ಗಾರ್ಮೆಂಟ್ ನಲ್ಲಿ ಕೆಲಸ ಮಾಡಿ 1 ಲಕ್ಷ ದುಡಿಯುತ್ತಿದ್ದ ವ್ಯಕ್ತಿ ಇಂದು ಸೌತೆಕಾಯಿ ಬೆಳೆಯಲ್ಲಿ ದುಡಿಯುತ್ತಿರುವುದು ಲಕ್ಷಗಟ್ಟಲೆ ಆದಾಯ

ಕೇವಲ ಸೌತೆಕಾಯಿ ಬೆಳೆಯಲ್ಲಿಯೇ 15 ಲಕ್ಷ ಆದಾಯ!ಕೃಷಿಯಲ್ಲಿ ಲಾಭ ಗಳಿಸುವುದು ಅದೃಷ್ಟವೇ ಸರಿ. ವಾತಾವರಣದ ಏರುಪೇರು ರೈತನನ್ನು ಕಂಗಾಲು ಮಾಡಿದೆ. ಅತಿವೃಷ್ಟಿ ಅನಾವೃಷ್ಟಿಯಲ್ಲಿ ಸಿಲುಕದೆ ಯಾವಾಗ ಬೆಳೆ ಕೈ ಸೇರುತ್ತದೆ ಎಂದು ಕಾಯುತ್ತಾ ಕುಳಿತಿರುತ್ತಾನೆ. ಕೆಲವೊಮ್ಮೆ ಕಷ್ಟಪಟ್ಟು ಬೆಳೆದ ಬೆಳೆಗೆ ಸರಿಯಾದ ಮಾರ್ಕೆಟ್ ಸಿಗದೇ ಸೋತು ಬೇಸರ ಪಡುತ್ತಾನೆ. ಇನ್ನು ಕೆಲವೊಮ್ಮೆ ಪ್ರಾಣಿಗಳ ತುಳಿತಕ್ಕೋ, ಆಹಾರಕ್ಕೋ ಹೋಗುತ್ತೆ. ದೊಡ್ಡಬಳ್ಳಾಪುರದ ಯುವಕನೊಬ್ಬ ಇವೆಲ್ಲ ಸಂಕಷ್ಟಗಳ ಮಧ್ಯೆ ಗಾರ್ಮೆಂಟ್ಸ್ ಕೆಲಸವನ್ನು ಬಿಟ್ಟು ಕೃಷಿಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾನೆ. ಎರಡು ವರ್ಷಗಳ ಹಿಂದೆಯೇ … Read more

error: Content is protected !!