ಕಾಲೇಜಿಗೆ ಹೋದ ವಿದ್ಯಾರ್ಥಿನಿ ನಾಪತ್ತೆ. ಹುಡುಕಿ ಹುಡುಕಿಕೊಂಡು ಹೊರಟ ಪೊಲೀಸರಿಗೆ ಇನ್ಸ್ಟಗ್ರಾಮ್ ನಲ್ಲಿ ಸಿಕ್ಕಿತ್ತು ಸ್ಫೋಟಕ ಮಾಹಿತಿ

ಕಳೆದು ಹೋದ ಹುಡುಗಿಯನ್ನು ಹುಡುಕಿಕೊಟ್ಟ ಆಕೆಯ ಇನ್ಸ್ಟಾಗ್ರಾಮ್ ಖಾತೆ!. ಇಂದು ಸೋಶಿಯಲ್ ಮೀಡಿಯಾ ಇಲ್ಲದೆ ಯಾವ ಮನುಷ್ಯನಿಗೂ ಬದುಕೋದಕ್ಕೆ ಆಗಲ್ಲ ಕೆಟ್ಟ ತರ ವಿಷಯ ಆಗಿರಲಿ ನಾವು ಇಂದು ಸೋಶಿಯಲ್ ಮಾಡಿರುವ ಒಂದು ಅತ್ಯುತ್ತಮ ಕೆಲಸ ಕೊಟ್ಟಿದ್ದು ಆಕೆಯ ಇನ್ಸ್ಟಾಗ್ರಾಮ್ ಖಾತೆ. ಆಕೆಯ ಹೆಸರು ಸಖೀ ರೆಡ್ಡಿ ವರ್ಷಿಣಿ ಹೈದರಾಬಾದ್ ನ ಮೇಡ್ಚಲ್ ಜಿಲ್ಲೆಯ ಕೊಂಡ್ಲಕೊಯ ನಗರದಲ್ಲಿರುವ ಸಿಎಂಆರ್ ಟೆಕ್ನಿಕಲ್ ಕ್ಯಾಂಪಸ್ ನಲ್ಲಿ ಬಿ ಟೆಕ್ ಓದುತ್ತಿರುವ ವಿದ್ಯಾರ್ಥಿನಿ. ಒಂದು ದಿನ ಇದ್ದಕಿದ್ದ ಹಾಗೆ ಕಾಲೇಜಿನಿಂದ ನಾಪತ್ತೆಯಾಗುತ್ತಾಳೆ … Read more

ಗಂಡನ ಮನೆಯಲ್ಲಿ 19 ವರ್ಷ ವಯಸ್ಸಿನ ನವವಿವಾಹಿತೆಯ ಅನುಮಾನಾಸ್ಪದ ಸಾ ವು! ಕೈ ಮೇಲೆ ಗಾಯ ಬಲಕಿವಿ ಮಾಯ

ಹೆಣ್ಣು ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಮನೆಯವರನ್ನು ಎದುರು ಹಾಕಿಕೊಂಡು ಪ್ರೀತಿಸಿ ಮದುವೆಯಾಗೋದು, ನಂತರ ಗಂಡನ ಮನೆಗೆ ಹೋಗಿ ಎಡವಟ್ಟು ಮಾಡಿಕೊಳ್ಳುವುದು. ಇಂತಹ ಘಟನೆಗಳು ದಿನೇ ದಿನೇ ಹೆಚ್ಚುತ್ತಿವೆ. ನಮ್ಮ ರಾಜ್ಯದಲ್ಲಿ ಕೂಡ ಇಂಥ ಘಟನೆಗಳು ಹೆಚ್ಚಾಗಿ ಕಂಡು ಬರುತ್ತಿವೆ. ಚಿಕ್ಕಬಳ್ಳಾಪುರದಲ್ಲಿ ಓದುವ ವಯಸ್ಸಿನ ಹುಡುಗಿ ಮದುವೆಯಾಗಿ ಗಂಡನ ಮನೆಗೆ ಹೋಗಿ ಅನುಮಾನಾಸ್ಪದವಾಗಿ ಜೀವ ಕಳೆದುಕೊಂಡಿರುವ ಘಟನೆ ನಡೆದಿದೆ. ಈ ಘಟನೆ ತುಂಬಾ ನಿಗೂಢ ಮತ್ತು ಅನುಮಾನಸ್ಪದ ಅಂಶಗಳಿಗೆ ಎಡೆಮಾಡಿಕೊಡುತ್ತಿದೆ. ಅನುಷಾ ಎಂಬ ಹುಡುಗಿ ವಿಷ್ಣುಪ್ರಿಯ ಕಾಲೇಜಿನಲ್ಲಿ ಬಿಬಿಎಂ … Read more

ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿ ತನ್ನ ತಾಯಿಯ ಎದುರೇ ಪ್ರಿಯಕರನ ಜೋತೆ ಮಾಡಿದ ಕೆಲಸವೇನು ನೋಡಿ ?

ಪ್ರೀತಿ, ಪ್ರೇಮ, ಪ್ರಣಯ ಎಲ್ಲ ಪುಸ್ತಕದ ಬದನೆಕಾಯಿ ಅಂತ ಉಪ್ಪಿ ದಾದ ಏನೋ ಹೇಳಿಬಿಟ್ರು, ಆದ್ರೆ ಯುವಕರಿಗೆಲ್ಲ ಇದು ಎಲ್ಲಿ ಅನ್ವಯವಾಗುತ್ತೆ? ಅದರಲ್ಲೂ ಪಿಯುಸಿ ಹಂತದಲ್ಲಿ ಪ್ರೀತಿ ಕುರುಡು ಅನ್ಣೋದನ್ನ ಸಾಬೀತು ಮಾಡಿಬಿಡ್ತಾರೆ ಯುವಕ ಯುವತಿಯರು! ಒಮ್ಮೆ ಪ್ರೀತಿಯಲ್ಲಿ ಬಿದ್ದರೆ, ಅಪ್ಪ ಅಮ್ಮ, ತಮ್ಮ ಮುಂದಿನ ಭವಿಷ್ಯ ಇದ್ಯಾವುದರ ಬಗ್ಗೆಯೂ ಅರಿವಿಲ್ಲದೇ ಪ್ರೇಮ ಪರೀಕ್ಷೆ ಬರೆಯೋಕೆ ಸಿದ್ದವಾಗಿಬಿಡ್ತಾರೆ. ಇನ್ನೊಬ್ಬ ಹುಡುಗಿ ಪಿಯುಸಿ ಪರೀಕ್ಷೆ ಬರೆಯೋಕೆ ಬಂದು ಪ್ರಿಯಕರನೊಂದಿಗೆ ಓಡಿ ಪರಾ’ರಿಯಾಗಿದ್ದಾರೆ. ಈ ಘಟನೆಯ ಬಗ್ಗೆ ಇಲ್ಲಿದೆ ಹೆಚ್ಚಿನ … Read more

ಎಸ್ಐ ಲವ್ ಬಲೆಗೆ ಬಿದ್ದ ಕಾಲೇಜಿನ ವಿದ್ಯಾರ್ಥಿನಿ ಪೊಲೀಸಪ್ಪನ ನಿಜವಾದ ಬಣ್ಣ ಗೊತ್ತಾಗಿದ್ದೇ ಯುವತಿ ಮಾಡಿದ್ದೇನು ಗೊತ್ತಾ

ಈಗಿನ ಕಾಲದಲ್ಲಿ ಕಾಲೇಜ್ ವಿದ್ಯಾರ್ಥಿನಿಯರು ಹಾದಿ ತಪ್ಪುತ್ತಿರುವುದು ಜಾಸ್ತಿ. ಕಾಲೇಜ್ ವಿದ್ಯಾರ್ಥಿನಿಯರು ಅತಿ ಬೇಗನೆ ವಿಚಲಿತರಾಗುತ್ತಾರೆ ಜೀವನದ ಅರಿವೇ ಇಲ್ಲದ ವಯಸ್ಸಿನಲ್ಲಿ ಮಾಡಬಾರದ ತಪ್ಪುಗಳನ್ನು ಮಾಡುತ್ತಾರೆ. ತೆಗೆದುಕೊಳ್ಳಬಾರದಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಆತುರದಲ್ಲಿ ಇವರು ತೆಗೆದುಕೊಳ್ಳುವ ತಪ್ಪು ನಿರ್ಧಾರ ಇವರ ಜೀವನವನ್ನೇ ಹಾಳು ಮಾಡುತ್ತೆ. ಸಬ್​ ಇನ್ಸ್​ಪೆಕ್ಟರ್​ ಪ್ರೀತಿಯ ಬಲೆ ಗೆ ಬಿದ್ದ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ತನ್ನ ಜೀವನವನ್ನೇ ಹಾಳು ಮಾಡಿಕೊಂಡ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ. ಸರಸ್ವತಿ ಎಂಬ ಹುಡುಗಿ ತಿರುಪತಿ ಕಾಲೇಜಿನಲ್ಲಿ ಡಿಗ್ರಿ ವಿದ್ಯಾಭ್ಯಾಸ ಮಾಡುತ್ತಿದ್ದಳು.ಹಾಗೆ … Read more

error: Content is protected !!