ಬ್ಯಾಂಕಿನ ಗ್ರಾಹಕರ ದುಡ್ಡಿನಿಂದಲೇ ಕೋಟಿ ಕೊಳ್ಳೆ ಹೊಡೆದ ಮ್ಯಾನೇಜರ್. ಇಂದೇ ಹುಷಾರಾಗಿ.

Fraud Story ಸಾಕಷ್ಟು ಕನಸುಗಳನ್ನು ಇಟ್ಟುಕೊಂಡು ಬಡ ಹಾಗೂ ಮಾಧ್ಯಮ ವರ್ಗದ ಕುಟುಂಬಸ್ಥರು ದೊಡ್ಡ ಮಟ್ಟದ ಹಣ ಸಿಕ್ಕಾಗ ಅದನ್ನು ಬ್ಯಾಂಕಿನಲ್ಲಿ ಎಫ್ ಡಿ(Fixed Deposit) ಇಡುತ್ತಾರೆ. ಆದರೆ ಇನ್ನೊಬ್ಬ ಬ್ಯಾಂಕಿನ ಮಹಿಳಾ ಮ್ಯಾನೇಜರ್ ಆ ಹಣದಿಂದಲೇ ಲಾಭವನ್ನು ಮಾಡಿಕೊಂಡಿದ್ದು ನಂತರ ಸಿಕ್ಕಿಬಿದ್ದು ಈಗ ಜೈಲಿನ ಊಟವನ್ನು ತಿನ್ನುವಂತಹ ಪರಿಸ್ಥಿತಿ ಎದುರಾಗಿದೆ. ಅಷ್ಟಕ್ಕೂ ನಿಜಕ್ಕೂ ನಡೆದಿರುವುದು ಏನು ಎಂಬುದನ್ನು ಮುಂದೆ ಹೋಗುತ್ತಾ ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ. ಈ ರೀತಿಯ ಮೋಸವನ್ನು ಮಾಡಿರುವುದು ತಮಿಳುನಾಡಿನ ಕನ್ಯಾಕುಮಾರಿ ಮೂಲದ … Read more

ಲಕ್ಷಗಟ್ಟಲೆ ಖರ್ಚು ಮಾಡಿ ಮದುವೆ ಮಾಡಿದ ತಂದೆ. ಆದರೆ ಮಗಳಿಗೆ ಕೊನೆಗೆ ಬಂದ ಪರಿಸ್ಥಿತಿ ಎಂತದ್ದು ಗೊತ್ತಾ

Real Story ಹೆಣ್ಣು ಮಗು ಮನೆಯಲ್ಲಿ ಹುಟ್ಟಿದರೆ ಸಾಕು ಅಲ್ಲಿಂದಲೇ ಅವರ ಜವಾಬ್ದಾರಿ ಕೂಡ ಪ್ರಾರಂಭವಾಗುತ್ತದೆ. ಮಗಳನ್ನು ಮದುವೆ ಮಾಡಿಕೊಟ್ಟರೆ ಸಾಕು ತಮ್ಮ ಜವಾಬ್ದಾರಿ ಮುಗಿದುಬಿಡುತ್ತದೆ ಎಂದು ಭಾವಿಸುವಂತಹ ತಂದೆ ತಾಯಿಯರು ಕೂಡ ಇದ್ದಾರೆ. ಕಷ್ಟವ ಸುಖವು ಗಂಡನ ಮನೆಯಲ್ಲಿಯೇ ಹೆಣ್ಣು ಮಕ್ಕಳು ಕೊನೆಯ ತನಕ ಜೀವನ ಮಾಡಲೇಬೇಕು ಎನ್ನುವ ಅಲಿಖಿತ(Un Written) ನಿಯಮ ಕೂಡ ಇದೆ. ಆದರೆ ನಮ್ಮ ಸಮಾಜ ಈ ದೃಷ್ಟಿಕೋನವನ್ನು ಬದಲಾವಣೆ ಮಾಡಲೇ ಬೇಕಾದಂತಹ ಹಲವಾರು ನೈಜ ಘಟನೆಗಳು ನಮ್ಮ ಆಸುಪಾಸಿನಲ್ಲಿ ನಡೆಯುತ್ತಿರುವುದು … Read more

ಫ್ಯಾಷನ್ ಡಿಸೈನರ್ ಜೊತೆ ಡಿಂಗ್ ಡಾಂಗ್ ಮಾಡುತ್ತಿದ್ದ ದಂತ ವೈದ್ಯ. ವಿಷಯ ತಿಳಿದು ಹೆಂಡತಿ ಮಾಡಿದ್ದೇನು ಗೊತ್ತಾ? ಕರುಳು ಚುರಕ್ ಅನ್ನುತ್ತೆ.

Real Story ಇತ್ತೀಚಿನ ದಿನಗಳಲ್ಲಿ ಬೇಡದ ಸಂಬಂಧವನ್ನು ಹೊಂದಿ ಅದರ ವಿಚಾರವಾಗಿ ಪ್ರಾಣವನ್ನು ಕಳೆದುಕೊಳ್ಳುವಂತಹ ದಂಪತಿಗಳ ಸಂಖ್ಯೆ ಹೆಚ್ಚಾಗಿರುವುದನ್ನು ನೀವು ಸಾಮಾಜಿಕ ಜಾಲತಾಣಗಳಲ್ಲಿ ನೋಡಿರಬಹುದು. ಇದಕ್ಕೆ ಇಂದು ನಾವು ನಮ್ಮ ರಾಜ್ಯದಲ್ಲಿಯೇ ನಡೆದಿರುವಂತಹ ಒಂದು ಘಟನೆಯ ಸೇರಿಸಲು ಹೊರಟಿದ್ದೇವೆ. ಚಿಕ್ಕಮಗಳೂರಿನವರಾಗಿರುವ ಡಾಕ್ಟರ್ ರೇವಂತ್ ಎನ್ನುವಾತ ಕವಿತಾ ಎನ್ನುವವರನ್ನು ಮದುವೆ ಆಗಿದ್ದರು. ಈ ದಂಪತಿಗಳಿಗೆ ಇಬ್ಬರು ಮಕ್ಕಳು ಕೂಡ ಇದ್ದರು. ಬೀರೂರಿನಲ್ಲಿ ಡೆಂಟಲ್ ಕ್ಲಿನಿಕ್(Dental Clinic) ಶಾಪ್ ಅನ್ನು ರೇವಂತ್ ಅವರು ಹೊಂದಿದ್ದರು. ಸಂಸಾರ ಸುಖವಾಗಿಯೇ ಸಾಗಿಕೊಂಡು ಬಂದಿತ್ತು. … Read more

Nurse Story ನರ್ಸ್ ಬಳಿ ಪತ್ತೆಯಾಯಿತು ನೂರಾರು ನಿರೋ’ಧ್ ಪ್ಯಾಕೆಟ್ ಗಳು. ನಿಜಕ್ಕೂ ಅವಳು ಮಾಡ್ತಿದ್ದ ಕೆಲಸ ಏನ್ ಗೊತ್ತಾ?

Nurse Story ಸೋಶಿಯಲ್ ಮೀಡಿಯಾದಲ್ಲಿ ಹಲವಾರು ವಿಚಾರಗಳು ನಮಗೆ ತಿಳಿದು ಬರುತ್ತದೆ. ಅವುಗಳಲ್ಲಿ ಹಲವಾರು ವಿಚಾರಗಳು ಎಲ್ಲರನ್ನೂ ದಂಗುಬಡಿಸುವಂತೆ ಇರುತ್ತವೆ. ಇನ್ನು ಇತ್ತೀಚಿಗಷ್ಟೇ ಒಬ್ಬ ನರ್ಸ್ ಅನ್ನು ಮುಗಿಸಿದ್ದು ಅವಳ ಬಳಿ ಸಿಕ್ಕಿರುವ ವಸ್ತು ಈಗ ಎಲ್ಲರನ್ನೂ ಆಶ್ಚರ್ಯಕ್ಕೆ ಒಳಗಾಗುವಂತೆ ಮಾಡಿದೆ. 43 ವರ್ಷದ ಶ್ರೀಮತಿಯನ್ನು ನರ್ಸ್ 44 ವರ್ಷದ ಸುರೇಶ್ ಎನ್ನುವವರ ಪತ್ನಿಯಾಗಿದ್ದರು. 17 ವರ್ಷಗಳಿಂದಲೂ ಇವರು ಪ್ರಾಥಮಿಕ ಆರೋಗ್ಯ ಇಲಾಖೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಗಂಡ ಹೆಂಡತಿ ನಡುವೆ ಭಿನ್ನಾಭಿಪ್ರಾಯಗಳಿದ್ದು(Misunderstanding) ಗಂಡ ಕುಟುಂಬದಿಂದ … Read more

ಅನಾಥೇ ಎಂದು ಹೇಳಿಕೊಂಡು ನಾಲ್ಕು ಯುವಕರನ್ನ ಬುಟ್ಟಿಗೆ ಹಾಕಿಕೊಂಡು ಮದುವೆಯಾದ ಖತರ್ನಾಕ್ ಲೇಡಿ

Chennai ramganathapuram abhinaya : ತಾನು ಅನಾಥ ತನಗೆ ಯಾರು ಇಲ್ಲ ಹಿಂದಿಲ್ಲ ಮುಂದಿಲ್ಲ ಎಂದು ಹೇಳಿಕೊಂಡಿದ್ದ ಆಕೆ ನಾಲ್ಕೈದು ಮದುವೆಯನ್ನ ಇದೇ ಕಾರಣ ಮುಂದಿಟ್ಟುಕೊಂಡು ಆಗಿದ್ದಾಳೆ. ಆಕೆಯ ಮೇಲೆ ಅನುಕಂಪ ಮೂಡಿ ಯುವಕರು ಕೂಡ ಮದುವೆ ಆಗುತ್ತಿದ್ದರು ಮದುವೆಯಾಗಿ ಸಂಸಾರ ನಡೆಸುವ ಮೊದಲು ಆ ಮನೆಯಿಂದ ಹಣ ಆಭರಣ ದೋಚುವುದೇ ಆಕೆಯ ಕಾಯಕವಾಗಿತ್ತು. ಕೊನೆಗೂ ಪೊಲೀಸ್ ಬಂದಿ ಆಗಿರುವ ಆ ಖತರ್ನಾಕ್ ಲೇಡಿ ಯಾರು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ. ಚೆನ್ನೈ ನ ಪಶ್ಚಿಮದ ತಾಂಬರಂ … Read more

ಅನಾಥೇ ಎಂದು ಹೇಳಿಕೊಂಡು ನಾಲ್ಕು ಯುವಕರನ್ನ ಬುಟ್ಟಿಗೆ ಹಾಕಿಕೊಂಡು ಮದುವೆಯಾದ ಖತರ್ನಾಕ್ ಲೇಡಿ

Chennai ramganathapuram abhinaya : ತಾನು ಅನಾಥ ತನಗೆ ಯಾರು ಇಲ್ಲ ಹಿಂದಿಲ್ಲ ಮುಂದಿಲ್ಲ ಎಂದು ಹೇಳಿಕೊಂಡಿದ್ದ ಆಕೆ ನಾಲ್ಕೈದು ಮದುವೆಯನ್ನ ಇದೇ ಕಾರಣ ಮುಂದಿಟ್ಟುಕೊಂಡು ಆಗಿದ್ದಾಳೆ. ಆಕೆಯ ಮೇಲೆ ಅನುಕಂಪ ಮೂಡಿ ಯುವಕರು ಕೂಡ ಮದುವೆ ಆಗುತ್ತಿದ್ದರು ಮದುವೆಯಾಗಿ ಸಂಸಾರ ನಡೆಸುವ ಮೊದಲು ಆ ಮನೆಯಿಂದ ಹಣ ಆಭರಣ ದೋಚುವುದೇ ಆಕೆಯ ಕಾಯಕವಾಗಿತ್ತು. ಕೊನೆಗೂ ಪೊಲೀಸ್ ಬಂದಿ ಆಗಿರುವ ಆ ಖತರ್ನಾಕ್ ಲೇಡಿ ಯಾರು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ. ಚೆನ್ನೈ ನ ಪಶ್ಚಿಮದ ತಾಂಬರಂ … Read more

ಅನಾಥೇ ಎಂದು ಹೇಳಿಕೊಂಡು ನಾಲ್ಕು ಯುವಕರನ್ನ ಬುಟ್ಟಿಗೆ ಹಾಕಿಕೊಂಡು ಮದುವೆಯಾದ ಖತರ್ನಾಕ್ ಲೇಡಿ

Chennai ramganathapuram abhinaya : ತಾನು ಅನಾಥ ತನಗೆ ಯಾರು ಇಲ್ಲ ಹಿಂದಿಲ್ಲ ಮುಂದಿಲ್ಲ ಎಂದು ಹೇಳಿಕೊಂಡಿದ್ದ ಆಕೆ ನಾಲ್ಕೈದು ಮದುವೆಯನ್ನ ಇದೇ ಕಾರಣ ಮುಂದಿಟ್ಟುಕೊಂಡು ಆಗಿದ್ದಾಳೆ. ಆಕೆಯ ಮೇಲೆ ಅನುಕಂಪ ಮೂಡಿ ಯುವಕರು ಕೂಡ ಮದುವೆ ಆಗುತ್ತಿದ್ದರು ಮದುವೆಯಾಗಿ ಸಂಸಾರ ನಡೆಸುವ ಮೊದಲು ಆ ಮನೆಯಿಂದ ಹಣ ಆಭರಣ ದೋಚುವುದೇ ಆಕೆಯ ಕಾಯಕವಾಗಿತ್ತು. ಕೊನೆಗೂ ಪೊಲೀಸ್ ಬಂದಿ ಆಗಿರುವ ಆ ಖತರ್ನಾಕ್ ಲೇಡಿ ಯಾರು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ. ಚೆನ್ನೈ ನ ಪಶ್ಚಿಮದ ತಾಂಬರಂ … Read more

16 ವರ್ಷಗಳ ಕಾಲ ಸಂಸಾರ ಮಾಡಿ ಗಂಡನನ್ನು ಮುಗಿಸಿ ಏನೂ ಅರಿಯದವಳಂತೆ ಹೈ ಡ್ರಾಮಾ ಮಾಡಿದ ಕಿಲಾಡಿ ಕಿಲ್ಲರ್!

ಇದು ಎಂಥ ವಿಚಿತ್ರ ನೋಡಿ, ಇತ್ತೀಚಿಗೆ ಗಂಡ ಹೆಂಡತಿ ಅನುಸರಿಸಿಕೊಂಡು ಸಂಸಾರ ಮಾಡುವ ಬದಲು ಯಾವ್ಯಾವುದೋ ಕಾರಣಗಳಿಗೆ ಕೊ-ಲೆ ಮಾಡುವ ಮಟ್ಟಕ್ಕೆ ಇಳಿದಿದ್ದಾರೆ. ಸಾಂತ್ವಾನ ಮಾಡಬೇಕಾಗಿದ್ದ ಕೈಗಳು ಕೈಗೆ -ರಕ್ತ ಮೆತ್ತುಕೊಳ್ಳುವಂತಹ ಕೆಲಸ ಮಾಡುತ್ತಿವೆ. ಅದರಲ್ಲೂ ಇಂದು ಅ-ಕ್ರ-ಮ ಸಂಬಂಧದ ಕೇಸ್ ಗಳು ಹೆಚ್ಚು ದಾಖಲಾಗುತ್ತಿವೆ. ಇತ್ತೀಚೆಗೆ ಸೋಲದೇವನಹಳ್ಳಿ ಕೂಡ ಇಂತಹ ಒಂದು ಘಟನೆಗೆ ಸಾಕ್ಷಿಯಾಗಿದೆ. ಹೌದು ಇತ್ತೀಚಿಗೆ ಸಂಭವಿಸುತ್ತಿರುವ ಹಲವಾರು ಪುರುಷರ ಕೊ-ಲೆಗಳ ಹಿಂದೆ ಪತ್ನಿಯ ಕೈವಾಡವೇ ಇರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿ ಸೋಲದೇವನ ಹಳ್ಳಿಯಲ್ಲಿ … Read more

ಮನೆಯಲ್ಲಿ ಯಾರೂ ಇಲ್ಲದಿರುವಾಗ ಆರು ತಿಂಗಳ ಗರ್ಭಿಣಿಯನ್ನು‌ ಮುಗಿಸಿ ಹೊತ್ತುಕೊಂಡು ಹೋಗಿ ಹೂತು ಹಾಕಿದ ಪತಿ. ಕಾರಣ ಏನು ಗೊತ್ತಾ

ರಶ್ಮಿಯು ಗರ್ಭಿಣಿ ಎಂಬ ವಿಷಯ ತಿಳಿಯುತ್ತಿದ್ದಂತಲೇ ‘ತನ್ನ ಹೆಂಡತಿಯು ಬೇರೆಯವರೊಂದಿಗೆ ಸಂಬಂಧವನ್ನು ಹೊಂದಿದ್ದಾಳೆ’ ಎಂಬ ಅನುಮಾನದಿಂದ ಮೋಹನ್ ಅವರು ರಶ್ಮಿಗೆ ಮಾನಸಿಕ ಕಿ-ರುಕುಳವನ್ನು ನೀಡುತ್ತಲೇ ಬಂದಿದ್ದರಂತೆ. ಇದೇ ವಿಚಾರವಾಗಿ ಒಮ್ಮೆ ಕುಟುಂಬಸ್ಥರ ಸಮ್ಮುಖದಲ್ಲಿ ರಾಜಿಸಂಧಾನವು ನಡೆದಿತ್ತಂತೆ. ಕೊಲೆ ಮಾಡುವುದಕ್ಕೂ ಮುಂಚೆ ಅಂದರೆ ಸುಮಾರು ಒಂದು ತಿಂಗಳ ಹಿಂದೆಯೇ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕು ಸಮೀಪದ ಶಿರಗಲಿಪುರ ಕಣಿವೆ ಬಳಿ ಗುಂಡಿ ತೋಡಲು ಸರಿಯಾದ ಜಾಗವನ್ನು ಹುಡುಕಿ, ಪ್ಲಾನ್ ಮಾಡಿ ಕೊಲೆಗೂ ಮುನ್ನವೇ ಗುಂಡಿ ತೋಡಿ ಬಂದಿದ್ದನಂತೆ. ಅಕ್ಟೋಬರ್ … Read more

ಆ ಒಂದು ಕ್ರೈಂ ಟಿವಿ ಶೋ ನೋಡಿಯೇ ಶ್ರದ್ಧಾಳನ್ನು 35 ಬಾರಿ ಪೀಸ್ ಮಾಡಿ ಫ್ರೀಡ್ಜ್ ನಲ್ಲಿಟ್ಟ ಅಫ್ತಾಬ್

ಉತ್ತಮ ಕಾರ್ಯಕ್ಕೆ ಒಳ್ಳೆಯ ಮನಸ್ಸಿದ್ದರೆ ಸಾಕು, ಆದರೆ ಕೆಟ್ಟ ಕೆಲಸಕ್ಕೆ ಗಟ್ಟಿ ಮನಸ್ಸಿರಬೇಕು. ಕೆಲವು ಅಪರಾಧಿಗಳು ಬೇಗನೆ ಪೊಲೀಸರ ಕೈವಶವಾಗಿ ಬಿಡುತ್ತಾರೆ. ಇನ್ನು ಚಾಣಾಕ್ಷರು ಕುಲಂಕುಶವಾಗಿ ವಿಷಯಗಳೆಲ್ಲವನ್ನು ವಿಚಾರಿಸಿಯೇ ಅಪರಾಧಕ್ಕೆ ಕೈ ಹಾಕುತ್ತಾರೆ. ಇಂಥವರನ್ನು ಹುಡುಕುವುದು, ಹಿಡಿಯುವುದು ಎರಡು ಕಷ್ಟವೇ ಸರಿ. ಅದೆಷ್ಟು ಕ್ರೂರ ಮನಸ್ಸಿನ ಅಪರಾಧಿ ಇರಬಹುದು ಅಫ್ತಾಬ್ ನೋಡಿ. ಮೂಲಗಳು ತಿಳಿಸಿರುವ ಹಾಗೆ ತನ್ನ ಪ್ರಿಯತಮೆಯನ್ನೇ ತುಂಡು ತುಂಡಾಗಿ ಕತ್ತರಿಸಿ ದೇಹವನ್ನು ಫ್ರಿಜ್ ನಲ್ಲಿ ಇರಿಸಿದ್ದಾನಂತೆ. ಶ್ರದ್ಧಾ ಅವರ ಮರ್ಡರ್ ಕೇಸ್ ಹೊಸ ತಿರುವು … Read more

error: Content is protected !!