರು?

Horoscope ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ತಿಂಗಳು ಹೌದಾ ಹಾಗೂ ಸೂರ್ಯನ ಸಂಯೋಜನೆ ನಡೆಯಲಿದ್ದು ಇದರಿಂದಾಗಿ ಮೂರು ರಾಶಿಯವರಿಗೆ ಅದೃಷ್ಟದ ಬಲ ಕೂಡಿ ಬರಲಿದ್ದು ಸಾಕಷ್ಟು ಸಮಯಗಳಿಂದ ಕಾಯುತ್ತಿದ್ದ ಉದ್ಯೋಗ ಭಾಗ್ಯ ಕೂಡ ಅವರಿಗೆ ಸಿಗಲಿದೆ ಎಂಬುದಾಗಿ ತಿಳಿದು ಬಂದಿದ್ದು ಅದೃಷ್ಟವಂತ ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿಯೋಣ ಬನ್ನಿ. ಮೇಷ ರಾಶಿ: ಬುಧ ಹಾಗೂ ಸೂರ್ಯರ ಸಂಯೋಗದಿಂದಾಗಿ ಮೇಷ ರಾಶಿಯವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡು ಬರಲಿವೆ. ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಕೂಡ ಗೆಲುವು ಕಟ್ಟಿಟ್ಟ ಬುತ್ತಿಯಾಗಿದ್ದು … Read more

Astrology: ಜುಲೈ ಎಂಟಕ್ಕೆ ನಡೆಯಲಿದೆ ಬುಧ ಗೋಚರ. ಈ ರಾಶಿಯವರ ಸಂಪತ್ತು ಹೆಚ್ಚಲಿದೆ.

Horoscope ಪ್ರಕಾರ ಬುದ್ಧಿ ಹಾಗೂ ಯೋಜನೆಗಳ ಕಾರ್ಯಕ್ರಮ ಆಗಿರುವಂತಹ ಬುಧನ ಗೋಚಾರ ಇದೇ ಜುಲೈ 8 ನೇ ತಾರೀಖಿನಂದು 12 ಗಂಟೆಗೆ ನಡೆಯಲಿದ್ದು ಇದರಿಂದ ಸಾಕಷ್ಟು ರಾಶಿಯವರ ಅದೃಷ್ಟ ಬದಲಾಗಲಿದ್ದು ಹಣದ ಆಗಮನ ಅವರ ಜೀವನದಲ್ಲಿ ನಡೆಯಲಿದೆ ಎಂಬುದಾಗಿ ತಿಳಿದು ಬಂದಿದೆ. ಹಾಗಿದ್ದರೆ ಈ ಅದೃಷ್ಟವನ್ನು ಪಡೆಯಲಿರುವಂತಹ ಆ ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿದುಕೊಳ್ಳೋಣ. ವೃಷಭ ರಾಶಿ: ವೃಷಭ ರಾಶಿ ರವರಿಗೆ ಬುಧ ಗೋಚರಫಲದಿಂದ ಖಂಡಿತವಾಗಿ ಜೀವನದಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ನೀವು ಮಾಡುತ್ತಿರುವಂತಹ ಕೆಲಸದಲ್ಲಿ ಕೂಡ … Read more

Astrology: ಅತೀ ಶೀಘ್ರದಲ್ಲಿ ಸ್ಥಿರಾಸ್ತಿಯನ್ನು ಪಡೆಯಲಿದ್ದಾರೆ ಈ ಅದೃಷ್ಟವಂತ ರಾಶಿಯವರು.

Horoscope ಪ್ರತಿಯೊಂದು ಶುಭ ಕಾರ್ಯದ ಮುನ್ಸೂಚನೆಯನ್ನು ನಾವು ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರವನ್ನು ಮಾಡಿ ಊಹಿಸಬಹುದಾಗಿದೆ. ಹೌದು ಗೆಳೆಯರೇ ಇಂದಿನ ಲೇಖನ ಇಲ್ಲಿ ನಾವು ಮಾತನಾಡಲು ಹೊರಟಿರುವುದು ಈ ತಿಂಗಳಿನಲ್ಲಿ ಸಿರಾಸ್ತಿಯನ್ನು ಪಡೆಯಲಿರುವಂತಹ ಅದೃಷ್ಟವಂತ ರಾಶಿ ಅವರು ಯಾರೆಲ್ಲ ಎಂಬುದರ ಬಗ್ಗೆ ತಿಳಿಯಲು ಹೊರಟಿದ್ದೇವೆ. ಹಾಗಿದ್ದರೆ ಬನ್ನಿ ಈ ವಿಚಾರದ ಕುರಿತಂತೆ ತಿಳಿಯೋಣ. ಮೇಷ ರಾಶಿ: ಮನಸ್ಸಿನಲ್ಲಿರುವಂತಹ ಎಲ್ಲಾ ಗೊಂದಲಗಳು ಕೂಡ ನಿರ್ಮೂಲನೆ ಆಗಲಿವೆ. ಮಾಡುವಂತ ಎಲ್ಲಾ ಕೆಲಸಗಳಲ್ಲಿ ಕೂಡ ನಿಮಗೆ ಗೆಲುವಿನ ಸಾಥ್ ಸಿಗಲಿದೆ. ಹೀಗಾಗಿ ಈ … Read more

Astrology: 20 ವರ್ಷಗಳ ನಂತರ ಸೃಷ್ಟಿಯಾಗುತ್ತಿದೆ ಈ ರಾಜಯೋಗ. ಮೂರು ರಾಶಿಗಳು ಪಡೆಯಲಿದ್ದಾರೆ ಅದೃಷ್ಟದ ಸುರಿ ಮಳೆ.

Horoscope ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎರಡು ಗ್ರಹಗಳು ಕೂಡ ಒಂದೇ ರಾಶಿಗೆ ಕಾಲಿಡುತ್ತಿದ್ದು ಇದು 20 ವರ್ಷಗಳ ನಂತರ ಮೊದಲ ಬಾರಿಗೆ ನಡೆಯುತ್ತಿದೆ. ಹೌದು ಜುಲೈ ಒಂದರಂದು ಸಿಂಹ ರಾಶಿಗೆ ಮಂಗಳ ಗ್ರಹಕಾಲಿಡುತ್ತಿದ್ದು ಜುಲೈ 7 ಕ್ಕೆ ಶುಕ್ರ ಸಿಂಹ ರಾಶಿಗೆ ಕಾಲ ಇಡುತ್ತಿದ್ದು ಒಂದೇ ರಾಶಿಯಲ್ಲಿ ಎರಡು ರಾಶಿಗಳು ಸಂಯೋಗ ಕಾಣಲಿದ್ದು ಈ ಸಂಯೋಗದಿಂದಾಗಿ ಮೂರು ರಾಶಿಯವರಿಗೆ ಅದೃಷ್ಟ ಕಂಡು ಬರಲಿದ್ದು ಈ ರಾಜಯೋಗವನ್ನು ಪಡೆಯಲಿರುವ ಅದೃಷ್ಟವಂತ ಮೂರು ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿಯೋಣ ಬನ್ನಿ. … Read more

error: Content is protected !!