ಎಂಬಿಎ ಮುಗಿಸಿದ್ರೂ ಕೆಲಸ ಸಿಗಲಿಲ್ಲ ಅನ್ನೋ ಕಾರಣಕ್ಕೆ ಯುವತಿ ಮಾಡಿಕೊಂಡ ಕೆಲಸ ನೋಡಿ! ಏನು ಹೇಳೋದು ಈಗಿನ ಮಕ್ಕಳಿಗೆ

ಇವತ್ತಿನ ಯುವಕ ಯುವತಿಯರ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಲುವುದೇ ಕಷ್ಟ. ಯಾಕಂದ್ರೆ ಯಾವ ಕಷ್ಟದ ಪರಿಸ್ಥಿತಿಯನ್ನೂ ಎದುರಿಸಲಾಗದ ಸೂಕ್ಷ್ಮ ಮನಸ್ಥಿತಿ ಕೆಲವರದ್ದು. ತಮ್ಮ ಯಾವುದೇ ಪರಿಸ್ಥಿತಿಯನ್ನು ಯಾರ ಬಳಿಯೂ ಕೇಳಿಕೊಳ್ಳದೇ ಒಳಗೊಳಗೇ ಎಲ್ಲವನ್ನೂ ಅನುಭವಿಸುತ್ತಾ ನಂತರ ಖಿನ್ನತೆಗೆ ಒಳಗಗುತ್ತಾರೆ. ಕೊನೆಗೆ ಸಾ’ಯು’ವಂಥ ಕೆಟ್ಟ ನಿರ್ಧಾರವನ್ನು ಮಾಡಿಯೇ ಬಿಡುತ್ತಾರೆ. ಇಂಥ ಒಂದು ಬುದ್ದಿಗೇಡಿ ಕೆಲಸವನ್ನು ಮಾಡಿ ಜೀವವನ್ನೇ ತೆಗೆದುಕೊಂಡಿದ್ಡಾಳೆ ಒಬ್ಬಳು ಯುವತಿ. ಈ ಘಟನೆ ನಡೆದಿದ್ದು ಉಡುಪಿಯ ಕಾಪುವಿನಲ್ಲಿ. 23 ವರ್ಷದ ಸಹನಾ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಮೂಲದವರು. … Read more

error: Content is protected !!